Kannada
English
ಸದಸ್ಯರಿಗಾಗಿ
|
ಇ ಪೇಪರ್
|
ಸೈನ್ ಅಪ್
|
ಒಳ ಬನ್ನಿ
ಮುಖಪುಟವನ್ನಾಗಿಸು
ವಾರ್ತಾ ಪತ್ರ
ಜಾಹೀರಾತು
ಚಂದಾದಾರರಾಗಿ
Thursday, May 17, 2012
Last Updated: 12:37:05 AM IST
ಮುಖಪುಟ
ಪ್ರಾದೇಶಿಕ
ರಾಜ್ಯ
ರಾಷ್ಟ್ರೀಯ
ಜಗತ್ತು
ಕ್ರೀಡೆ
ಮನೋರಂಜನೆ
ಗ್ಯಾಲರಿ
ಅಭಿಪ್ರಾಯ
ಪುರವಣಿಗಳು
ಹಿಂದಿನ ವಾರ್ತೆಗಳು
ಆಡಿಯೋ
ಚಿತ್ರ
ವಿಡಿಯೋ
ನಾಗರಿಕ ಪತ್ರಿಕೋದ್ಯಮ
ಬ್ಲಾಗ್ಗಳು
ಸಂದೇಶವಾಣಿ
ಅಂಕಣ
ಆರೋಗ್ಯವಾಣಿ
ಕಲಾವಿಹಾರ
ಕೃಷಿ-ವಾಣಿಜ್ಯ ಸಂಪದ
ಮಹಿಳಾ ಸಂಪದ
ಸಾಪ್ತಾಹಿಕ ಸಂಪದ
ನಾನೆಲ್ಲಿರುವೆ:
ಮುಖಪುಟ
ಅಭಿಪ್ರಾಯ
ನಾಗರಿಕ ಪತ್ರಿಕೊದ್ಯಮ
ಉದಯವಾಣಿ
ವೆ ಬ್
ಹುಡುಕಿ
Comment
USER LOGIN
Email-ID
Password
Not a member yet? Please
Change Password
Forgotten Password?
ನಾಗರಿಕ ಪತ್ರಿಕೊದ್ಯಮ
ಕಳುಹಿಸಿ
ಮಿನಿ ವಿಧಾನಸೌಧ ಎಂಬ ಭೂಷಣ !
ಪ್ರಗತಿ ಹೊಂದುತ್ತಿರುವ ಸುಳ್ಯ ನಗರಕ್ಕೆ ಮಿನಿ ವಿಧಾನಸೌಧ ಆಕರ್ಷಕ ಮೆರುಗು ನೀಡಲಿದೆ....
ಖಂಡೇವು ಅಡಪು ಜಾತ್ರೆ
ಧಾರ್ಮಿಕ ಹಿನ್ನೆಲೆಯ ಖಂಡಿಗೆ ನಂದಿನಿ ನದಿಯಲ್ಲಿ ಮೀನು ಹಿಡಿಯುವ ಜಾತ್ರೆ ಮೇ ತಿಂಗಳ ಸಂಕ್ರಮಣದಂದು ನಡೆಯುತ್ತದೆ....
ಭೂಗರ್ಭ ಜಲಮಟ್ಟ ಕುಸಿಯುತ್ತಿದೆ !
ವರ್ಷದಿಂದ ವರ್ಷಕ್ಕೆ ಬೋರ್ವೆಲ್ ನಿರ್ಮಾಣ ಹೆಚ್ಚುತ್ತಿದ್ದು, ಬಾವಿಗಳಲ್ಲಿ ನೀರಿನ ಮಟ್ಟ ಕುಸಿಯುತ್ತಿದೆ....
ಅಡುಗೆ ಕೋಣೆಗೆ ತಾಯಂದಿರ ಬಹಿಷ್ಕಾರ
ಎಂಡೋ ವಿಷಮಳೆಗೆ ಬಂಧುಗಳನ್ನು ಕಳೆದುಕೊಂಡ ತಾಯಂದಿರು ಅಡುಗೆ ಕೋಣೆ ಬಹಿಷ್ಕರಿಸಿ ಮುಷ್ಕರ ನಡೆಸಿದರು....
ಒಳಗೆ ಫ್ರೆಶ್, ಹೊರಗೆ ವೇಸ್ಟ್ !
ಮಾರುಕಟ್ಟೆಯ ಒಳಗೆ ದೊರಕುವುದೆಲ್ಲವೂ ಫ್ರೆಶ್...ಫ್ರೆಶ್ ಐಟಂ. ಆದರೆ ಪ್ರವೇಶ ದ್ವಾರದಲ್ಲಿ ಮಾತ್ರ ತ್ಯಾಜ್ಯ ರಾಶಿ !...
ಮುಗೇರಡ್ಕ ತೂಗುಸೇತುವೆ
ಮೊಗ್ರು ಗ್ರಾಮದ ನಡುವೆ ಸಂಪರ್ಕ ಸಾಧಿಸುವ ನೇತ್ರಾವತಿ ನದಿ ದಾಟುವ ಮುಗೇರಡ್ಕ ತೂಗುಸೇತುವೆ ಕಾಮಗಾರಿ ಪ್ರಗತಿಯಲ್ಲಿದೆ....
ಮೂರು ದಶಕದ ಯಾತ್ರೆ
ಬಾಜನ ಬೋಡೆ ಎಂದು ಮನೆಮನೆಗೆ ಬರುವ ಪಾತ್ರೆಧಾರಿಯ ಚಿತ್ರ ಹಳ್ಳಿಗರಲ್ಲಿ ಸ್ಥಾವರಗೊಂಡಿರುವುದು ಕೊಡು-ಕೊಳ್ಳುವಿಕೆಯ ಬಾಂಧವ್ಯದಿಂದ!...
ರಸ್ತೆ ಸಂಚಾರ ದುಃಸ್ಥಿತಿ
ಹರಿಹರ, ಐನೆಕಿದು, ಬಾಳುಗೋಡು, ಕೋಟೆ ಪರಿಸರದ ನಾಗರಿಕರು ಅನುಭವಿಸುತ್ತಿರುವ ರಸ್ತೆ ಗೋಳು ಯಾರಿಗೂ ಬೇಡ !...
ಇದು ನಾಯಿಪಾಡು ಅಲ್ಲ!
ನಾಯಿ ತನ್ನ ಬಗ್ಗೆ ಹೇಳಿದ ಮೂದಲಿಕೆಯನ್ನು ಗಮನಿಸದೆ ಮನುಷ್ಯನ ಜೊತೆಗೆ ಬೆರೆತು ತಾನಿದ್ದೇನೆ ಅನ್ನುತ್ತಿರುವುದು ಸೋಜಿಗವಲ್ಲವೇ?...
ಘೋರ ದುರಂತದ ರಾಜಕೀಯ
ದುರಂತವೊಂದರ ದಾರುಣಕಥೆಯನ್ನು ಕೇಳಿ ಇಡೀ ಲೋಕವೇ ಬೆಚ್ಚಿಬಿದ್ದಾಗ ಇಲ್ಲಿನ ಮಂದಿ "ರಾಜಕೀಯ'ದಲ್ಲಿ ಮುಳುಗಿದ್ದಾರೆ....
ತ್ಯಾಜ್ಯ ವಿಲೇವಾರಿ ಎಂಬ ಮೋಸ !
ಸುಳ್ಯ ನಗರದ ತ್ಯಾಜ್ಯ ಸಮಸ್ಯೆಗೆ ಪರಿಹಾರ ಸಿಕ್ಕಿತು ಎನ್ನುವಾಗ ಪರಿಸರದವರು ಇದೀಗ ವಿರೋಧ ವ್ಯಕ್ತಪಡಿಸುವ ಕಾಲ ಸನ್ನಿಹಿತವಾಗಿದೆ....
ಕೃಷಿಕರು ಮತ್ತೆ ಸಂಕಷ್ಟದಲ್ಲಿ
ಕೃಷಿಕರು ಹಾಗೂ ನಾಗರಿಕರನ್ನು ಕಾಡುತ್ತಿರುವ ಕಾಡಾನೆಗಳ ಉಪಟಳದ ನಿವಾರಣೆಗೆ ಸರಕಾರ ಸ್ಪಂದಿಸದಿರುವುದು ದುರದೃಷ್ಟಕರ....
ತೆಯ್ಯಂ ಕೆಟ್ಟು ಮಹೋತ್ಸವ
ಶ್ರೀ ವಯನಾಟ್ ಕುಲವನ್ ತೆಯ್ಯಂ ಕೆಟ್ಟು ಮಹೋತ್ಸವದಿಂದ ಕಾಸರಗೋಡು ನಗರದಲ್ಲಿ ಹಬ್ಬದ ವಾತಾವರಣ ಬಂದಿದೆ....
ಕಸ ವಿಲೇವಾರಿ ಎಂಬ ಭೂತ !
ರಸ್ತೆ ಬದಿಯ ಕಸದ ತೊಟ್ಟಿಗಳಿಂದ ಕಸ ವಿಲೇವಾರಿ ಮಾಡದೆ ಹಲವು ದಿನಗಳಾಗಿದ್ದು,ಇದು ಪರಿಸರ ಮಾಲಿನ್ಯಕ್ಕೆ ಕಾರಣವಾಗಿದೆ....
ಕಲಿತ ಕಲೆಯೋ..ಒಲಿದ ವರವೋ..?!
ವಿಧ ವಿಧದ ಅತ್ಯಾಕರ್ಷಕ ಕೇಶ ವಿನ್ಯಾಸ ರೂಪಿಸುವ ಇವರಲ್ಲಿ ಸೌಂದರ್ಯ ಹೊರಹೊಮ್ಮಿಸುವ ವಿಶಿಷ್ಟ ಕೌಶಲ ಕರಗತವಾಗಿದೆ....
ಗೇರು : ಅಕ್ಷಯ ನಿಧಿಯ ಭರವಸೆ !
ಗೇರು ಕೃಷಿ ಎಂದರೆ ಕಡಿಮೆ ಖರ್ಚು, ಕಡಿಮೆ ಉಪಚಾರ; ಆದರೆ ಬೆಳೆಗಾರರಿಗೆ ಮಾತ್ರ ಅಕ್ಷಯ ನಿಧಿಯ ಭರವಸೆ ....
ಕಾವು ಬೇಕಿಲ್ಲದ ಕೋಳಿಮರಿ !
ಮೊಟ್ಟೆಗೆ ಕಾವು ನೀಡದಿದ್ದರೂ ಮೊಟ್ಟೆಯೊಂದು ತಾನಾಗಿಯೇ ಒಡೆದು ಮರಿಯ ಜೀವೋತ್ಪತ್ತಿಯಾಗಿದೆ....
ಕಾಯೋ ಅನಾಥ ರಕ್ಷಕ...!
ದೇವರ ದಯೆಯಿಂದ ಹೇಗೋ ಅಳಿದುಳಿದಿರುವ ರಾಷ್ಟ್ರೀಯ ಹೆದ್ದಾರಿ ಪಕ್ಕದ ಮರಗಳು ಬೈಕ್ಗಳ ರಕ್ಷಕರಾಗಿರುವುದು ವಿಧಿಯ ಲೀಲೆ !...
ರಸ್ತೆ ಅಪಘಾತ ತಡೆಗೆ ಜಾಗೃತಿ
ರಸ್ತೆ ಅಪಘಾತಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇದರ ನಿಯಂತ್ರಣಕ್ಕೆ ಪೊಲೀಸರು ಹೊಸ ವಿಧಾನವೊಂದನ್ನು ಪರೀಕ್ಷಿಸುತ್ತಿದ್ದಾರೆ....
ಈ ಹಾಹಾಕಾರಕ್ಕೆ ಕೊನೆ ಎಂದು ?
ಕುಂಬಳೆ ಪೆರ್ಮುದೆಯಲ್ಲಿ ಕುಡಿಯಲು ನೀರಿಲ್ಲದೆ ಜನರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ....
ವೇದ ಪಾಠಶಾಲೆ
ವೇದೋಕ್ತ ಸಂಸ್ಕಾರಗಳನ್ನು ನಾವು ಕಾಯಾ, ವಾಚಾ, ಮನಸಾ ಪಾಲಿಸಿಕೊಂಡು ಬಂದರೆ ಬದುಕಿನಲ್ಲಿ ಸನ್ಮಾರ್ಗ ಪ್ರಾಪ್ತಿಯಾಗುತ್ತದೆ....
ಸೇತುವೆ ಅರಣ್ಯರೋದನ
ಸಂಪರ್ಕ ರಸ್ತೆಯಲ್ಲಿ ರೈಲ್ವೇ ಸೇತುವೆಯ ಬಳಿ ಹಾದುಹೋಗುವ ಹೊಳೆಗೆ ಸೇತುವೆ ನಿರ್ಮಿಸಬೇಕೆಂಬ ನಾಗರಿಕರ ಕೂಗು ಇಂದು ನಿನ್ನೆಯದಲ್ಲ....
ವೈಕಲ್ಯಕ್ಕೆ ಸಾಧನೆಯ ಸವಾಲು
ಹುಟ್ಟು ವಾಗಲೇ ಸೊಂಟದ ಕೆಳಭಾಗ ವಿಕಲತೆಯಿಂದ ಕೂಡಿದ್ದರೂ ಅದು ಅನಿಲ್ ಕಾಮತ್ನ ಸಾಧನೆಗೆ ಅಡ್ಡಿಯಾಗಿಲ್ಲ....
ಅಣೆಕಟ್ಟಿನ ನಿರೀಕ್ಷೆಯಲ್ಲಿ...
ನೀರಿಗಾಗಿ ಜನ ಹಾಹಾಕಾರ ಎಬ್ಬಿಸುವ ಪರಿಸ್ಥಿತಿ ಈಗ ಇದ್ದು ಚೇಳಾçರು, ಸುರತ್ಕಲ್ ಪ್ರದೇಶ ಇದಕ್ಕೆ ಹೊರತಾಗಿಲ್ಲ....
ಈ ಪರಿಯ ದೌರ್ಭಾಗ್ಯ....
ಕೋಟೂರು-ಕಾನತ್ತೂರು ಸಂಪರ್ಕ ರಸ್ತೆ ಶೋಚನಿಯಾವಸ್ಥೆ ತಲುಪಿದ್ದು ಗ್ರಾಮೀಣ ಜನ ಸಂಚಾರ ಸಂಕಷ್ಟಲ್ಲಿದೆ....
ಇದು ಭಾಗ್ಯ, ಇದು ಭಾಗ್ಯವಯ್ಯ
ದಿನವೊಂದರ 2 ಸಾವಿರ ರೂಪಾಯಿ ಬಾಡಿಗೆ - ಇಷ್ಟೊಂದು ಕಡಿಮೆ ಬಾಡಿಗೆಯ ಸಭಾಭವನ ಪುತ್ತೂರಿನಲ್ಲಿ ಬೇರೊಂದಿಲ್ಲ....
ಹೊಸ ವರ್ಷದ ಸಂಕೇತ: ವಿಷು
ವಾರ್ಷಿಕಾವರ್ತನ ಸಂಭ್ರಮದೊಂದಿಗೆ ಜನತೆಯ ಪಾಲಿಗೆ ಹೊಸ ವರ್ಷದ ಸಂಕೇತವಾಗಿರುವ ವಿಷು ಹಬ್ಬ ಮರಳಿಬಂದಿದೆ....
ಸಂಪಾದನೆಯೇ ರಜೆಯ ಮಜಾ !
ಮಕ್ಕಳು ಕೆಲಸವನ್ನು ಎಂಜಾಯ್ ಮಾಡುತ್ತಾರೆ. ತಾವೇ ದುಡಿದು ಗಳಿಸಿದಾಗ ಅವರಿಗೆ ಪರಿಶ್ರಮದ ಅರಿವು ಉಂಟಾಗುತ್ತದೆ....
ವಲಸೆ ಕಾರ್ಮಿಕರ ಪ್ರವಾಹ
ಕೇರಳಕ್ಕೀಗ ಹರಿದು ಬರುತ್ತಿರುವ ವಲಸೆ ಕಾರ್ಮಿಕರ ಪ್ರವಾಹ ಕೇರಳೀಯರನ್ನು ಮೂಲೆಗುಂಪು ಮಾಡುತ್ತಿರುವುದು ಸತ್ಯ....
1
2
3
4
5
Next >>
ನಮ್ಮ ವಿಚಾರ
|
ಸಂಪರ್ಕಿಸಿ
|
ನಿಬಂಧನೆಗಳು
|
ನಾವು ಜವಾಬ್ದಾರರಲ್ಲ