Kannada
English
ಸದಸ್ಯರಿಗಾಗಿ
|
ಇ ಪೇಪರ್
ಮುಖಪುಟವನ್ನಾಗಿಸು
ವಾರ್ತಾ ಪತ್ರ
ಜಾಹೀರಾತು
ಚಂದಾದಾರರಾಗಿ
Friday, May 24, 2013
Last Updated: 8:23:12 PM IST
ಮುಖಪುಟ
ಪ್ರಾದೇಶಿಕ
ರಾಜ್ಯ
ರಾಷ್ಟ್ರೀಯ
ಜಗತ್ತು
ಕ್ರೀಡೆ
ಮನೋರಂಜನೆ
ಗ್ಯಾಲರಿ
ಅಭಿಪ್ರಾಯ
ಪುರವಣಿಗಳು
ಹಿಂದಿನ ವಾರ್ತೆಗಳು
IPL-6
Apps
ಕನ್ನಡ ಚಿತ್ರ ವಿಮರ್ಶೆ
ಬಾಲಿವುಡ್ ವಾರ್ತೆಗಳು
ಸ್ಯಾಂಡಲ್ವುಡ್ ವಾರ್ತೆಗಳು
ಆಡಿಯೋ
ಚಿತ್ರ
ವಿಡಿಯೋ
ನಾಗರಿಕ ಪತ್ರಿಕೋದ್ಯಮ
ಬ್ಲಾಗ್ಗಳು
ಸಂದೇಶವಾಣಿ
ಅಂಕಣ
ಅವಳು
ಆರೋಗ್ಯವಾಣಿ
ಐಸಿರಿ
ಕಲಾವಿಹಾರ
ಚಿನ್ನಾರಿ
ಜೋಶ್
ಬಹುಮುಖಿ
ಮಹಿಳಾ ಸಂಪದ
ಸಾಪ್ತಾಹಿಕ ಸಂಪದ
Android
iPad
iPhone
Other mobiles
ನಾನೆಲ್ಲಿರುವೆ:
ಮುಖಪುಟ
ಅಭಿಪ್ರಾಯ
ನಾಗರಿಕ ಪತ್ರಿಕೊದ್ಯಮ
ಉದಯವಾಣಿ
ವೆ ಬ್
ಹುಡುಕಿ
Comment
USER LOGIN
Email-ID
Password
Not a member yet? Please
Change Password
Forgotten Password?
ನಾಗರಿಕ ಪತ್ರಿಕೊದ್ಯಮ
ಕಳುಹಿಸಿ
ಫಿಕ್ಸಿಂಗ್ ಭೂತಕ್ಕೆ ಹೆದರಿ ಐ.ಪಿ.ಎಲ್. ರದ್ದು ಸರಿಯಲ್ಲ
ದುರಾಸೆಗೆ ಬಲಿ ಬಿದ್ದ ಕೆಲವೇ ಕೆಲವು ಆಟಗಾರರಿಂದಾಗಿ ಐಪಿಎಲ್ ಟೂರ್ನಿ ರದ್ದುಪಡಿಸುವುದು ಎಷ್ಟು ಸರಿ......
ಗೇರು ಕೃಷಿ: ಏಕೆ ಈ ಅನಾಸಕ್ತಿ ?
ಕಚ್ಚಾ ಗೇರು ಬೀಜದ ಉತ್ಪಾದನೆಯನ್ನು ಹೆಚ್ಚಿಸಿ ಬೆಲೆಯನ್ನು ಕಡಿಮೆ ಮಾಡಿ, ಅಂತಾರಾಷ್ಟ್ರೀಯ ಗೋಡಂಬಿ ಮಾರುಕಟ್ಟೆಯಲ್ಲಿ ಸ್ಫರ್ಧಿಸಲು ಸಾಧ್ಯವಿದೆ....
ನಗು ನಗುತಾ ಬದುಕೋಣ !
ಜಗವ ಜಯಿಸಿದ ಮೇಲೂ ಶಾಂತಿಯ ಹೂನಗುವನ್ನು ಚೆಲ್ಲಿದ ಬಾಹುಬಲಿ ಗೊಮ್ಮಟನಾದ ! ಅದು ವಿಜಯದ ನಗು. ಆ ವಿಜಯವು ಅಹಿಂಸೆಯ ಮಗು....
ಸರ್ವಾತ್ಮನೆಂಬ ಸೂರ್ಯ
ಸಮಸ್ತ ಜೀವ ಜಾಲದಲ್ಲಿ ಪ್ರಾಣಶಕ್ತಿ ಹೊರಹೊಮ್ಮಲು ಕಾರಣನಾಗಿ ರುವ ಸೂರ್ಯನು ಎಲ್ಲ ಜೀವಿಗಳಲ್ಲಿ ಚೈತನ್ಯವನ್ನು ಜಾಗ್ರತಗೊಳಿಸುತ್ತಾನೆ....
ಮಳೆ ದುರಂತ :ಈಗಲೇ ಸಜ್ಜಾಗೋಣ !
ಉಡುಪಿ ಹಾಗೂ ಮಂಗಳೂರು ಜಿಲ್ಲೆಗಳಲ್ಲಿ ಮಳೆ ದುರಂತಗಳನ್ನು ತಪ್ಪಿಸಲು ಸಾಕಷ್ಟು ಸಿದ್ಧತೆ ಮಾಡುವುದು ತೀರ ಅಗತ್ಯವಾಗಿದೆ....
ಎತ್ತ ಸಾಗುತ್ತಿದೆ ನಮ್ಮ ಕೃಷಿ ರಂಗ ?
ಭಾರತದ 2011ರ ಜನಗಣತಿಯ ಪ್ರಕಾರ, 2001ರಿಂದ 2011ರ ವರೆಗಿನ 10 ವರ್ಷಗಳ ಅವಧಿಯಲ್ಲಿ ದೇಶದ ರೈತರ ಸಂಖ್ಯೆಯಲ್ಲಿ 90 ಲಕ್ಷ ಇಳಿಕೆಯಾಗಿದೆ. ಕಳೆದ ನಾಲ್ಕು ದಶಕಗಳಲ್ಲಿ ಇದೇ ಮೊದಲ ...
ದೇವರ ಮೀನು: ದೇವರಿಗೇ ಪ್ರೀತಿ !
ಮತ್ಸ್ಯ ತೀರ್ಥ ನದಿಯಲ್ಲಿರುವ ದೇವರ ಮೀನುಗಳು ನೀರಿಲ್ಲದೆ ಸಾಯುವುದನ್ನು ತಡೆಯಲು ಪಂಪ್ ಮೂಲಕ ನೀರು ಹಾಯಿಸಿ ಪ್ರಯತ್ನಿಸಲಾಗುತ್ತಿದೆ !...
ಸೀಮೆ ದೇವಾಲಯದ ಕುರಿತು.....
ಪುತ್ತೂರು ಮಹಾಲಿಂಗೇಶ್ವರ ದೇವಾಲಯವನ್ನು ಸೀಮೆಯ ದೇವಾಲಯ ಎನ್ನುತ್ತಾರೆ. ಇದರ ಧಾರ್ಮಿಕ ವ್ಯಾಪ್ತಿಯ ವಿಸ್ತೀರ್ಣದ ಕುರಿತು ಕಟ್ಟು ನಿಟ್ಟಿನ ವಿವರಣೆ ಇಲ್ಲ....
ಉಪವಾಸದಿಂದ ಸ್ಥಿರ ತಾರುಣ್ಯ !
ಉಪವಾಸದಿಂದ ತಾರುಣ್ಯವು ಸ್ಥಿರವಾಗಿ ಉಳಿಯುತ್ತದೆ.ಉಪವಾಸ ಮಾಡುವಾಗ ಶುದ್ಧ ನೀರು ಮತ್ತು ಹಣ್ಣಿನ ರಸವನ್ನು ಯಥೇಚ್ಛವಾಗಿ ಕುಡಿಯಬೇಕು....
ಕರ್ಕಟ ಹಣ್ಣಿನ ರುಚಿಯ ಬಲ್ಲಿರಾ ?
ಪಶ್ಚಿಮಘಟ್ಟದ ಕಾಡುಗಳಲ್ಲಿ ಹೆಚ್ಚಾಗಿ ಕಾಣಸಿಗುವ ಆದರೆ ಕಣ್ಮರೆಯಾಗುತ್ತಿರುವ ಕರ್ಕಟ ಕಾಡು ಹಣ್ಣು ತಿನ್ನಲು ಬಲು ರುಚಿ, ನೋಡಲು ಅತ್ಯಾಕರ್ಷಕ !...
ವಿಶ್ವಮಾನವರಾಗಲು ಯತ್ನಿಸೋಣ !
ಇತರರ ನೋವು, ನಲಿವು,ಸುಖ-ದುಃಖ ತನ್ನವೇ ಆಗಿವೆ ಎಂದು ತಿಳಿಯಲು ಸಾಧ್ಯವಾದಾಗ ವಿಶ್ವಮಾನವರಾಗಲು ಸಾಧ್ಯವಾಗುತ್ತದೆ....
ರೈತರಿಗೆ ಬೇಕಾಗುವ ಕೈಗಾಡಿ
ರೈತರು ತಮಗೆ ಬೇಕಾದೆಡೆಗೆ ಕೃಷಿ ಪರಿಕರಗಳನ್ನು ಸಾಗಿಸಲು ಕಡಿಮೆ ಖರ್ಚಿನಲ್ಲಿ ಅಗತ್ಯವಾದ ಕೈಗಾಡಿ ತಯಾರಿಸಿಕೊಳ್ಳುವ ವಿಧಾನ ಹೀಗಿದೆ....
ತಿಂದು ನೋಡಿ ಉಂಡೆ ಹಲಸು !
ಆಕೃತಿಯಲ್ಲಿ ರುದ್ರಾಕ್ಷಿ ಹಲಸಿಗಿಂತ ದೊಡ್ಡದಿರುವ ಉಂಡೆ ಹಲಸು ನೋಡಲು ಬಲು ಆಕರ್ಷಕ, ರುಚಿಯೂ ಅಷ್ಟೇ ಸ್ವಾದಿಷ್ಟ....
ಮತದಾನಕ್ಕೆ ಮುನ್ನ ಕಾಡುವ ವಿಚಾರಗಳು
ಪ್ರಜಾಸತ್ತೆಯ ಉಳಿವಿಗಾಗಿ ಮತದಾನ ಮಾಡಲೇಬೇಕಾದ ಅನಿವಾರ್ಯತೆಯಲ್ಲಿರುವ ನಮಗೆ ಕೆಲವೊಂದು ವಿಚಾರಗಳು ತೀವ್ರವಾಗಿ ಕಾಡುತ್ತವೆ....
ಮರೆಯಾಯಿತೇ ಪನೋಲಿ ?
ಜನಮಾನಸದಿಂದ ಶಾಶ್ವತವಾಗಿ ಮರೆಯಾಗುತ್ತಿರುವ ಸಸ್ಯಗಳಲ್ಲಿ ಪನೊಲಿ ಪ್ರಮುಖ ಸ್ಥಾನದಲ್ಲಿರುವುದು ಸಸ್ಯ ಕ್ಷೇತ್ರದ ದುರಂತವೆನ್ನಬಹುದೇ ?...
ಗೇರು ಕೃಷಿಕರ ಸಂಕಷ್ಟಕ್ಕೆ ಕೊನೆ ಎಂದು ?
ಸೀಸನ್ ಆರಂಭದಲ್ಲಿ ಗೇರು ಕಿಲೋ ಒಂದಕ್ಕೆ 78ರೂ.ಧಾರಣೆಯಿದ್ದರೂ ಇದೀಗ 66 ರೂ.ಗೆ ಇಳಿದಿದ್ದು ದಿನಂಪ್ರತಿ ಧಾರಣೆ ಕುಸಿಯುತ್ತಾ ಸಾಗಿದೆ....
ಏನಿದು ಷೋಡಶೋಪಚಾರ ಪೂಜೆ ?
ಷೋಡಶೋಪಚಾರ ಪೂಜೆಯ ಬಗ್ಗೆ ನಾವೆಲ್ಲ ಆಗಿಂದಾಗ್ಗೆ ಕೇಳುತ್ತಲೇ ಇರುತ್ತೇವೆ. ಆದರೆ ಆದೇನೆಂದು ತಿಳಿಯುವ ಗೋಜಿಗೆ ಹೋಗುವುದಿಲ್ಲ!...
ಭಗವಂತನ ಸೃಷ್ಟಿಯಲ್ಲಿ ಜಡ-ಚೇತನ
ಭಗವಂತನ ಸೃಷ್ಟಿಯಲ್ಲಿ ಜಡವೂ ಇದೆ ಚೇತನವೂ ಇದೆ. ಅವೆರಡೂ ಒಂದಕ್ಕೊಂದು ಆಧಾರವಾಗಿವೆ. ಒಂದನ್ನು ಬಿಟ್ಟು ಇನ್ನೊಂದಿಲ್ಲ....
ಸವಿಯೋಣ ಬನ್ನಿ ಸಿಂಗಾಪುರ ಚೆರಿ
ಬಾಯ್ತುಂಬ ಸಿಹಿ, ಕೈತುಂಬ ಹಣ ಸಂಪಾದಿಸಿ ತರಬಲ್ಲ ಸಿಂಗಾಪುರ ಚೆರಿಯನ್ನು ಕಡಿಮೆ ನೀರೆರೆದು ಬೆಳೆಯುವುದು ಕಷ್ಟವೇನಲ್ಲ....
ಮಾಡಲೇ ಬೇಕು ಮತದಾನ, ಆದರೆ?
ಪ್ರಜ್ಞಾವಂತ ಮತದಾರರೆಲ್ಲ ಪ್ರಜಾಸತ್ತೆಯ ಉಳಿವಿಗಾಗಿ ಮತದಾನ ಮಾಡಲೇಬೇಕು; ಆದರೆ ಮತದಾನವು ಕೋಟ್ಯಧೀಶ ಜನಪ್ರತಿನಿಧಿಗಳನ್ನು ಸೃಷ್ಟಿಸಿದರೆ?...
ಸೂರ್ಯಾಸ್ತದ ಅಂದ ಕಾಣಬನ್ನಿ
ಆಗುಂಬೆ ಅರಣ್ಯ ವಲಯದಲ್ಲಿ ಬಹಳಷ್ಟು ನಿಸರ್ಗ ರಮಣೀಯ ತಾಣಗಳಿದ್ದು ಸೂರ್ಯಾಸ್ತ ಕಾಣಲೆಂದೇ ಇಲ್ಲಿ ಉತ್ತಮವಾದ ವ್ಯವಸ್ಥೆ ಇದೆ....
ಶೇಕಬ್ಬನವರ ಕೃಷಿ ಮಾದರಿ
ಕೃಷಿಯಿಂದ ದುರ್ಭಿಕ್ಷವಿಲ್ಲ ಎಂಬ ಮಾತಿಗೆ ಕಠಿನ ಕೃಷಿ ಪರಿಶ್ರಮಿ ಶೇಕಬ್ಬನವರ ಜೀವನೋತ್ಸಾಹ ಒಂದು ಅಪ್ಪಟ ಉದಾಹರಣೆಯಾಗಿದೆ....
ಬಾಲಕನ ವೈದ್ಯಕೀಯ ಚಿಕಿತ್ಸೆಗೆ ನೆರವಾಗುವಿರಾ ?
ರಕ್ತ ಕ್ಯಾನ್ಸರ್ ಪೀಡಿತ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಗೌರಮ್ಮನ ಬೀದಿಯ ಬಾಲಕ ಕೀರ್ತಿಗೆ ವೈದ್ಯಕೀಯ ಚಿಕಿತ್ಸೆಗೆ ನೆರವಾಗುವಿರಾ ?...
ರಾಮ ನವಮಿಯ ಮಹತ್ವ ಅರಿಯೋಣ
ಮರ್ಯಾದಾ ಪುರುಷೋತ್ತಮನೆಂದೇ ಜನಜನಿತನಾಗಿರುವ ಶ್ರೀರಾಮನು ಆದರ್ಶ ಪುತ್ರ, ಆದರ್ಶ ಸಹೋದರ,ಆದರ್ಶ ಪತಿ, ಆದರ್ಶ ಮಿತ್ರ,ಆದರ್ಶ ರಾಜ !...
ಏನಿದು ಬಟಾನ್ಸ್ - ಬಲ್ಲಿರಾ ?
3-4 ತಿಂಗಳಲ್ಲಿ ಉತ್ತಮ ಆದಾಯಗಳಿಸಬಹುದಾದ ಪುಷ್ಪ ಉದ್ಯಮಗಳ ಸಾಲಿನಲ್ಲಿ ಬಟಾನ್ಸ್ ಪುಪ್ಪಕ್ಕೆ ಸರ್ವಋತುಗಳಲ್ಲೂ ಬೇಡಿಕೆ ಇದೆ....
ಎಲ್ಲರಿಗೂ ಬೇಕು ಆತ್ಮವಿಶ್ವಾಸ !
ದೇವರಲ್ಲಿ ನಮಗೆ ವಿಶ್ವಾಸ ಇಲ್ಲದಿರಲು ಮುಖ್ಯ ಕಾರಣವೆಂದರೆ ನಮಗೆ ನಮ್ಮ ಮೇಲೆ ವಿಶ್ವಾಸ ಇಲ್ಲದಿರುವುದು....
ನತ್ತಿನ ಗತ್ತು ತಿಳಿಯುವಿರಾ ?
ಮಹಿಳೆಯರ ಆಕರ್ಷಕ ಒಡವೆಗಳಲ್ಲಿ ಮೂಗುತಿಗೆ ವಿಶೇಷ ಪ್ರಾಧಾನ್ಯವಿದೆ.ನತ್ತಿನ ಗತ್ತನ್ನು ಅರಿಯಬೇಕಾದರೆ ಅದರ ಮಹತ್ವವನ್ನು ತಿಳಿಯಬೇಕು....
ಕೃಷಿಯಲ್ಲಿ ಸಾಧನೆಗೆ ಮಿತಿ ಎಂಬುದಿಲ್ಲ
ಕೃಷಿ ಕ್ಷೇತ್ರವು ಸಾಧನಶೀಲರಿಗೆ ಅಪಾರ ಸಾಧ್ಯತೆಗಳನ್ನು ತೆರೆದಿಡುತ್ತದೆ ಎಂಬುದಕ್ಕೆ ನಮಗೆ ಹಲವಾರು ಕೃಷಿ ಸಾಧಕರು ನಿದರ್ಶನರಾಗುತ್ತಾರೆ....
ಆಲೂಗಡ್ಡೆಯ ಮಹಿಮೆ ಬಲ್ಲಿರಾ ?
ಆಲೂಗೆಡ್ಡೆ ಅಂದರೆ ವಾಯು ಪದಾರ್ಥ ಎಂದು ಮೂಗು ಮುರಿಯುವ ಅನೇಕರಿಗೆ ಅದೊಂದು ಜೀವಸತ್ವಭರಿತ ಪೂರ್ಣ ಆಹಾರವೆಂಬ ಕಲ್ಪನೆ ಇರಲಾರದು....
1
2
3
4
5
Next >>
About Us
|
Contact Us
|
Privacy Policy
|
Terms Of Use