Kannada
English
ಸದಸ್ಯರಿಗಾಗಿ
|
ಇ ಪೇಪರ್
ಮುಖಪುಟವನ್ನಾಗಿಸು
ವಾರ್ತಾ ಪತ್ರ
ಜಾಹೀರಾತು
ಚಂದಾದಾರರಾಗಿ
Wednesday, June 19, 2013
Last Updated: 5:54:20 PM IST
ಮುಖಪುಟ
ಪ್ರಾದೇಶಿಕ
ರಾಜ್ಯ
ರಾಷ್ಟ್ರೀಯ
ಜಗತ್ತು
ಕ್ರೀಡೆ
ಮನೋರಂಜನೆ
ಗ್ಯಾಲರಿ
ಅಭಿಪ್ರಾಯ
ಪುರವಣಿಗಳು
ಹಿಂದಿನ ವಾರ್ತೆಗಳು
ಮಾನ್ಸೂನ್ ಅಬ್ಬರ
ಕನ್ನಡ ಚಿತ್ರ ವಿಮರ್ಶೆ
ಬಾಲಿವುಡ್ ವಾರ್ತೆಗಳು
ಸ್ಯಾಂಡಲ್ವುಡ್ ವಾರ್ತೆಗಳು
ಆಡಿಯೋ
ಚಿತ್ರ
ವಿಡಿಯೋ
ನಾಗರಿಕ ಪತ್ರಿಕೋದ್ಯಮ
ಬ್ಲಾಗ್ಗಳು
ಸಂದೇಶವಾಣಿ
ಅಂಕಣ
ಅವಳು
ಆರೋಗ್ಯವಾಣಿ
ಐಸಿರಿ
ಕಲಾವಿಹಾರ
ಚಿನ್ನಾರಿ
ಜೋಶ್
ಬಹುಮುಖಿ
ಮಹಿಳಾ ಸಂಪದ
ಸಾಪ್ತಾಹಿಕ ಸಂಪದ
ನಾನೆಲ್ಲಿರುವೆ:
ಮುಖಪುಟ
????????
ನಾಗರಿಕ ಪತ್ರಿಕೋದ್ಯಮ
ಉದಯವಾಣಿ
ವೆ ಬ್
ಹುಡುಕಿ
Comment
USER LOGIN
Email-ID
Password
Not a member yet? Please
Change Password
Forgotten Password?
ನಾಗರಿಕ ಪತ್ರಿಕೊದ್ಯಮ
ಕಳುಹಿಸಿ
ಬಂಡೆಕಲ್ಲಿನೊಳಗೆ ಸುಂದರ ಗುಹೆ !
ಕನ್ಯಾನ ಗ್ರಾಮದ ತೋಟದಮೂಲೆ ಎಂಬಲ್ಲಿ ಬಂಡೆಕಲ್ಲಿನೊಳಗೆ ಸುಂದರವಾದ ಗುಹೆ ಕಂಡುಬಂದಿದ್ದು ಸಂಶೋಧನೆಗೆ ಗ್ರಾಸವಾಗಿದೆ....
ಹದಗೆಟ್ಟ ಬಿ.ಸಿ.ರೋಡ್ ಕಂಡಿರಾ ?
ಬಿ.ಸಿ.ರೋಡ್ ನಗರ ಎಷ್ಟು ಅಸುರಕ್ಷಿತ, ಕಲುಷಿತ ಆಗಿದೆ ಎಂಬುದಕ್ಕೆ ಇಲ್ಲಿನ ನಗರ ಪ್ರದೇಶಕ್ಕೆ ಒಮ್ಮೆ ಸುತ್ತು ತಿರುಗಿದರೆ ಸಾಕಾದೀತು....
ಚಿಂದಿಯಾಗಿದೆ ಸಂಪರ್ಕ ರಸ್ತೆ !
ಇಡ್ಕಿದು ಗ್ರಾ.ಪಂ. ವ್ಯಾಪ್ತಿಯಲ್ಲಿ ಮಿತ್ತೂರಿನಿಂದ ಸೂರ್ಯಾ ಮತ್ತು ಹೇಮಾಜೆ, ಕಡೆಗೆ ಹೋಗುವಲ್ಲಿನ ರೈಲ್ವೇ ಸಂಪರ್ಕ ರಸ್ತೆ ಚಿಂದಿಯಾಗಿದೆ....
ಶುಂಠಿ, ನಿಜಕ್ಕೂ ಮಹಾ ಶುಂಠಿ !
ಶುಂಠಿಯಲ್ಲಿರುವ ಚಿಕಿತ್ಸಕ ಗುಣ ಅತ್ಯಪಾರ. ಆದರ ಮಹತ್ವವನ್ನು ತಿಳಿದು ಬಳಸಿದರೆ ಆರೋಗ್ಯ ಭಾಗ್ಯ ಒದಗುವುದರಲ್ಲಿ ಸಂಶಯವೇ ಇಲ್ಲ !...
ಶ್ರೇಷ್ಠ ದಾನ - ರಕ್ತದಾನ !
ಸ್ವಯಂಪ್ರೇರಿತವಾಗಿ ನೀಡುವ ಒಂದು ಯೂನಿಟ್ ರಕ್ತವು,3 ವ್ಯಕ್ತಿಗಳ ಜೀವವನ್ನು ಉಳಿಸಬಲ್ಲದು....
ಬೊನ್ಸಾಯಿ ಎಂಬ ಕಲೆಯ ಅರಸಿ !
ಭಾರತದ ಬೌದ್ಧ ಭಿಕ್ಷುಗಳು ವನೌಷಧ ಗಿಡಗಳನ್ನು ಬೋನ್ಗಳಲ್ಲಿ (ಟ್ರೇಗಳಲ್ಲಿ)ನೆಟ್ಟು ಬದುಕಿಸುವ ವಿಧಾನವನ್ನು ಜಪಾನ್ನಲ್ಲಿ ಜನಪ್ರಿಯಗೊಳಿಸಿದರು....
ಈ ಪೀಡೆಗೆ ಕೊನೆ ಎಂದು ?
ಜನಪರ ಧೋರಣೆ ತೋರುವ ಮೂಲಕ ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಿಗಳು,ಸ್ಥಳೀಯಾಡಳಿಗಳು ಕರ್ತವ್ಯ ನಿರ್ವಹಿಸುವುದು ಅಗತ್ಯವಲ್ಲವೇ ?...
ಹೀಗಿದೆ ಶ್ರಮ ವಿನಿಮಯ ಮಾದರಿ !
ಕೃಷಿಕರು ಶ್ರಮಜೀವಿಗಳ ಕೊರತೆಗಾಗಿ ಬೇಸಾಯದಿಂದ ವಿಮುಖರಾಗುವುದನ್ನು ತಪ್ಪಿಸಲು ಶ್ರಮ ವಿನಿಮಯ ಮಾದರಿಯನ್ನು ಕಂಡುಕೊಳ್ಳಲಾಗಿದೆ....
50-50 ಮಧ್ಯ ಚಿಂತನೆ
ಅತೀ ಕಡಿಮೆ ದರದಲ್ಲಿ ಬರುವ ಸಾರಾಯಿ ಆರೋಗ್ಯಕ್ಕೆ ಒಳ್ಳೆಯದಾ ಕೆಟ್ಟದ್ದಾ ಅನ್ನುವ ಬಗ್ಗೆ ನಾವು ಬಹಳಷ್ಟು ಯೋಚನೆ ಮಾಡಬೇಕಾಗುತ್ತದೆ....
ಮನೆಯಂಗಳದಲ್ಲಿ ಬೆಂಡೆ
ತರಕಾರಿ ಮಾಡಲು ಆಸಕ್ತಿಯಿರುವವರು ಮತ್ತು ನೆಡಲು ಜಾಗವಿಲ್ಲದಿರುವವರು ಮನೆಯ ಮುಂದೆಮತ್ತು ತಾರಸಿಯ ಮೇಲೆ ಬೆಂಡೆ ಬೆಳೆಸಬಹುದು....
ಗೋಣಿ ಚೀಲದಲ್ಲೂ ತರಕಾರಿ ಬೆಳೆಯೋಣ !
ಮನೆಗೆ ಬೇಕಾದಷ್ಟು ತರಕಾರಿಗಳನ್ನು ಗೋಣಿ ಚೀಲಗಳಲ್ಲಿ ಮನೆಯಂಗಳದಲ್ಲೋ, ಟೆರೇಸ್ನಲ್ಲೋ ಬೆಳೆಯುವುದು ಕಷ್ಟವೇನಲ್ಲ !...
ಹುಷಾರ್, ಬಂದೀತು ಮಲೇರಿಯಾ,ಡೆಂಗ್ಯೂ !
3 ರಾಜ್ಯಗಳ ನಡುವೆ ಸಂಪರ್ಕ ಕಲ್ಪಿಸುವ ಪಾಂಗಾಳ ಸೇತುವೆ ಸಮೀಪದ ಹೆದ್ದಾರಿ ಬದಿಯು ತ್ಯಾಜ್ಯ ಸಂಗ್ರಹಣಾ ಕೇಂದ್ರವಾಗಿ ಮಾರ್ಪಟ್ಟಿದೆ....
ಗೋ ಅರ್ಕ ಏನೆಂದು ಬಲ್ಲಿರಾ ?
ಗ್ಯಾಸ್ಟಿಕ್, ಕ್ಯಾನ್ಸರ್, ಮಧುಮೇಹ, ರಕ್ತದೊತ್ತಡ, ಗಂಟುನೋವು, ವಾತ ಸಂಬಂಧಿ ಕಾಯಿಲೆ, ದೃಷ್ಟಿಮಾಂದ್ಯ ಖಾಯಿಲೆಗಳಿಗೆ ಗೋ ಅರ್ಕ ರಾಮಬಾಣ....
ಇಲ್ಲಿದೆ ಅಪಘಾತಕ್ಕೆ ಆಹ್ವಾನ !
ತಡೆ ಬೇಲಿ ಇಲ್ಲದ ಮಾಣಿ - ಸಂಪಾಜೆ ರಾಜ್ಯ ಹೆದ್ದಾರಿಯಲ್ಲಿನ ಪೆರ್ನಾಜೆ ತಿರುವು ಅತ್ಯಂತ ಅಪಾಯಕಾರಿಯಾಗಿದ್ದು ಅಪಘಾತಕ್ಕೆಅಹ್ವಾನ ಒಡ್ಡುವಂತಿದೆ....
ಅನನಾಸು: ಸ್ವಾವಲಂಬಿಗಳಾಗೋಣ
ಕರ್ನಾಟಕವು ಅನನಾಸಿನ ಬೇಡಿಕೆಯ ಪೂರೈಕೆಗಾಗಿ ಪಕ್ಕದ ಕೇರಳ, ತಮಿಳ್ನಾಡಿನಂತಹ ರಾಜ್ಯಗಳನ್ನು ಅವಲಂಬಿಸಬೇಕಾಗಿರುವುದು ದುರದೃಷ್ಟಕರ....
ಫಿಕ್ಸಿಂಗ್ ಭೂತಕ್ಕೆ ಹೆದರಿ ಐ.ಪಿ.ಎಲ್. ರದ್ದು ಸರಿಯಲ್ಲ
ದುರಾಸೆಗೆ ಬಲಿ ಬಿದ್ದ ಕೆಲವೇ ಕೆಲವು ಆಟಗಾರರಿಂದಾಗಿ ಐಪಿಎಲ್ ಟೂರ್ನಿ ರದ್ದುಪಡಿಸುವುದು ಎಷ್ಟು ಸರಿ......
ಗೇರು ಕೃಷಿ: ಏಕೆ ಈ ಅನಾಸಕ್ತಿ ?
ಕಚ್ಚಾ ಗೇರು ಬೀಜದ ಉತ್ಪಾದನೆಯನ್ನು ಹೆಚ್ಚಿಸಿ ಬೆಲೆಯನ್ನು ಕಡಿಮೆ ಮಾಡಿ, ಅಂತಾರಾಷ್ಟ್ರೀಯ ಗೋಡಂಬಿ ಮಾರುಕಟ್ಟೆಯಲ್ಲಿ ಸ್ಫರ್ಧಿಸಲು ಸಾಧ್ಯವಿದೆ....
ನಗು ನಗುತಾ ಬದುಕೋಣ !
ಜಗವ ಜಯಿಸಿದ ಮೇಲೂ ಶಾಂತಿಯ ಹೂನಗುವನ್ನು ಚೆಲ್ಲಿದ ಬಾಹುಬಲಿ ಗೊಮ್ಮಟನಾದ ! ಅದು ವಿಜಯದ ನಗು. ಆ ವಿಜಯವು ಅಹಿಂಸೆಯ ಮಗು....
ಸರ್ವಾತ್ಮನೆಂಬ ಸೂರ್ಯ
ಸಮಸ್ತ ಜೀವ ಜಾಲದಲ್ಲಿ ಪ್ರಾಣಶಕ್ತಿ ಹೊರಹೊಮ್ಮಲು ಕಾರಣನಾಗಿ ರುವ ಸೂರ್ಯನು ಎಲ್ಲ ಜೀವಿಗಳಲ್ಲಿ ಚೈತನ್ಯವನ್ನು ಜಾಗ್ರತಗೊಳಿಸುತ್ತಾನೆ....
ಮಳೆ ದುರಂತ :ಈಗಲೇ ಸಜ್ಜಾಗೋಣ !
ಉಡುಪಿ ಹಾಗೂ ಮಂಗಳೂರು ಜಿಲ್ಲೆಗಳಲ್ಲಿ ಮಳೆ ದುರಂತಗಳನ್ನು ತಪ್ಪಿಸಲು ಸಾಕಷ್ಟು ಸಿದ್ಧತೆ ಮಾಡುವುದು ತೀರ ಅಗತ್ಯವಾಗಿದೆ....
ಎತ್ತ ಸಾಗುತ್ತಿದೆ ನಮ್ಮ ಕೃಷಿ ರಂಗ ?
ಭಾರತದ 2011ರ ಜನಗಣತಿಯ ಪ್ರಕಾರ, 2001ರಿಂದ 2011ರ ವರೆಗಿನ 10 ವರ್ಷಗಳ ಅವಧಿಯಲ್ಲಿ ದೇಶದ ರೈತರ ಸಂಖ್ಯೆಯಲ್ಲಿ 90 ಲಕ್ಷ ಇಳಿಕೆಯಾಗಿದೆ. ಕಳೆದ ನಾಲ್ಕು ದಶಕಗಳಲ್ಲಿ ಇದೇ ಮೊದಲ ...
ದೇವರ ಮೀನು: ದೇವರಿಗೇ ಪ್ರೀತಿ !
ಮತ್ಸ್ಯ ತೀರ್ಥ ನದಿಯಲ್ಲಿರುವ ದೇವರ ಮೀನುಗಳು ನೀರಿಲ್ಲದೆ ಸಾಯುವುದನ್ನು ತಡೆಯಲು ಪಂಪ್ ಮೂಲಕ ನೀರು ಹಾಯಿಸಿ ಪ್ರಯತ್ನಿಸಲಾಗುತ್ತಿದೆ !...
ಸೀಮೆ ದೇವಾಲಯದ ಕುರಿತು.....
ಪುತ್ತೂರು ಮಹಾಲಿಂಗೇಶ್ವರ ದೇವಾಲಯವನ್ನು ಸೀಮೆಯ ದೇವಾಲಯ ಎನ್ನುತ್ತಾರೆ. ಇದರ ಧಾರ್ಮಿಕ ವ್ಯಾಪ್ತಿಯ ವಿಸ್ತೀರ್ಣದ ಕುರಿತು ಕಟ್ಟು ನಿಟ್ಟಿನ ವಿವರಣೆ ಇಲ್ಲ....
ಉಪವಾಸದಿಂದ ಸ್ಥಿರ ತಾರುಣ್ಯ !
ಉಪವಾಸದಿಂದ ತಾರುಣ್ಯವು ಸ್ಥಿರವಾಗಿ ಉಳಿಯುತ್ತದೆ.ಉಪವಾಸ ಮಾಡುವಾಗ ಶುದ್ಧ ನೀರು ಮತ್ತು ಹಣ್ಣಿನ ರಸವನ್ನು ಯಥೇಚ್ಛವಾಗಿ ಕುಡಿಯಬೇಕು....
ಕರ್ಕಟ ಹಣ್ಣಿನ ರುಚಿಯ ಬಲ್ಲಿರಾ ?
ಪಶ್ಚಿಮಘಟ್ಟದ ಕಾಡುಗಳಲ್ಲಿ ಹೆಚ್ಚಾಗಿ ಕಾಣಸಿಗುವ ಆದರೆ ಕಣ್ಮರೆಯಾಗುತ್ತಿರುವ ಕರ್ಕಟ ಕಾಡು ಹಣ್ಣು ತಿನ್ನಲು ಬಲು ರುಚಿ, ನೋಡಲು ಅತ್ಯಾಕರ್ಷಕ !...
ವಿಶ್ವಮಾನವರಾಗಲು ಯತ್ನಿಸೋಣ !
ಇತರರ ನೋವು, ನಲಿವು,ಸುಖ-ದುಃಖ ತನ್ನವೇ ಆಗಿವೆ ಎಂದು ತಿಳಿಯಲು ಸಾಧ್ಯವಾದಾಗ ವಿಶ್ವಮಾನವರಾಗಲು ಸಾಧ್ಯವಾಗುತ್ತದೆ....
ರೈತರಿಗೆ ಬೇಕಾಗುವ ಕೈಗಾಡಿ
ರೈತರು ತಮಗೆ ಬೇಕಾದೆಡೆಗೆ ಕೃಷಿ ಪರಿಕರಗಳನ್ನು ಸಾಗಿಸಲು ಕಡಿಮೆ ಖರ್ಚಿನಲ್ಲಿ ಅಗತ್ಯವಾದ ಕೈಗಾಡಿ ತಯಾರಿಸಿಕೊಳ್ಳುವ ವಿಧಾನ ಹೀಗಿದೆ....
ತಿಂದು ನೋಡಿ ಉಂಡೆ ಹಲಸು !
ಆಕೃತಿಯಲ್ಲಿ ರುದ್ರಾಕ್ಷಿ ಹಲಸಿಗಿಂತ ದೊಡ್ಡದಿರುವ ಉಂಡೆ ಹಲಸು ನೋಡಲು ಬಲು ಆಕರ್ಷಕ, ರುಚಿಯೂ ಅಷ್ಟೇ ಸ್ವಾದಿಷ್ಟ....
ಮತದಾನಕ್ಕೆ ಮುನ್ನ ಕಾಡುವ ವಿಚಾರಗಳು
ಪ್ರಜಾಸತ್ತೆಯ ಉಳಿವಿಗಾಗಿ ಮತದಾನ ಮಾಡಲೇಬೇಕಾದ ಅನಿವಾರ್ಯತೆಯಲ್ಲಿರುವ ನಮಗೆ ಕೆಲವೊಂದು ವಿಚಾರಗಳು ತೀವ್ರವಾಗಿ ಕಾಡುತ್ತವೆ....
1
2
3
4
5
Next >>
About Us
|
Contact Us
|
Privacy Policy
|
Terms Of Use
|
Google Plus