ಉಪೇಂದ್ರ ರಾಜಕೀಯ ಎಂಟ್ರಿ: ಟ್ವಿಟರ್‌ನಲ್ಲಿ ಸಲಹೆ ಸೂಚನೆ


Team Udayavani, Aug 14, 2017, 10:59 AM IST

Uppi@Ruppis-(1)-twwet.jpg

ಉಪೇಂದ್ರ ಅವರು ರಾಜಕೀಯ ಪ್ರವೇಶಿಸುವ ನಿರ್ಧಾರ ಅವರ ಅಭಿಮಾನಿ ವರ್ಗದಲ್ಲಿ ತೀವ್ರ ಸಂಚಲನ ಮೂಡಿಸಿರುವುದಂತೂ ಸುಳ್ಳಲ್ಲ. ಬಹುತೇಕ ಅಭಿಮಾನಿಗಳು ಖುಷಿಯಾಗಿದ್ದರೆ, ಇನ್ನು ಕೆಲವರು ಸಿನಿಮಾದಿಂದ ಕಳೆದು ಹೋಗುತ್ತಿರುವ ಭಯ ಕೂಡಾ ವ್ಯಕ್ತಪಡಿಸಿದ್ದಾರೆ. ಬಹುತೇಕ ಮಂದಿ ಉಪ್ಪಿ ರಾಜಕೀಯ ಎಂಟ್ರಿಗೆ ಶುಭ ಕೋರಿ, ಬೆಂಬಲ, ಸಲಹೆ ಕೂಡಾ ನೀಡಿದ್ದಾರೆ.

ಈ ನಡುವೆಯೇ ಸೋಶಿಯಲ್‌ ಮೀಡಿಯಾಗಳಲ್ಲಿ ಉಪೇಂದ್ರ ರಾಜಕೀಯ ಎಂಟ್ರಿ ಬಗ್ಗೆ ನೆಗೆಟಿವ್‌ ಕೂಡಾ ಕೇಳಿಬರುತ್ತಿದೆ. ಅದೇನೇ ಆದರೂ ಉಪೇಂದ್ರ ಮಾತ್ರ ಸೋಶಿಯಲ್‌ ಮೀಡಿಯಾದಲ್ಲಿ ಆ್ಯಕ್ಟಿವ್‌ ಆಗಿದ್ದಾರೆ. ಸ್ಟೇಟಸ್‌ ಮೇಲೆ ಸ್ಟೇಟಸ್‌ ಹಾಕುತ್ತಾ “ಪ್ರಜಾಕಾರಣ’ ಮಾಡುತ್ತಿದ್ದಾರೆ. 15 ಸಾವಿರಕ್ಕೂ ಅಧಿಕ ಇಮೇಲ್‌ಗ‌ಳು ಅವರ ಇನ್‌ಬಾಕ್ಸ್‌ಗೆ ಬಂದಿರುವ ಖುಷಿ ಕೂಡಾ ಅವರಿಗಿದೆ. ಈ ನಡುವೆಯೇ ಉಪೇಂದ್ರ ಅವರ ರಾಜಕೀಯದ ಕುರಿತಾದ ಕೆಲವು ಟ್ವೀಟ್‌ ಇಲ್ಲಿವೆ. 

ತಾಳ್ಮೆ, ಪ್ರಾಮಾಣಿಕತೆಯ ಎದುರು ರಾಜಕೀಯದ ಆಟ ನಡೆಯೋದಿಲ್ಲ. ನಮ್ಮ ಪ್ರಜಾಕೀಯಕ್ಕೆ ಒಳ್ಳೆಯದಾಗುತ್ತದೆ.
-ಪ್ರಿನ್ಸ್‌ ಪುಟ್ಟ

ಎಂಪಿ ಸೀಟ್‌ನ ಮಜಾ ತಗೋಳ್ಳೋಕ್ಕಾ. ಜನರ ಸಮಸ್ಯೆ ಏನು ಉಪ್ಪಿಟ್ಟು ಅಂದೊRಂಡಿದ್ದೀರಾ ರಾಜಕೀಯ ಮಾಡೋಕೆ?
-ಖಾದ್ರಿ ಪ್ರಕಾಶ್‌

ನಿಮ್ಮ ಸಿನಿಮಾದಲ್ಲಿ ಹೆಚ್ಚಾಗಿ ಇರುವ ಸಮಾಜವಾದಿ ಸಿದ್ಧಾಂತ ರಿಯಲ್‌ ವರ್ಲ್ಡ್ನಲ್ಲಿ ವಕೌìಟ್‌ ಆಗಲ್ಲ.
-ನಂದನ್‌

ಹೊಸ ಪಕ್ಷ ಬೇಡ, ಈಗಾಗಲೇ ಇರೋ ಒಂದು ಪಕ್ಷದ ಬೆಂಬಲಿತ ವಿಂಗ್‌ ಮಾಡಿ, ಆ ಮೂಲಕ ತಮ್ಮ ಕೆಲಸ ಆರಂಭಿಸಿ. ಹೊಸ ಪಕ್ಷ ಬೇಡವೇ ಬೇಡ.
-ರವಿರಾಜ್‌

ನೀವು ಪವನ್‌ ಕಲ್ಯಾಣ್‌ ಅವರ ತಂತ್ರಗಳನ್ನು ಫಾಲೋ ಮಾಡಿ.
-ನೇತಿ ನಾಗೇಶ್ವರ

ನಮ್ಮ ಜನರಿಗೆ ಡೈರೆಕ್ಟ್ ಆಗಿ ಹೇಳಿದ್ರೆ ಅರ್ಥ ಆಗಲ್ಲ, ಇನ್‌ಡೈರೆಕ್ಟ್ ಆಗಿ ಹೇಳಿದರೇನೇ ಅರ್ಥ ಆಗೋದು. ಆ ತರಹ ಹೇಳ್ಳೋಕೆ ಉಪ್ಪಿ ಸರ್‌ ಬೇಕು.
-ಯತೀಶ್‌ ನಾಯಕ್‌

ನಿಮ್ಮದು ರೆಸಾರ್ಟ್‌ ರಾಜಕೀಯ ಆಗದೇ, ಒಳ್ಳೆಯ ರಿಸಲ್ಟ್ ಪ್ರಜಾಕೀಯವಾಗಲಿ.
-ಶ್ರೀಕಾಂತ್‌ ಕೃಷ್ಣ

ಉಪೇಂದ್ರಗೆ ಏನಿಲ್ಲ, ಉಪ್ಪಿ(2)ಗೆ ಏನೇನಿಲ್ಲ. ರಾಜಕೀಯಕ್ಕೆ “ನಾನು’ ಸೂಕ್ತ, “ನೀನು’ ಅಲ್ಲ
-ಎಂಜಿ

ಟಾಪ್ ನ್ಯೂಸ್

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Kannada Cinema: ತೆರೆಗೆ ಬಂತು ಯುವ, ತಾರಿಣಿ

Kannada Cinema: ತೆರೆಗೆ ಬಂತು ಯುವ, ತಾರಿಣಿ

Bharjari Ghandu: ಹುಯ್ಯೋ ಹುಯ್ಯೋ ಮಳೆರಾಯ…

Bharjari Ghandu: ಹುಯ್ಯೋ ಹುಯ್ಯೋ ಮಳೆರಾಯ…

Sandalwood: ಗಾಡ್‌ ಪ್ರಾಮಿಸ್‌ಗೆ ಸ್ಕ್ರಿಪ್ಟ್  ಪೂಜೆ

Sandalwood: ಗಾಡ್‌ ಪ್ರಾಮಿಸ್‌ಗೆ ಸ್ಕ್ರಿಪ್ಟ್  ಪೂಜೆ

Sandalwood: ಪ್ರಕೃತಿಯ ಸುತ್ತ “ಕೃಷ್ಣಾವತಾರ’

Sandalwood: ಪ್ರಕೃತಿಯ ಸುತ್ತ “ಕೃಷ್ಣಾವತಾರ’

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

12-kejriwal

Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ

Belagavi: ಕಣಕುಂಬಿ ಚೆಕ್ ಪೋಸ್ಟ್’ನಲ್ಲಿ ದಾಖಲೆಯಿಲ್ಲದ 7.98 ಲಕ್ಷ ರೂ ವಶಕ್ಕೆ

Belagavi: ಕಣಕುಂಬಿ ಚೆಕ್ ಪೋಸ್ಟ್’ನಲ್ಲಿ ದಾಖಲೆಯಿಲ್ಲದ 7.98 ಲಕ್ಷ ರೂ ವಶಕ್ಕೆ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.