ನಾಳೆ ಇಲ್ಲೆಲ್ಲ ವಿದ್ಯುತ್ ಇರದು
Team Udayavani, Feb 17, 2017, 12:05 PM IST
ಬೆಂಗಳೂರು: ಬೆಸ್ಕಾಂ ಕೋರಮಂಗಲ ವಿಭಾಗದ ಕೆಲವೆಡೆ ನಿರ್ವಹಣಾ ಕೆಲಸಗಳ ಹಿನ್ನೆಲೆಯಲ್ಲಿ ಶನಿವಾರ (ಫೆ. 18) ವಿದ್ಯುತ್ ವ್ಯತ್ಯಯ ಉಂಟಾಗಲಿದೆ. 220/66 ಕೆವಿ ಸ್ಟೇಷನ್ಲ್ಲಿ ಸಾಧನಾ ಸಾಮಾಗ್ರಿಗಳ ನಿರ್ವಹಣಾ ಕೆಲಸಗಳ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗುತ್ತದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
ಎನ್ಎಎಲ್ ಇಎಚ್ಟಿ ಸ್ಥಾವರ, ಎನ್ಎಎಲ್ ರಸ್ತೆ, ವರ್ತುಲ ರಸ್ತೆ ಶ್ರೀನಿವಾಗಿಲು, ಅಶ್ವಿನಿ, ಅಮರಜ್ಯೋತಿ, ಎಪ್ಸಿಲಾನ್, ಪರ್ಲ್ ಪ್ಯಾರೆಡೈಸ್ ಲೇಔಟ್ ಮತ್ತು ಎಸ್ಆರ್ ಲೇಔಟ್ ಕೆ.ಆರ್.ಗಾರ್ಡನ್, ಮುರಗೇಶ್ಪಾಳ್ಯ, ರೀಮಾ ಅಪಾರ್ಟ್ಮೆಂಟ್, ಶ್ರೀನಿವಾಸ್ ರೆಸಿಡೆನ್ಸಿ ಕ್ಷೇತ್ರ ವಿಂಡ್ ಟ್ಯೂನಲ್ ರಸ್ತೆ ಹತ್ತಿರ, ಚಲ್ಲಘಟ್ಟ, ಬಿ.ನಾಗಸಂದ್ರ, ಎನ್ಆರ್ ಲೇಔಟ್, ರುಸ್ತುಂಭಾಗ್, ಎಚ್ಎಎಲ್, ಗಾಲ್ಫ್ಲಿಂಕ್ ಸಾಫ್ಟವೇರ್ ಪ್ರೈ,ಲಿ ಎಮಲೂರು,
ಕೆಂಪಾಪುರ, ಇಂಟೆಲ್, ಎಲ್.ಜಿ.ಸಾಫ್ಟ್ವೇರ್ ಮತ್ತು ಸುತ್ತಮುತ್ತಲಿನ ಸ್ಥಳ, ಬಿ.ನಾಗಸಂದ್ರ, ಎನ್ಎಎಲ್ ರಸ್ತೆ, ಎಸ್ಆರ್, ಎನ್ಆರ್ಪಿಆರ್ ಲೇಔಟ್, ಗಾಲ್ಫ್ಲಿಂಕ್ ಸಾಫ್ಟ್ವೇರ್ ಪ್ರೈ,ಲಿ. ವೆಸ್ಟ್ ವಿಂಗ್, ಕೋರಮಂಗಲ ವರ್ತುಲ ರಸ್ತೆಯ ಡೆಲ್ ಅಮರಜ್ಯೋತಿ ಲೇಔಟ್,ಸಸ್ಕಿನ್, ವಿವೇಕನಗರ, ಶ್ರೀರಾಮ ಪ್ರಾಪರ್ಟೀಸ್, ವಿಂಡ್ ಟನಲ್ ರಸ್ತೆ ಮತ್ತು ಸುತ್ತಮುತ್ತಲಿನ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Bengaluru: ಅತಿಕ್ರಮಿಸಿ ಏರ್ಪೋರ್ಟ್ನಲ್ಲಿ ವಿಡಿಯೋ: ಯುಟ್ಯೂಬರ್ ಬಂಧನ
MUST WATCH
ಹೊಸ ಸೇರ್ಪಡೆ
Kasaragod ವಿವಿಪ್ಯಾಟ್ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ
ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ವ್ಯಂಗ್ಯ
ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
ದೇಶದ ಅಭಿವೃದ್ಧಿಗೆ ಮೋದಿ ಗ್ಯಾರಂಟಿಯೇ ಶಾಶ್ವತ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ