ರಾಜ್ಯ ಬಜೆಟ್ನ ಪ್ರತಿಬಿಂಬ
Team Udayavani, Mar 26, 2017, 11:39 AM IST
ವೈಟ್ ಟಾಪಿಂಗ್, ಟೆಂಡರ್ ಶ್ಯೂರ್, ಗ್ರೇಡ್ ಸಪರೇಟರ್, ಮಳೆ ನೀರು ಚರಂಡಿಗಳ ಅಭಿವೃದ್ಧಿ, ಸ್ಕೈವಾಕ್ಗಳು ಸೇರಿದಂತೆ ಈ ಎಲ್ಲ ಅಂಶಗಳೂ ರಾಜ್ಯ ಬಜೆಟ್ನಲ್ಲಿ ಬಂದುಬಿಟ್ಟಿವೆ. ಅದಕ್ಕೆ ಸರ್ಕಾರ ಅನುದಾನವನ್ನೂ ಮೀಸಲಿಟ್ಟಾಗಿದೆ. ಈಗ ಪ್ರಶ್ನೆ ಇರುವುದು ಬಿಬಿಎಂಪಿ ಈ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಗುಣಮಟ್ಟ ಕಾಪಾಡಿಕೊಳ್ಳುವ ಮೂಲಕ ಅನುಷ್ಠಾನಗೊಳಿಸುವುದು. ಮಳೆ ನೀರು ಚರಂಡಿಗಳ ಆಧುನೀಕರಣ, 110 ಹಳ್ಳಿಗಳಿಗೆ ನೀರು ಸೇರಿದಂತೆ ಯಾವುದನ್ನೂ ಸಮರ್ಪಕವಾಗಿ ಮಾಡಿಲ್ಲ.
ಕಳೆದ ವರ್ಷದ ಬಜೆಟ್ನಲ್ಲಿ ಶೇ. 65 ರಷ್ಟನ್ನೂ ಸಾಧಿಸಿಲ್ಲ. ಈ ಮಧ್ಯೆ ಮತ್ತೂಂದು ಅವಾಸ್ತವಿಕ ಬಜೆಟ್ ಮಂಡಿಸಲಾಗಿದೆ. ವಾಸ್ತವ ವಾಗಿ ಪಾಲಿಕೆಗೆ ಬಜೆಟ್ನಲ್ಲಿ ಹೇಳಿದಷ್ಟು ತೆರಿಗೆ ಸಂಗ್ರಹ ಆಗುವುದೇ ಇಲ್ಲ. ಬಜೆಟ್ ಘೋಷಣೆ ಗಳ ಅನುಷ್ಠಾನ ಪ್ರಗತಿ ಪರಿಶೀಲನೆಗೆ “ಪೌರ ವಾಹಿನಿ ತಂಡ ರಚನೆ’ ನಿರ್ಧಾರ ಸ್ವಾಗತಾರ್ಹ. ಇದು ಸರಿಯಾಗಿ ಕಾರ್ಯನಿರ್ವಹಿಸಿದರೆ, ಒಳ್ಳೆಯ ಫಲಿತಾಂಶ ಕಾಣಬಹುದು ಎಂಬ ವಿಶ್ವಾಸ ಇದೆ.
-ವಿ. ರವಿಚಂದರ್, ನಗರ ತಜ್ಞ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
Arrested: 17 ಕೇಸ್ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ