ತಂಗಿ ಅಸ್ಥಿ ಪಂಜರದ ಜತೆ ಅಣ್ಣನ ಬದುಕು!


Team Udayavani, Feb 24, 2017, 9:34 AM IST

6.jpg

ತಂಗಿ ಕೇಳಿದರೆ ಗಗನದಲ್ಲಿರುವ ಚಂದ್ರನನ್ನು ಕೈಗೆ ತಂದಿಡುವಂತಹ ಅಣ್ಣಂದಿರನ್ನ ಕೇಳಿದ್ದೇವೆ. ಆದ್ರೆ ಸತ್ತು ಹೋದ ತಂಗಿಯ ಅಸ್ಥಿಪಂಜರದೊಂದಿಗೆ ಪ್ರೀತಿಯ ಸವಿಜೇನನ್ನು ಹಂಚಿ ಸವಿಯುತ್ತಿದ್ದ ಅಣ್ಣನ ಕಥೆ ಕೇಳಿರಲಿಲ್ಲಕ್ಕೆ ಸಾಧ್ಯ ಇಲ್ಲ ಬಿಡಿ. ಇಂತಹದೊಂದು ವಿಚಿತ್ರ ಕಥೆ ಕೋಲ್ಕತಾದಲ್ಲಿ ನಡೆದಿದೆ ನೋಡಿ. ಅಣ್ಣ-ತಂಗಿ ಪ್ರೀತಿ ಅಂದ್ರೆ ಇದು ಕಣ್ರೀ! ಅಣ್ಣ ಪ್ರತಾಪ್‌ ಡೇ ಕೋಲ್ಕತಾದಲ್ಲಿ ಆರು ತಿಂಗಳಿಂದ ಅಪಾರ್ಟ್‌ಮೆಂಟ್‌ವೊಂದರಲ್ಲಿ ತಂಗಿಯ ಮೂಳೆಗಳ ಜೊತೆ ಬದುಕುತ್ತಿದ್ದು, ಇತ್ತೀಚೆಗೆ ಆತ ತನ್ನ ಫ್ಲಾಟ್‌ನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪೊಲೀಸರು ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಾ ಫ್ಲಾಟ್‌ ಪರಿಶೀಲಿಸಲಾಗಿ ಅಣ್ಣ-ತಂಗಿಯ ಪ್ರೀತಿ ಬಯಲಾಗಿದೆ.

ತಂಗಿ ದೆಬಾjನಿ ಡೇ ಅಸ್ಥಿಪಂಜರಕ್ಕೆ ನಿತ್ಯ ಬಟ್ಟೆ ತೊಡಿಸಿ, ಅಲಂಕಾರ ಮಾಡಿ ಅದರಲ್ಲಿ ತನ್ನ ತಂಗಿಯನ್ನು ಕಾಣುತ್ತಿದ್ದನಂತೆ ಪ್ರತಾಪ್‌ ಡೇ. ಮತ್ತೂಂದು ವಿಶೇಷ ಎಂದರೆ ಆಕೆ ಸತ್ತಿದ್ದು ಪ್ರತ್ಯೇಕವಾಗಿ ವಾಸವಾಗಿದ್ದ ಸ್ವತಃ ಅವಳ ತಂದೆಗೆ ತಿಳಿದಿರಲಿಲ್ವಂತೆ. ಹೀಗೆಂದು ತಂದೆ ಅರವಿಂದ ಡೇ ಅವರೇ ಪೊಲೀಸರ ಮುಂದೆ ಹೇಳಿದ್ದಾರೆ.

ಟಾಪ್ ನ್ಯೂಸ್

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ


MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.