ಶ್ರೀಮಂತಿಕೆ ತೋರಿಸಲು ಹೋಗಿ ಎಡವಟ್ಟು!
Team Udayavani, Sep 25, 2017, 12:12 PM IST
ಶುಕ್ರವಾರ ಶ್ರೀಲಂಕಾದಲ್ಲೊಂದು ಮದುವೆ ನಡೆಯಿತು. ಶ್ರೀಮಂತಿಕೆ ತೋರಿಸಿಕೊಳ್ಳೋಕೆ ಅಂತ ವಧುವಿಗೆ 3.2
ಕಿ.ಮೀ ಉದ್ದದ ಸೀರೆ ಉಡಿಸಿದ್ದರು. ಹನುಮಂತನ ಬಾಲದಂತಿದ್ದ ಸೀರೆಯ ಸೆರಗು ಹಿಡಿದುಕೊಳ್ಳಲು ಸರ್ಕಾರಿ
ಶಾಲೆಯ 250ಕ್ಕೂ ಹೆಚ್ಚು ಮಕ್ಕಳನ್ನು ಬಳಸಿಕೊಂಡಿದ್ದರು. ವಧು ರಸ್ತೆಯಲ್ಲಿ ನಡೆದು ಹೋಗುತ್ತಿದ್ದರೆ ಮಕ್ಕಳು ಸೆರಗು
ಹಿಡಿದುಕೊಂಡು ಆಕೆಯ ಹಿಂದಿಂದೆ ಹೋಗುತ್ತಿದ್ದರು. ಜತೆಗೆ ಹೂವಿನ ದಳ ಉದುರಿಸಲು 100 ಬಾಲಕಿಯರನ್ನು
ಬಳಸಿಕೊಳ್ಳಲಾಗಿತ್ತು. ಈ ವಿಷಯ ತಿಳಿದುಕೊಂಡ ರಾಷ್ಟ್ರೀಯ ಮಕ್ಕಳ ರಕ್ಷಣಾ ಪ್ರಾಧಿಕಾರ, ದಂಪತಿಯನ್ನು
ಕರೆಸಿ ತನಿಖೆ ನಡೆಸುತ್ತಿದೆ. ಸುಮ್ಮನಿರಲಾರದೆ ಮೈಮೇಲೆ ಚೇಳು ಬಿಟ್ಕೊಳ್ಳೋದು ಅಂದ್ರೆ ಇದೇ ಇರಬೇಕು.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ
Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್ರಾಜ್ ಮೌರ್ಯ
Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ