ನಾಯಿಗಳು ರಸ್ತೆಗಳಲ್ಲಿ ಮಲ ವಿಸರ್ಜಿಸಿದರೆ ಮಾಲಕರಿಗೆ ದಂಡ !


Team Udayavani, Oct 13, 2017, 5:18 AM IST

dog-1.jpg

ನಗರಗಳ ರಸ್ತೆಗಳಲ್ಲಿ ನಡೆದಾಡಲು ಜನರು ಪಡಬೇಕಿರುವ ಪಾಡು ಅಷ್ಟಿಷ್ಟಲ್ಲ.ರಸ್ತೆಗಳ ಮೇಲೆ ಹೊಂಡಗುಂಡಿ ಸಮಸ್ಯೆ ಇದ್ದರೆ ಪಕ್ಕದ ಪಾದಚಾರಿ ರಸ್ತೆಯಲ್ಲಿ ಸಾಕುನಾಯಿಗಳ ಮಲವೇ ದೊಡ್ಡ ಸಮಸ್ಯೆ. ಸರಕಾರಗಳು, ನಗರಾಡಳಿತ ಗಳು ಜನರಿಗೆ ಎಷ್ಟೇ ಬಾರಿ ತಿಳಿಹೇಳಿದರೂ ಏನೂ ಪ್ರಯೋ ಜನ ವಿಲ್ಲ. ನಾಯಿಗಳಿಗೆ ರಸ್ತೆಗಳೇ ಮಲ ವಿಸರ್ಜಿ ಸುವ ಶೌಚಾಲಯ ಎಂದು ಜನ ತಿಳಿದಿದ್ದಾರೆ. ಈ ಸಮಸ್ಯೆ ದೇಶದ ಎಲ್ಲ ನಗರಗಳಲ್ಲೂ ಇದೆ.

ಅದರೆ ಮಧ್ಯಪ್ರದೇಶದ ನಗರಗಳಾದ ಇಂದೋರ್‌ ಮತ್ತು ಜಬಲ್ಪುರಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ನಾಯಿಗಳು ಮಲ ವಿಸರ್ಜಿಸಿದರೆ ನಾಯಿ ಮಾಲಕರಿಗೆ ಸ್ಥಳದಲ್ಲೇ ದಂಡ ವಿಧಿಸುವಂಥ ಹೊಸ ನೀತಿಯನ್ನು ಜಾರಿ ಮಾಡ ಲಾಗಿದೆ. ಜಬಲ್ಪುರ ಜಿಲ್ಲಾಡಳಿತ 5,000 ರೂ. ದಂಡ ವಿಧಿಸಲು ನಿರ್ಧರಿಸಿದೆ. ಆದರೆ ಇಂದೋರ್‌ ಇನ್ನೂ ದಂಡದ ಮೊತ್ತವನ್ನು ನಿರ್ಧರಿಸಿಲ್ಲ. ಆದರೆ ಸಾಕುನಾಯಿಗಳು ರಸ್ತೆಗಳಲ್ಲಿ ಮಲ ವಿಸರ್ಜಿಸುವುದನ್ನು ಕಂಡರೆ ಸಾರ್ವ ಜನಿಕರು ದೂರು ದಾಖಲಿಸಬಹುದು ಎಂದು ಇಂದೋರ್‌ ಮೇಯರ್‌ ಮಾಲಿನ ಲಕ್ಷ್ಮಣ್‌ ಸಿಂಗ್‌ ಆದೇಶ ನೀಡಿದ್ದಾರೆ.

ಟಾಪ್ ನ್ಯೂಸ್

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

11-

Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ


MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.