ಉಚಿತ ಜಿಯೋ ಫೋನ್‌ ಬುಕ್ಕಿಂಗ್‌ ಆರಂಭವಾಗಿದೆ; ಇಲ್ಲಿದೆ ಮಾಹಿತಿ


Team Udayavani, Aug 14, 2017, 7:16 PM IST

Jio Phone-700.jpg

ಹೊಸದಿಲ್ಲಿ : ಉಚಿತ ಜಿಯೋ ಪೋನ್‌ ಬುಕ್‌ ಮಾಡುವ ಸುಸಮಯ ಈಗ ಒದಗಿ ಬಂದಿದೆ. ಅಧಿಕೃತ ಬುಕ್ಕಿಂಗ್‌ ಆಗಸ್ಟ್‌ 24ರಿಂದ (ಆಫ್ ಲೈನ್‌ ಮತ್ತು ಆನ್‌ಲೈನ್‌ ಎರಡರಲ್ಲೂ) ಆರಂಭವಾಗಲಿದೆಯಾದರೂ ಕೆಲವು ಜಿಯೋ ರಿಟೇಲ್‌ ಶಾಪ್‌ ಗಳಲ್ಲಿ ಈಗಾಗಲೇ ಪ್ರೀ-ಆರ್ಡರ್‌ ಸ್ವೀಕಾರ ಆರಂಭವಾಗಿದೆ. 

ಜಿಯೋ ಫೋನ್‌ ಬುಕ್‌ ಮಾಡುವವರು ಭದ್ರತಾ ಠೇವಣಿಯಾಗಿ ಕೊಡಬೇಕಿರುವ 1,500 ರೂ.ಗಳನ್ನು  ಸೆಪ್ಟಂಬರ್‌ನಲ್ಲಿ  ಫೋನ್‌ ಡೆಲಿವರಿ ತೆಗೆದುಕೊಳ್ಳುವಾಗ ಪಾವತಿಸಿದರೆ ಸಾಕು; ಈ ಮೊತ್ತವನ್ನು ಕಂಪೆನಿಯು 36 ತಿಂಗಳ ಬಳಿಕ ಗ್ರಾಹಕರಿಗೆ ಮರುಪಾವತಿಸಲಿದೆ. ಎಂದರೆ ಜಿಯೋ ಫೋನ್‌ ಉಚಿತವಾಗುತ್ತದೆ. 

ಆಫ್ ಲೈನ್‌ನಲ್ಲಿ ಜಿಯೋ ಫೋನ್‌ ಬುಕ್‌ ಮಾಡೋದು ಹೇಗೆ ?

* ಅಧಿಕೃತ ಜಿಯೋ ರಿಟೇಲರ್‌ ಅಥವಾ ರಿಲಯನ್ಸ್‌ ಜಿಯೋ ಶಾಪ್‌ ಗಳನ್ನು  ಸಂದರ್ಶಿಸುವುದು .

*ಆಧಾರ್‌ ಬಳಸುವ ಮೂಲಕ ಒಬ್ಬ ವ್ಯಕ್ತಿ ದೇಶಾದ್ಯಂತ ಒಂದೇ ಜಿಯೋ ಪೋನ್‌ ಪಡೆಯಲು ಸಾಧ್ಯ – ಒಂದು ಆಧಾರ್‌ಗೆ ಒಂದು ಜಿಯೋ ಫೋನ್‌ ತತ್ವದಲ್ಲಿ. 

* ಆಧಾರ್‌ ವಿವರ ಕೊಟ್ಟ ಬಳಿಕ ಅದನ್ನು ಕೇಂದ್ರೀಕೃತ ತಂತ್ರಾಂಶಕ್ಕೆ ಅಪ್‌ಲೋಡ್‌ ಮಾಡಲಾಗುವುದು; ಆಗ ಗ್ರಾಹಕರಿಗೆ ಟೋಕನ್‌ ನಂಬರ್‌ ಸಿಗುತ್ತದೆ. 

* ಜಿಯೋ ಫೋನ್‌ ಡೆಲಿವರಿ ಪಡೆದುಕೊಳ್ಳುವಾಗ ಈ ಟೋಕನ್‌ ನಂಬರ್‌ ನೀಡಬೇಕು.

ಆನ್‌ಲೈನ್‌ ನಲ್ಲಿ ಜಿಯೋ ಫೋನ್‌ ಬುಕ್‌ ಮಾಡೋದು ಹೇಗೆ ?

*ಜಿಯೋ ಡಾಟ್‌ ಕಾಮ್‌ ಅಥವಾ ಜಿಯೋಫ್ರೀಫೋನ್‌ ಡಾಟ್‌ ಆರ್ಗ್‌ ಸಂದರ್ಶಿಸಬೇಕು.

* ಆನ್‌ ಲೈನ್‌ ರಿಜಿಸ್ಟ್ರೇಶನ್‌ ಆರಂಭವಾದೊಡನೆಯೇ ಇಮೇಜ್‌/ಬಟನ್‌ ಹೋಮ್‌ ಪೇಜ್‌ನಲ್ಲಿ ಕಂಡು ಬರುತ್ತದೆ. 
 
* ಜಿಯೋ ಫ್ರೀ ಮೊಬೈಲ್‌ ಫೋನ್‌ ರಿಜಿಸ್ಟ್ರೇಶನ್‌/ಪ್ರೀ ಬುಕ್ಕಿಂಗ್‌ ಬಟನ್‌ ಕ್ಲಿಕ್‌ ಮಾಡಬೇಕು.

* ನಿಮ್ಮ ಗುರುತು ವಿವರಗಳನ್ನು ಭರ್ತಿ ಮಾಡಬೇಕು; ಜತೆಗೆ ನಿಮ್ಮ ಫೋನ್‌ ಸಂಪರ್ಕ ನಂಬರ್‌, ವಿಳಾಸ ಮತ್ತು ಇತರ ಮಾಹಿತಿಗಳನ್ನು ಕೂಡ ತುಂಬಬೇಕು. 

* ಡೆಲಿವರಿ ಸಲ್ಲಬೇಕಾದ ವಿಳಾಸವನ್ನು ನಮೂದಿಸಬೇಕು.

* ಡೆಬಿಟ್‌/ಕ್ರೆಡಿಟ್‌ ಕಾರ್ಡ್‌ ಮೂಲಕ ಅಥವಾ ನೆಟ್‌ ಬ್ಯಾಂಕಿಂಗ್‌ ಆಯ್ಕೆ ಮೂಲಕ ಭದ್ರತಾ ಠೇವಣಿ ಮೊತ್ತ 1,500 ರೂ. ಪಾವತಿಸಬೇಕು.

*ಆಗ ಜಿಯೋ ಫೋನ್‌ ಬುಕ್‌ ಆಗುವುದು; ಮೊದಲು ಬಂದವರಿಗೆ ಮೊದಲು ಎಂಬ ನೆಲೆಯಲ್ಲಿ ಡೆಲಿವರಿ ನೀಡಲಾಗುವುದು. 

ಟಾಪ್ ನ್ಯೂಸ್

8-pavagada

Pavagada: ಬೈಕ್ ಗೆ ‌ಕಾಡು ಹಂದಿ ‌ಡಿಕ್ಕಿಯಾಗಿ ಸವಾರ ಸಾವು

Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ

Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ

Virat Kohli and Rohit to open in t20 world cup; report

T20 World Cup; ರೋಹಿತ್‌, ವಿರಾಟ್‌ ಆರಂಭಿಕರು? ಅಚ್ಚರಿಯ ಮುಖಗಳಿಲ್ಲ?

Jammu and Kashmir: ಉಗ್ರರ ಗುಂಡಿನ ದಾಳಿಗೆ ಬಿಹಾರದ ವಲಸೆ ಕಾರ್ಮಿಕ ಮೃತ್ಯು

Jammu and Kashmir: ಉಗ್ರರ ಗುಂಡಿನ ದಾಳಿಗೆ ಬಲಿಯಾದ ವಲಸೆ ಕಾರ್ಮಿಕ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

7-thekkatte

Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Stock-market-Exchange

Stock market ಹೂಡಿಕೆದಾರರಿಗೆ 5.18 ಲಕ್ಷ ಕೋಟಿ ರೂ.ನಷ್ಟ

Iran-Israel ಯುದ್ಧ:‌ ಬಾಂಬೆ ಷೇರುಪೇಟೆ ಸೂಚ್ಯಂಕ 500 ಅಂಕ ಕುಸಿತ, 6 ಲಕ್ಷ ಕೋಟಿ ನಷ್ಟ!

Iran-Israel ಯುದ್ಧ:‌ ಬಾಂಬೆ ಷೇರುಪೇಟೆ ಸೂಚ್ಯಂಕ 500 ಅಂಕ ಕುಸಿತ, 6 ಲಕ್ಷ ಕೋಟಿ ನಷ್ಟ!

Bournvita ಪ್ಯಾಕ್‌ ಮೇಲಿನ ಹೆಲ್ತ್‌ ಡ್ರಿಂಕ್ಸ್‌ ಪದ ತೆಗೆದುಹಾಕಿ: ಕೇಂದ್ರದ ಆದೇಶ

Bournvita ಪ್ಯಾಕ್‌ ಮೇಲಿನ ಹೆಲ್ತ್‌ ಡ್ರಿಂಕ್ಸ್‌ ಪದ ತೆಗೆದುಹಾಕಿ: ಕೇಂದ್ರದ ಆದೇಶ

Mumbai: Sensex jumped to 75000 during Modi’s tenure

Mumbai: ಮೋದಿ ಅವಧಿಯಲ್ಲಿ ಸೆನ್ಸೆಕ್ಸ್‌ 75000ಕ್ಕೆ ಜಿಗಿತ

1-wqeqweqw

Apple ನಿಂದ 600ಕ್ಕೂ ಅಧಿಕ ಉದ್ಯೋಗಿಗಳ ವಜಾ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

8-pavagada

Pavagada: ಬೈಕ್ ಗೆ ‌ಕಾಡು ಹಂದಿ ‌ಡಿಕ್ಕಿಯಾಗಿ ಸವಾರ ಸಾವು

Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ

Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ

Virat Kohli and Rohit to open in t20 world cup; report

T20 World Cup; ರೋಹಿತ್‌, ವಿರಾಟ್‌ ಆರಂಭಿಕರು? ಅಚ್ಚರಿಯ ಮುಖಗಳಿಲ್ಲ?

The Very Best Payment Techniques for Online Casinos

Jammu and Kashmir: ಉಗ್ರರ ಗುಂಡಿನ ದಾಳಿಗೆ ಬಿಹಾರದ ವಲಸೆ ಕಾರ್ಮಿಕ ಮೃತ್ಯು

Jammu and Kashmir: ಉಗ್ರರ ಗುಂಡಿನ ದಾಳಿಗೆ ಬಲಿಯಾದ ವಲಸೆ ಕಾರ್ಮಿಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.