ತನಿಷ್ಕ್ 214ನೇ ಹೊಸ ಮಳಿಗೆ ಪ್ರಾರಂಭ


Team Udayavani, Jun 24, 2017, 3:03 PM IST

gul1.jpg

ಕಲಬುರಗಿ: ಟಾಟಾ ಉತ್ಪನ್ನಗಳಾದ ಹಿಂದಿನ ಗೋಲ್ಡ್‌ಪ್ಲಸ್‌ ಈದೀಗ ಬದಲಾಗಿ ತನಿಷ್ಕ ಹೆಸರಿನಲ್ಲಿ ಮಾರುಕಟ್ಟೆಯಲ್ಲಿ ಕಾಲಿಟ್ಟಿದೆ. ಇಲ್ಲಿ ಭಾರತದ ಅತ್ಯದ್ಭುತವಾದ ವಿನ್ಯಾಸದ ಆಭರಣಗಳು ಸಿಗುತ್ತವೆ ಎಂದು ಹೆಡ್‌ ಕಸ್ಟಮರ್‌ ಸರ್ವಿಸ್‌ ಮತ್ತು ಲೀನ್‌ ಮಳಿಗೆ ಗ್ರೂಪ್‌ ಮ್ಯಾನೇಜರ್‌ ಅಲಗಪ್ಪನ್‌ ಹೇಳಿದರು.

ಶುಕ್ರವಾರ ನಗರದ ಏಷಿಯನ್‌ ಟವರ್‌ ಮಳಿಗೆಯಲ್ಲಿ ನೂತನವಾಗಿ ಸ್ಥಾಪಿಸಿರುವ ತನಿಷ್ಕ್ ಹೊಸ ಮಳಿಗೆ ಉದ್ಘಾಟಿಸಿ ಅವರು ಮಾತನಾಡಿದರು. ತನಿಷ್ಕ್ ದೇಶದ ಏಕೈಕ ರಾಷ್ಟ್ರಮಟ್ಟದ ಆಭರಣ ಮಳಿಗೆ, ಉತ್ಕೃಷ್ಟ ಕಸೂತಿ, ವಿಭಿನ್ನ ವಿನ್ಯಾಸ ಮತ್ತು ಗುಣಮಟ್ಟದ ಖಚತತೆ ಹೊಂದಿರುವ ಉತ್ಪನ್ನಗಳೊಂದಿಗೆ ಗುರುತಿಸಿಕೊಂಡಿದೆ.

ದೇಶದ ಗ್ರಾಹಕರ ಆದ್ಯತೆಗಳನ್ನು ಮನಗಂಡಿರುವ ಏಕೈಕ ಆಭರಣ ಬ್ರಾಂಡ್‌ ಆಗಿದೆ ಎಂದರು. ತನಿಷ್ಕ್ 18 ಕ್ಯಾರೆಟ್‌ ಚಿನ್ನಾಭರಣ ಸೇವೆ ನೀಡುತ್ತಿದೆ. 5000ಕ್ಕೂ ಹೆಚ್ಚು ಸಾಂಪ್ರದಾಯಿಕ, ಪಾಶ್ಚಾತ್ಯ ಆಧುನಿಕ  ಸಂಗ್ರಹಗಳನ್ನು ಹೊಂದಿದೆ. ನಾವು ಈಗಾಗಲೇ ಗೋಲ್ಡ್‌ ಪ್ಲಸ್‌ ಮಾರುಕಟ್ಟೆಯಲ್ಲಿನ ಗ್ರಾಹಕರ ಆದ್ಯತೆಯನ್ನು ಗಮನಿಸಿದಾಗ ಗಣನೀಯ ಬದಲಾವಣೆಯೂ ಗಮನಕ್ಕೆ ಬಂದಿದೆ.  

ಈ ನಿಟ್ಟಿನಲ್ಲಿ ಗ್ರಾಹಕರ ಅಭಿರುಚಿಯಲ್ಲಿನ ಬದಲಾವಣೆ ತಕ್ಕಂತೆ ಆಭರಣಗಳನ್ನು ತನಿಷ್ಕ್ನಲ್ಲಿ ಒದಗಿಸಲು ಇರುವುದಾಗಿ ಘೋಷಿಸಿದರು. ಗೋಲ್ಡ್‌ ಪ್ಲಸ್‌ ಗ್ರಾಹಕರನ್ನು  ತನಿಷ್ಕ್ ಮಳಿಗೆಯತ್ತ ಕೊಂಡೊಯ್ಯಲು ಮತ್ತು ಅವರನ್ನು ಹಿಡಿದಿಟ್ಟುಕೊಳ್ಳುವ ಎಲ್ಲ ಕ್ರಮಗಳನ್ನು ಕೈಗೊಂಡಿದ್ದೇವೆ. ಶ್ರೇಷ್ಠ ಮಟ್ಟದ ವಿನ್ಯಾಸ ಮತ್ತು ಶುದ್ಧ ಚಿನ್ನದ  ಆಭರಣಗಳೊಂದಿಗೆ ಅತ್ಯುತ್ಕೃಷ್ಟ ರಿಟೇಲ್‌ ಸೇವೆಯನ್ನು ನೀಡುತ್ತೇವೆ ಎಂದು ಹೇಳಿದರು. 

ಮಳಿಗೆಯು ಇತ್ತೀಚಿನ ಆಕರ್ಷಕವಾದ ಆಭರಣಗಳ ಸಂಗ್ರಹಗಳನ್ನು ಒಳಗೊಂಡಿದೆ.  ಅದರಲ್ಲಿ ಭಾರತೀಯ ದೇವಾಲಯಗಳನ್ನು ಪ್ರತಿಬಿಂಬಿಸುವ ಶುಭಂ ಪ್ರಮುಖವಾಗಿದೆ. ಮಳಿಗೆಯಲ್ಲಿ ಜೂನ್‌ 25ರವರೆಗೆ ಖರೀದಿಸುವ ಪ್ರತಿಯೊಂದು ಆಭರಣದ ಜೊತೆಗೆ   ಚಿನ್ನದ ನಾಣ್ಯವನ್ನು ಉಚಿತವಾಗಿ ಪಡೆಯಲಿದ್ದಾರೆ. ಪ್ರತಿಯೊಬ್ಬ ಮಹಿಳೆಗೂ ಮೆಚ್ಚಿಗೆಯಾಗುವ ವಿಶೇಷವಾದ ಆಭರಣಗಳ ಖನಿಜ ಮಳಿಗೆಯಲ್ಲಿದೆ ಎಂದರು. 

ಇದೇ  ಸಂದರ್ಭದಲ್ಲಿ ನಾಲ್ವರು ರೂಪದರ್ಶಿಯರು ಚಿನ್ನಾಭರಣಗಳ ಮೂಲಕ ಕ್ಯಾಟ್‌ವಾಕ್‌ ನಡೆಸುವ ಮೂಲಕ ಗಮನಸೆಳೆದರು. ಕಾರ್ಯಕ್ರಮದಲ್ಲಿ ಪ್ರಾಂಚೈಸ್‌ ಪಾರ್ಟನರ್‌ಗಳಾದ  ಆನಂದ ಶಹಾ, ವಿನೋದ ಕುಲಕರ್ಣಿ, ಸಚಿನ್‌ ಮೆಹತಾ, ಓಮಿನಿ ಚಾನೆಲ್‌ ರಿಟೇಲ್‌ನ ಮ್ಯಾನೇಜರ ಉದಯಕುಮಾರ, ಪೂಜಾ, ಕೇತಕಿ ಸಚಿನ್‌ ಮೆಹತಾ, ಉದಯಾ,  ಸಂಪದಾ ಆನಂದ ಶಹಾ, ವೈಶಾಲಿ ವಿನೋದ ಕುಲಕರ್ಣಿ ಇದ್ದರು. 

ಟಾಪ್ ನ್ಯೂಸ್

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalaburagi; Congress government has given 2000 compensation to farmers like beggars: Vijayendra

Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ

1—-wewewqe

Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ

ಸಚಿವರು ಲೀಡ್‌ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್‌

ಸಚಿವರು ಲೀಡ್‌ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್‌

ಮೋದಿ ರಾಷ್ಟ್ರ ಮಟ್ಟದಲ್ಲಿ ಸುಳ್ಳು ಹೇಳಿದರೆ, ಜಾಧವ್ ಜಿಲ್ಲಾ ಮಟ್ಟದಲ್ಲಿ… ಖರ್ಗೆ ವಾಗ್ದಾಳಿ

ಮೋದಿ ರಾಷ್ಟ್ರ ಮಟ್ಟದಲ್ಲಿ ಸುಳ್ಳು ಹೇಳಿದರೆ, ಜಾಧವ್ ಜಿಲ್ಲಾ ಮಟ್ಟದಲ್ಲಿ… ಖರ್ಗೆ ವಾಗ್ದಾಳಿ

ಮೋದಿ ಗ್ಯಾರಂಟಿಗೆ ನೋ ವಾರಂಟಿ: ಸಚಿವ ಪ್ರಿಯಾಂಕ್ ಖರ್ಗೆ ಟೀಕೆ

Kalaburagi; ಮೋದಿ ಗ್ಯಾರಂಟಿಗೆ ನೋ ವಾರಂಟಿ: ಸಚಿವ ಪ್ರಿಯಾಂಕ್ ಖರ್ಗೆ ಟೀಕೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

Election Commission: ಪ್ರಿಯಾಂಕ್‌ ಖರ್ಗೆ, ಡಿಕೆಶಿ ವಿರುದ್ಧ ಚು.ಆಯೋಗಕ್ಕೆ ಬಿಜೆಪಿ ದೂರು

Election Commission: ಪ್ರಿಯಾಂಕ್‌ ಖರ್ಗೆ, ಡಿಕೆಶಿ ವಿರುದ್ಧ ಚು.ಆಯೋಗಕ್ಕೆ ಬಿಜೆಪಿ ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.