ಹಿಮದಲ್ಲಿ ಬಿದ್ದು ಹೊರಳಾಡ್ಬೇಕಾ? ಸ್ನೋ ಸಿಟಿಗೆ ಬನ್ನಿ!


Team Udayavani, Feb 18, 2017, 4:22 PM IST

8.jpg

ಅಂಟಾರ್ಟಿಕಾ, ಸ್ವಿಟ್ಝರ್ಲೆಂಡ್‌ ಹತ್ತಿರದಲ್ಲಿಲ್ಲವೇ ಇಲ್ಲ. ಹೋಗಲಿ ಕಾಶ್ಮೀರಕ್ಕೆ ಹೋಗೋಣವೆಂದರೆ ಅದು ಕೂಡಾ ಕಡಿಮೆ ದೂರದಲ್ಲೇನೂ ಇಲ್ಲ. ಇವಿಷ್ಟು ಉಸಾಬರಿ ಏಕೆಂದುಕೊಂಡಿರಾ? ಹಿಮ ನೋಡಲು. ದಕ್ಷಿಣ ಭಾರತೀಯರಾದ ನಮಗೆ ಹಿಮ ಯಾವತ್ತೂ ಅಪರಿಚಿತವೇ. ಅದರಲ್ಲೂ ಬೆಂಗಳೂರಿಗರಿಗೆ ಚಳಿಯ ಅನುಭವವಿರಬಹುದು, ಆದರೆ ಹಿಮದ ಅನುಭವ? ಅದನ್ನು ನೋಡಬೇಕೆಂದರೆ ಹಿಮ ಬೀಳುವ ಪ್ರದೇಶಗಳನ್ನೇ ಹುಡುಕ್ಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ. ಈಗ ಹಾಗೆ ಮಾಡಬೇಕೆಂದಿಲ್ಲ.

ಬೆಂಗಳೂರಿನಲ್ಲಿ ಇದ್ದುಕೊಂಡೇ ಹಿಮವನ್ನು ನೋಡಬಹುದು, ಹಿಮದಲ್ಲಿ ಬಿದ್ದು ಹೊರಳಾಡಬಹುದು, ಹಿಮದ ಉಂಡೆ ಎಸೆದು ಸ್ನೇಹಿತರೊಂದಿಗೆ ಆಟವಾಡಬಹುದು. ಅಲ್ಲದೆ ಸ್ನೋ ಬಾಸ್ಕೆಟ್‌ಬಾಲ್‌, ಸ್ನೋ ರಾಕ್‌ ಕ್ಲೈಂಬಿಂಗ್‌, ಸ್ನೋ ರೈಡ್‌, ವಿವಿಧ ಹಿಮದಾಟಗಳೂ ಇವೆ. ಇವೆಲ್ಲವೂ ಸಾಧ್ಯವಾಗುತ್ತಿರುವುದು “ಸ್ನೋ ಸಿಟಿ’ಯಿಂದಾಗಿ. ಬೆಂಗಳೂರಿನ ಈ ಸ್ನೋ ಸಿಟಿ 12,500 ಚದರ ಅಡಿಗಳಷ್ಟು ವ್ಯಾಪ್ತಿಯನ್ನು ಹೊಂದಿದೆ. ಈ ಸ್ನೋ ಥೀಮ್‌ ಪಾರ್ಕಿನ ಒಳಗಿನ ಉಷ್ಣಾಂಶ ಮೈನಸ್‌ 5 ಡಿಗ್ರೀ ಸೆಲಿÒಯಸ್‌. ಎಷ್ಟಿದ್ದರೂ ಕೃತಕವಾಗಿ ಸೃಷ್ಟಿಸಿದ ವಾತಾವರಣವಲ್ಲವೆ ಎಂದು ನಿರ್ಲಕ್ಷ್ಯ ಮಾಡದಿರಿ. ಒಳಗೆ ಕಾಲಿಡುವ ಮುನ್ನ ಸಾಕ್ಸು, ಸ್ವೆಟರ್‌ ಧರಿಸಿರಬೇಕಾದ್ದು ಅವಶ್ಯ.

ಎಲ್ಲಿ?: ಫ‌ನ್‌ ವರ್ಲ್ಡ್ ಕಾಂಪೌಂಡ್‌, ಜಯಮಹಲ್‌ ಪ್ಯಾಲೇಸ್‌ ರೋಡ್‌
ಶುಲ್ಕ: 600

ಟಾಪ್ ನ್ಯೂಸ್

arrested

Bangaluru cafe ಸ್ಫೋಟದ ಸಂಚುಕೋರ ಎನ್‌ಐಎ ಬಲೆಗೆ: ಯಾರಿದು ಷರೀಫ್?

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

1-wqweqeqweqweqeeqeqwe

ILO ವರದಿ; ಭಾರತದಲ್ಲಿ ನಿರುದ್ಯೋಗ ಉಲ್ಬಣ

Anant KUmar Hegde

Uttara Kannada BJP; ಅನಂತ್‌ ಕುಮಾರ ಹೆಗಡೆ ತಟಸ್ಥ?: ಪ್ರಚಾರದಿಂದಲೂ ದೂರ

1-wqeweeqwqewq

MGNREGA; ಉದ್ಯೋಗ ಖಾತ್ರಿ ಯೋಜನೆ: ಕಾರ್ಮಿಕರ ವೇತನ ಹೆಚ್ಚಳ

congress

Congress; ಕೋಲಾರಕ್ಕೆ ಗೌತಮ್‌ ಅಚ್ಚರಿಯ ಅಭ್ಯರ್ಥಿ?: 3ನೇ ವ್ಯಕ್ತಿಗೆ ಲಾಭ!

rape

Sullia;ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ: ರಾಜಸ್ಥಾನಿ ಮಹಿಳೆ !


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

arrested

Bangaluru cafe ಸ್ಫೋಟದ ಸಂಚುಕೋರ ಎನ್‌ಐಎ ಬಲೆಗೆ: ಯಾರಿದು ಷರೀಫ್?

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

Lok Sabha Election: ಬಿಜೆಪಿ-ಜೆಡಿಎಸ್‌ “ಜಂಟಿ ಸಮರಾಭ್ಯಾಸ’

Lok Sabha Election: ಬಿಜೆಪಿ-ಜೆಡಿಎಸ್‌ “ಜಂಟಿ ಸಮರಾಭ್ಯಾಸ’

1-wqweqeqweqweqeeqeqwe

ILO ವರದಿ; ಭಾರತದಲ್ಲಿ ನಿರುದ್ಯೋಗ ಉಲ್ಬಣ

Anant KUmar Hegde

Uttara Kannada BJP; ಅನಂತ್‌ ಕುಮಾರ ಹೆಗಡೆ ತಟಸ್ಥ?: ಪ್ರಚಾರದಿಂದಲೂ ದೂರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.