ಆಡೂ ಸೋಪ್‌ ಫ‌ುಟ್‌ಬಾಲ್‌ ಆಡೂ! ಜಾರುತ್ತಾ ಬೀಳುತ್ತಾ ಗೋಲ್‌ ಹೊಡೆಯಿರಿ!


Team Udayavani, Jul 22, 2017, 3:49 PM IST

2000.jpg

ದೇಹದಲ್ಲಿರುವ ಫ್ಯಾಟ್‌ ಅನ್ನು ಕರಗಿಸಲು ಜನರು ನಾನಾ ಕಸರತ್ತುಗಳನ್ನು ಮಾಡುತ್ತಾರೆ. ವ್ಯಾಯಾಮ, ನಡಿಗೆ, ಡಯೆಟ್‌ ಮುಂತಾದ ಚಟುವಟಿಕೆಗಳ ಮೊರೆ ಹೋಗುತ್ತಾರೆ. ಇಲ್ಲೊಂದು ವಿಶೇಷ ಬಗೆಯ ವಿನೂತನ ಆಟವಿದೆ. ಇದನ್ನು ಆಡಿದರೆ ನೀವು ಫಿಟ್‌ ಆಗುವುದಷ್ಟೇ ಅಲ್ಲ, ಕುಣಿದು ಕುಪ್ಪಳಿಸಿ ಮಜಾ ಹೊಂದುವುದು ಖಂಡಿತ. ಇದು “ಸೋಪ್‌ ಫ‌ುಟ್‌ಬಾಲ್‌’ ಆಟ. ಅಂದರೆ ಸೋಪ್‌ ನೀರಲ್ಲಿ ಆಡುವ ಫ‌ುಟ್‌ಬಾಲ್‌ ಆಟ. ಪುಟ್ಟ ಅಂಕಣದ ತುಂಬೆಲ್ಲಾ ಸೋಪ್‌ ನೀರನ್ನು ಹಾಕಲಾಗಿರುತ್ತದೆ. ಅದರ ಮೇಲೆ ಏಳುತ್ತಾ ಬೀಳುತ್ತಾ ಬಾಲನ್ನು ಒದೆಯುತ್ತಾ ಆಟಗಾರರು ಗೋಲ್‌ ಮಾಡಲು ಪ್ರಯತ್ನಿಸಬೇಕು. ಅಂಕಣದಲ್ಲಿ ಮೆದು ಸ್ಪಾಂಜನ್ನು ಹಾಸಿರುವುದರಿಂದ, ಬಿದ್ದರೆ ಏಟಾಗುವುದೆಂಬ ಭಯ ಬೇಡವೇ ಬೇಡ. ವಾರಾಂತ್ಯವನ್ನು ನಿಮ್ಮ ಗೆಳೆಯ ಗೆಳತಿಯರೊಡನೆ ಸಂತೋಷದಾಯಕವಾಗಿ ಕಳೆಯಲು ಇದೊಂದು ಅವಕಾಶ.

ಎಲ್ಲಿ?: ಸೋಪ್‌ ಫ‌ುಟ್‌ಬಾಲ್‌, ಎಸ್‌ಪಿಟಿ ನ್ಪೋರ್ಟ್ಸ್ ಅಕಾಡೆಮಿ ಬಳಿ, ಸರ್ಜಾಪುರ ರಸ್ತೆ
ಯಾವಾಗ?: ಜುಲೈ 22, ಸಂಜೆ 4.30- 6

ಟಾಪ್ ನ್ಯೂಸ್

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

Kota: ಬೈಕ್‌ ಅಪಘಾತ; ಯುವಕ ಸಾವು

Kota: ಬೈಕ್‌ ಅಪಘಾತ; ಯುವಕ ಸಾವು

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

Kota: ಬೈಕ್‌ ಅಪಘಾತ; ಯುವಕ ಸಾವು

Kota: ಬೈಕ್‌ ಅಪಘಾತ; ಯುವಕ ಸಾವು

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.