2500 ಗೊಂಬೆಗಳ ದರ್ಬಾರ್‌


Team Udayavani, Sep 23, 2017, 12:39 PM IST

i-love-1.jpg

ದಸರೆಯ ಸಂದರ್ಭದಲ್ಲಿ, ಗೊಂಬೆಗಳನ್ನು ಅಲಂಕರಿಸಿ, ಅವುಗಳನ್ನು ಸಾಲುಸಾಲಾಗಿ ಜೋಡಿಸಿಟ್ಟು ದೀಪಾಲಂಕಾರ ಮಾಡಿ ಪ್ರದರ್ಶಿಸುವ ಪದ್ಧತಿ ನಾಡಿನ ಹಲವು ಭಾಗಗಳಲ್ಲಿದೆ. ಗೊಂಬೆಗಳ ಪೈಕಿ ಮುಖ್ಯವಾದದ್ದು ಪಟ್ಟದ ಗೊಂಬೆ. ಅಂದರೆ, ರಾಜ ಮತ್ತು ರಾಣಿಯ ಗೊಂಬೆ. ಈ ಗೊಂಬೆಗಳನ್ನು ಚಂದನ ಅಥವಾ ರೋಸ್‌ ಮರದಿಂದ ತಯಾರಿಸುತ್ತಾರೆ. 

ಬೆಂಗಳೂರಿನ ತ್ಯಾಗರಾಜನಗರದ ನಿವಾಸಿ ವಿಜಯಲಕ್ಷ್ಮಿ ರಿಗ್ರೆಟ್‌ ಅಯ್ಯರ್‌ ತಮ್ಮ ಮನೆಯಲ್ಲಿ ಪ್ರತಿ ನವರಾತ್ರಿ ಅಂಗವಾಗಿ ಗೊಂಬೆಗಳನ್ನು ಜೋಡಿಸುತ್ತಾ ಬಂದಿದ್ದಾರೆ. ವಿಜಯಲಕ್ಷ್ಮಿ ರಿಗ್ರೆಟ್‌ ಅಯ್ಯರ್‌ ಬಳಿ 32 ಪಟ್ಟದ ಗೊಂಬೆಗಳಿವೆ. ಪ್ರತಿ ಬಾರಿ ಇವರು ಒಂದಿಲ್ಲೊಂದು ವಿಶೇಷ ರೀತಿಯಲ್ಲಿ ಗೊಂಬೆಗಳನ್ನು ಪ್ರದರ್ಶಿಸುತಾರೆ. ಇವರ ಬಳಿ 2500ಕ್ಕೂ ಹೆಚ್ಚು ಗೊಂಬೆಗಳ ಸಂಗ್ರಹವಿದೆ. 

ಪಟ್ಟದ ಗೊಂಬೆಗಳ ಮೂಲ: ಈ ಪಟ್ಟದ ಗೊಂಬೆಗಳ ಮೂಲ ಕೋಲಾರ ಜಿಲ್ಲೆಯ ಅಷ್ಟಗ್ರಾಮಗಳಲ್ಲಿ ಒಂದಾದ ಮುಳಬಾಗಿಲು ತಾಲೂಕಿನ ಕೊತ್ತಮಂಗಲ ಗ್ರಾಮದ ರಿಗ್ರೆಟ್‌ ಅಯ್ಯರ್‌ ಪಾರಂಪರಿಕ ವಂಶದ್ದು (1700ನೇ ಇಸವಿಯಿಂದ). ಈ ಪಟ್ಟದ ಬೊಂಬೆಗಳು ವಂಶಪಾರಂಪರ್ಯವಾಗಿ 10 ತಲೆಮಾರಿನಿಂದ ಸಾಗುತ್ತಾ ಬಂದಿದ್ದು, ಅವುಗಳನ್ನು ಈಗ ವಿಜಯಲಕ್ಷ್ಮಿ ರಿಗ್ರೆಟ್‌ ಅಯ್ಯರ್‌ ಕಾಪಾಡಿಕೊಂಡು ಬಂದಿದ್ದಾರೆ.

“ಪ್ರತಿವರ್ಷ ಪಟ್ಟದ ಗೊಂಬೆಗಳನ್ನು ಹಾಗೂ ಉಳಿದ 2500ಕ್ಕೂ ಹೆಚ್ಚು ಗೊಂಬೆಗಳನ್ನು ನವರಾತ್ರಿ ಅಂಗವಾಗಿ ಜೋಡಿಸಿ ಪೂಜಿಸಿದಾಗ ಹಿಂದಿನವರ ಬದುಕು, ನಮ್ಮ ಸಂಸ್ಕೃತಿ, ಪರಂಪರೆ… ಮುಂತಾದ ಎಲ್ಲಾ ನೆನಪುಗಳು ಮರುಕಳಿಸುತ್ತವೆ’ ಎನ್ನುತ್ತಾರೆ ವಿಜಯಲಕ್ಷ್ಮಿ. 

ಇಲ್ಲಿ ಏನೇನಿದೆ?
– 1610ರಲ್ಲಿ ಶ್ರೀರಂಗಪಟ್ಟಣದಲ್ಲಿ ಪ್ರಾರಂಭವಾದ ದಸರಾ ಮಹೋತ್ಸವ ನಡೆದು ಬಂದ ರೀತಿ ಹಾಗೂ ಇಂದಿನ ನಾಡಹಬ್ಬದ ಜಂಬೂಸವಾರಿ ಚಿತ್ರಗಳು ಮತ್ತು ಗೊಂಬೆಗಳು.

– God’s own technology ಹೆಸರಿನಲ್ಲಿ ಗೂಗಲ್‌ ಈಶ್ವರ, ಸೆಲ್ಪಿà ವಿಷ್ಣು, ವಾಟ್ಸಾಪ್‌ ಗಣೇಶನನ್ನು ತಯಾರಿಸಲಾಗಿದೆ.

– ಸ್ಟೀಲ್‌ ಪಾತ್ರೆ (ಕೊಳಪತಲೆ)ಯಿಂದ ಈಶ್ವರ (2 ಅಡಿ ಎತ್ತರ), ಸ್ಟೀಲ್‌ ಪಾತ್ರೆ ಬಳಸಿ ಸರಸ್ವತಿ ವಿಗ್ರಹ (2.5 ಅಡಿ ಎತ್ತರ).

– 366 ವರ್ಷಗಳ ಹಳೆಯ ಶ್ರೀ ಲಕ್ಷ್ಮಿನಾರಾಯಣ.

– 250 ವರ್ಷಗಳಷ್ಟು ಹಳೆಯ 32 ವಿವಿಧ ಅಳತೆಯ ಅಲಂಕರಿಸಿದ ಪಟ್ಟದ ಗೊಂಬೆಗಳು.

– 2500 ಹೆಚ್ಚು ಗೊಂಬೆಗಳನ್ನು ಜೋಡಿಸಿಡಲಾಗಿದೆ.

– ಆಕರ್ಷಕ ಪಕ್ಷಿ ಪಾರ್ಕ್‌.

*ರಿಗ್ರೆಟ್‌ ಅಯ್ಯರ್‌

ಟಾಪ್ ನ್ಯೂಸ್

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

kejriwal 2

ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್‌ಗೆ ಕೇಜ್ರಿವಾಲ್‌ ಮಾಹಿತಿ

ದೇಶದ ಅಭಿವೃದ್ಧಿಗೆ ಮೋದಿ ಗ್ಯಾರಂಟಿಯೇ ಶಾಶ್ವತ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ

ದೇಶದ ಅಭಿವೃದ್ಧಿಗೆ ಮೋದಿ ಗ್ಯಾರಂಟಿಯೇ ಶಾಶ್ವತ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ

ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್‌ನದ್ದು: ಮೀನಾಕ್ಷಿ ಲೇಖಿ

ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್‌ನದ್ದು: ಮೀನಾಕ್ಷಿ ಲೇಖಿ

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Mangaluru ಪೆಟ್ರೋಲ್‌, ಡೀಸೆಲ್‌ ತುಟ್ಟಿ : ಪುಷ್ಪಾ ಅಮರನಾಥ್‌

Mangaluru ಪೆಟ್ರೋಲ್‌, ಡೀಸೆಲ್‌ ತುಟ್ಟಿ : ಪುಷ್ಪಾ ಅಮರನಾಥ್‌

Congress ಆಳ್ವಿಕೆಯಲ್ಲಿ ಹಿಂದುಗಳಿಗೆ ಉಳಿಗಾಲ ಇಲ್ಲ : ಯಶ್‌ಪಾಲ್‌

Congress ಆಳ್ವಿಕೆಯಲ್ಲಿ ಹಿಂದುಗಳಿಗೆ ಉಳಿಗಾಲ ಇಲ್ಲ : ಯಶ್‌ಪಾಲ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

kejriwal 2

ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್‌ಗೆ ಕೇಜ್ರಿವಾಲ್‌ ಮಾಹಿತಿ

ದೇಶದ ಅಭಿವೃದ್ಧಿಗೆ ಮೋದಿ ಗ್ಯಾರಂಟಿಯೇ ಶಾಶ್ವತ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ

ದೇಶದ ಅಭಿವೃದ್ಧಿಗೆ ಮೋದಿ ಗ್ಯಾರಂಟಿಯೇ ಶಾಶ್ವತ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ

ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್‌ನದ್ದು: ಮೀನಾಕ್ಷಿ ಲೇಖಿ

ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್‌ನದ್ದು: ಮೀನಾಕ್ಷಿ ಲೇಖಿ

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.