ಸುಳಿಗೆ ಸಿಕ್ಕ ದಿನಗಳು 


Team Udayavani, Mar 21, 2017, 3:45 AM IST

ramcharan_tamil_movie_still.jpg

ಅದೊಂದು ದಿನ ಅವನನ್ನು ನೋಡಿದೆ. ಯಾಕೋ ಗೊತ್ತಿಲ್ಲ, ಏನೋ ಡಿಫ‌ರೆಂಟ್‌ ಫೀಲಿಂಗ್‌. ನೋಡಿದಾಕ್ಷಣ, ನನಗಾಗಿ ಹುಟ್ಟಿರೋ ಜೀವ ಇವನು ಅನ್ನಿಸ್ತು . ಲವ್‌ ಎಟ್‌ ಫಸ್ಟ್  ಸೈಟ್‌ ಅಂತಾರಲ್ಲ ಹಾಗೆ. ಮೊದ ಮೊದಲು ಅವನ ಹತ್ತಿರ ಏನೂ ಹೇಳದೆ ಇದ್ರೂ, ಮಾತಾಡದೆ ಇದ್ರೂ ಅವನನ್ನ ನೋಡೋದೇ ನನಗೆ ಒಂಥರಾ ಖುಷಿ ಅನ್ನಿಸ್ತಿತ್ತು. ಅದೇ ಕಾರಣಕ್ಕೋ ಏನೋ, ಒಂದು ನೆಪ ಹುಡುಕುತ್ತ ಅವನನ್ನ ನೋಡೋದು, ಒಂದ್‌ ಸ್ಟೈಲ್  ಮಾಡೋದೇ ನನ್ನ ದಿನನಿತ್ಯದ ಕೆಲಸ ಆಗೋಯ್ತು… ಏನಾದ್ರು ಅವನು ನನ್ನ ನೋಡಿ ಮುಗುಳ್ನಗೆ ಬೀರಿದ ಅಂದ್ರೆ ಸಾಕು: ಏನೋ ಲೈಫ್ ಅಲ್ಲಿ ತುಂಬಾ ದೊಡ್ಡ ಗಿಫ್ಟ್  ಸಿಕ್ಕ ಹಾಗೆ. 

ದಿನ ಕಳೆದ ಹಾಗೆ ತುಂಬಾ ಇಷ್ಟ ಪಡ್ತಾ ಹೋದೆ… ಆದ್ರೆ ಅವನಿಗೆ ಬಾಯಿ ಬಿಟ್ಟು ಹೇಳ್ಳೋದು ಹೇಗೆ? ನಾನು ನಿನ್ನನ್ನು ಇಷ್ಟಪಡ್ತೀನಿ ಅಂದ್ರೆ ಏನು ಅಂದೊRàತಾನೋ? ಅಕಸ್ಮಾತ್‌, ನನಗೆ ಅಂಥಾ ಫೀಲಿಂಗ್ಸ್‌ ಇಲ್ಲ ಅಂದುಬಿಟ್ರೆ? ಅವನು ಇಷ್ಟಪಡಲ್ಲ ಅಂದ ಮಾತ್ರಕ್ಕೆ ನಾನು ಅವನನ್ನ ಲವ್‌ ಮಾಡೋದನ್ನ ಬಿಡೋಕೂ ಆಗಲ್ಲ. ಪ್ರತಿ ದಿನ ಅವನದೇ ಯೋಚನೆ. ಸುರಿಯುವ ಮಳೆಯಲಿ ಕೈ ಕೈ ತಾಗಿಸುತ್ತ ನಡೆಯೋ ಆಸೆ… ಆ ಹಿತವಾದ ಮಳೆಯಲ್ಲಿ ಅವನೊಟ್ಟಿಗೆ ನೆನೆಯೋ ಆಸೆ… ಅವನನ್ನ ಮರೆಯಲಾರದೆ ಇದ್ದಾಗ ಅವನ ನಂಬರ್‌ ಹೇಗೋ ಸಿಕ್ಕಿತು… ಅವನಿಗೆ ನನ್ನ ಎಲ್ಲ ಫೀಲಿಂಗ್ಸ್  ಹೇಳಲಾ? ಬೇಡವಾ? ಅನ್ನೋ ಯೋಚನೆ. 

ಇಷ್ಟೆಲ್ಲ ಗೊಂದಲದ ಮದ್ಯೆನೇ ನನ್ನವನ ಮನ ಸೆಳೆಯಲು ಪ್ರಯತ್ನ ಪಟ್ಟೆ. ಕೊನೆಗೂ ನನ್ನ ಕಡೆ ಒಲಿದ. ಅಂದು ನನ್ನ ಮನಸು ಕದ್ದು ಆಟ ಆಡಿದವ ಇಂದು ನಾನು ಅವನ ಜೀವ ಎನ್ನುವಷ್ಟು ಪ್ರೀತಿಸುತ್ತಿದ್ದಾನೆ. 

– ಭೂಮಿ ಭಟ್‌, ಶಿರಸಿ 

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.