ಕಡೆಗೂ ಐ ಲವ್‌ ಯೂ ಅಂದೇ ಬಿಟ್ಟೆ: ಎಲ್ಲಿ ಗೊತ್ತಾ?


Team Udayavani, Mar 21, 2017, 3:45 AM IST

Tamanna-Hot-Photo-Stills-In.jpg

ಅವಸರವಸರವಾಗಿ ಹೊರಟು ಬಸ್ಸಿಗಾಗಿ ಕಾಯುತ್ತಾ ನಿಂತಿದ್ದೆ. ಅವತ್ಯಾಕೋ ನಾನು ಮಾಮೂಲಿಯಾಗಿ ಹೋಗುವ ಬಸ್ಸು ತಪ್ಪಿದ್ದರಿಂದ ಬೇರೊಂದು ಬಸ್ಸಿನಲ್ಲಿ ಹೋಗಬೇಕಾಯಿತು. ಕಂಡಕ್ಟರ್‌ಗೆ ಬಸ್‌ ಪಾಸ್‌ ತೋರಿಸಿ ಮೊಬೈಲ್‌ ತೆಗೆದು ಇಯರ್‌ ಫೋನ್‌ ಕಿವಿಗೆ ಸಿಕ್ಕಿಸಿ ಫೇವರೆಟ್‌ ಸಾಂಗ್‌ ಹಾಕಿಕೊಂಡು ಕೇಳುತ್ತಿದ್ದೆ. ಆಗಲೇ ಬಸ್‌ಗೆ ಒಬ್ಬಳು ಸುಂದರಿ ಹತ್ತಿ, ಬೇರೆ ಯಾವುದೇ ಸೀಟ್‌ ಇಲ್ಲದ ಕಾರಣ ನನ್ನ ಪಕ್ಕದಲ್ಲಿಯೇ ಕುಳಿತಳು. 

ಇಂದಿನ ನನ್ನ ಪೂರ್ತಿ ದಿನಚರಿ ಬದಲಾಗಿತ್ತು. ಮೊಬೈಲ್‌ ಹಾಗೂ ಇಯರ್‌ ಫೋನ್‌ ಜೇಬಿನಲ್ಲಿಟ್ಟು ಅವಳನ್ನೇ ನೋಡುತ್ತಾ ಕುಳಿತೆ. ಬಸ್ಸು ಸ್ವಲ್ಪ ದೂರ ಹೋಗುತ್ತಿದ್ದಂತೆ ಅವಳೊಂದಿಗೆ ಮಾತನಾಡಬೇಕೆನ್ನಿಸಿತು. ಧೈರ್ಯ ಮಾಡಿ “ನಿಮ್ಮ ಹೆಸರೇನು?’ ಎಂದು ಕೇಳಿಯೆ ಬಿಟ್ಟೆ. ಅವಳೂ ಅಷ್ಟೇ ಸಂಕೋಚದಿಂದ “ಸಹನಾ…’ ಎಂದು ಹೇಳುತ್ತಲೇ ನನ್ನ ಮನಸ್ಸಿನಲ್ಲಿದ್ದ ಭಯ ದೂರವಾಯಿತು. ಹೀಗೆ ನಮ್ಮ ಮಾತುಕತೆ ದಾರಿಯುದ್ದಕ್ಕೂ ಬೆಳೆಯುತ್ತ ಅವಳ ಪರಿಚಯ ನನ್ನಲ್ಲಿ ಏನೋ ಉತ್ಸಾಹ ತುಂಬಿತು. 

ಹೀಗೇ ಮಾತು ಮುಂದುವರೆಸಿದೆವು. ಅದುವರೆಗೂ ಯಾವ ಹುಡುಗಿಯ ಬಳಿಯೂ ಮಾತನಾಡದ ನಾನು ಅಂದು ನನಗೆ ಗೊತ್ತಿಲ್ಲದಂತೆ ಅವಳೊಂದಿಗೆ ಆತ್ಮೀಯವಾಗಿ ಮಾತನಾಡುತ್ತಿದ್ದೆ ಅವಳು ನನ್ನ ಮನಸನ್ನು ಆವರಿಸಲು ಹೆಚ್ಚು ಸಮಯ ಬೇಕಾಗಿರಲಿಲ್ಲ. ಎದೆಯಲ್ಲಿ ಢವ ಢವ ಸದ್ದು ಹೆಚ್ಚಾಗತೊಡಗಿತು. ಕೊನೆಗೂ ಐ LOVE YOU ಎಂದು ಹೇಳಿಯೇಬಿಟ್ಟೆ. ಅವಳ ಮರು ಉತ್ತರಕ್ಕಾಗಿ ಕಾಯುತ್ತ ಕುಳಿತಾಗ ಬಸ್ಸಿನಲ್ಲಿ ಏನೋ ಗದ್ದಲ ಪ್ರಾರಂಭವಾಯಿತು. ಅದೇನೆಂದು ಗಮನಿಸುವಷ್ಟರಲ್ಲಿ ನಾನು ಇಳಿಯಬೇಕಿದ್ದ ಬಸ್‌ ಸ್ಟಾಂಡ್‌ ಬಂದಿತ್ತು. ನನ್ನ ಪಕ್ಕದಲ್ಲಿದ್ದ ಹುಡುಗಿ ನನಗಿಂತ ಮೊದಲೇ ಇಳಿದಾಗಿತ್ತು. ನಾನು ಸ್ವಲ್ಪ$ಸುಧಾರಿಸಿ ಯೋಚಿಸಿದೆ. ಬಸ್ಸಿನಲ್ಲಿ ಆ ಸುಂದರಿ ಬಂದು ಕೂತಿದ್ದೇನೊ ನಿಜ, ಆದರೆ ನಾನು ಅವಳೊಂದಿಗೆ ಮಾತನಾಡಿದ್ದೆಲ್ಲಾ ಕನಸಿನಲ್ಲಿ ಎಂದು ತಿಳಿದಾಗ ನನ್ನ ಅವಿವೇಕಿತನಕ್ಕೆ ನಾನೊಬ್ಬನೇ ಸಾಕ್ಷಿಯಾಗಿದ್ದೆ. ಇಂದಿಗೂ ಕಾಲೇಜಿನಲ್ಲಿ ಅವಳನ್ನು ನೋಡಿದಾಗಲೆಲ್ಲ ನನ್ನ ಕನಸು ನೆನಪಾಗಿ ನಾನೊಬ್ಬನೇ ನಸುನಗುತ್ತೇನೆ.

– ಜೈದೀಪ್‌ ಪೂಜಾರಿ

ಟಾಪ್ ನ್ಯೂಸ್

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ

Loksabha election; ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

1-JP-H

Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.