ಕಾಪಿ ಮಾಡಲು ಅವಕಾಶವಿದ್ದರೂ ಆಕೆ ಕಾಪಿ ಮಾಡಲಿಲ್ಲ


Team Udayavani, Mar 28, 2017, 3:50 AM IST

28-JOSH-9.jpg

ಇದು ಕಟ್ಟುಕತೆಯಲ್ಲ, ನಮ್ಮ ಮನೆಯಲ್ಲಿ ನಡೆದ ನಿಜಸಂಗತಿ. ಕಾಪಿ ಮಾಡಲು ಅವಕಾಶದ್ದರೂ, ಕಾಪಿ ಹೊಡೆಯದ ಜಾಣೆ, ಪುಟ್ಟ ಮುಗ್ಧ ಬಾಲಕಿಯ “ಕಾಪಿ ಹೊಡೆಯದ’ ಪ್ರಸಂಗ. 

ನನ್ನ ಅಕ್ಕನ ಮಗಳು ಲಾವಣ್ಯ, ಎರಡನೇ ಕ್ಲಾಸ್‌ನಲ್ಲಿ ಓದುತ್ತಿರುವ ವಿದ್ಯಾರ್ಥಿನಿ. ಎಕ್ಸಾಂನಲ್ಲಿ “ಎರೇಸರ್‌’ (Eraser) ಅನ್ನೋ ಪದವನ್ನು ಬಳಸಿ ಯಾವುದೇ ಒಂದು ವಾಕ್ಯವನ್ನು ರಚಿಸಬೇಕಿತ್ತು. ಆದರೆ ಪಾಪ ಆ ಪುಟ್ಟ ಕಂದನಿಗೆ ಇಂಗ್ಲಿಷ್‌ನಲ್ಲಿ “ಎರೇಸರ್‌’ ಪದದ ಸ್ಪೆಲ್ಲಿಂಗೇ  ಸರಿಯಾಗಿ ನೆನಪಾಗುತ್ತಿಲ್ಲ. ಹಾಗೂ ಹೀಗೂ ಯೋಚಿಸಿ ಕೊನೆಗೂ “ಎರೇಸರ್‌’ ಪದ ಬರೆದು ಬಂದು. ಆದರೆ ಆ ಪದವನ್ನು ತಪ್ಪಾಗಿ ಬರೆದಿದ್ದಳು. ಮನೆಗೆ ಬಂದು ಅವಳಮ್ಮನ ಹತ್ತಿರ ಸ್ಪೆಲ್ಲಿಂಗ್‌ ಚೆಕ್‌ ಮಾಡಿಕೊಂಡ ಲಾವಣ್ಯಳಿಗೆ ತಾನು ಬರೆದಿದ್ದು ತಪ್ಪು ಅಂತ ಗೊತ್ತಾಯ್ತು. ನಂತರ ಕೊಂಚ ಬೇಸರಗೊಂಡ ಮಗು ಸುಮ್ಮನಾಗಿತ್ತು. 

ಆದರೆ ಅವಳ ಅಮ್ಮ “ಪುಟ್ಟಾ, ಎರೇಸರ್‌ ಸ್ಪೆಲ್ಲಿಂಗ್‌ ನಿನ್ನ ಹೊಸ ರಬ್ಬರ್‌ ಮೇಲೇ ಬರೆದಿತ್ತಲ್ಲ… ಅದನ್ನೇ ನೋಡಿ ಬರೀಬಹುದಿತ್ತಲ್ಲ?’ ಎಂದು ಹೇಳಿದಾಗ ಪುಟ್ಟಿ “ಅಮ್ಮ, ನಂಗೆ ಅಷ್ಟು ಗೊತ್ತಾಗಲ್ವಾ? ನಂಗೆ ಗೊತ್ತಿತ್ತು. ಅದರ ಸ್ಪೆಲ್ಲಿಂಗ್‌ ಹೊಸ ರಬ್ಬರ್‌ ಮೇಲೆ ಬರೆದಿತ್ತು ಅಂತ, ಆದ್ರೆ ಅದನ್ನ ನೋಡಿ ಬರೆದ್ರೆ ಕಾಪಿ ಹೊಡೆದ ಹಾಗೆ ಅಲ್ವಾ ಅಮ್ಮ? ಕಾಪಿ ಹೊಡೆೆಯೋದು ತಪ್ಪು ಅಲ್ವಾ ಅಮ್ಮ?’ ಎಂದು ಅದೇ ಮುಗ್ಧ ಕಂಠದಿಂದ ಕೇಳಿತು. ಪುಟ್ಟ ಮಗಳ ಮುಗ್ಧ ಪ್ರಾಮಾಣಿಕತೆಗೆ ನನ್ನಕ್ಕ ಶಹಬ್ಟಾಶ್‌ಗಿರಿ ಕೊಟ್ಟಳು. ಮನೆಮಂದಿಯೊಂದಿಗೆ ನಡೆದ ಘಟನೆ ಹೇಳಿ ಮಗಳ ಪ್ರಾಮಾಣಿಕತೆಯನ್ನು ಕೊಂಡಾಡಿ ಹರುಷಪಟ್ಟಳವಳು.

ಸೀಮಾ ಕಾರಟಗಿ

ಟಾಪ್ ನ್ಯೂಸ್

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.