ನೀಲಿಯ ಬುಗುರಿ ಭೂಮಿ!


Team Udayavani, Jun 22, 2017, 3:45 AM IST

bugari.jpg

ಅದೆಷ್ಟೋ ಲಕ್ಷ ಕೋಟಿ ಜೀವಿಗಳು ಕೋಟ್ಯಾನುಕೋಟಿ ವರ್ಷಗಳಿಂದ ಭೂಮಿ ಮೇಲೆ ನೆಲೆಯನ್ನು ಕಂಡುಕೊಂಡಿವೆ ಎಂಬುದೇನೋ ನಿಜ. ನಮಗೆ ಸಕಲವನ್ನೂ ನೀಡಿರುವ, ನೀಡುತ್ತಿರುವ ಭೂಮಿಯ ಕುರಿತು 5 ಸಂಗತಿಗಳು.

1. ಭೂಮಿಯ ಚಲನೆ ನಿಧಾನವಾಗುತ್ತಿದೆ.
ತನ್ನ ಅಕ್ಷದಲ್ಲಿಯೂ ಸುತ್ತುವ ಭೂಮಿಯ ವೇಗ ಮಿಲಿಸೆಕೆಂಡುಗಳಷ್ಟು ಅಂತರದಲ್ಲಿ ನಿಧಾನವಾಗುತ್ತಿದೆ. ಇದರ ನೇರ ಪರಿಣಾಮ ಆಗುವುದು ಬೆಳಗು ಮತ್ತು ರಾತ್ರಿಯ ಮೇಲೆ. ಆದರೆ ಇದಾಗಲು ನೂರು ಮಿಲಿಯನ್‌ ವರ್ಷಗಳು ಕಳೆಯಬೇಕು. ಆಗ ಭೂಮಿಯ ದಿನಮಾನ 24 ಗಂಟೆ ಆಗಿರುವುದಿಲ್ಲ, 25 ಗಂಟೆಗಳಾಗಿರುತ್ತವೆ.

2. ನಾವೇ ಕೇಂದ್ರ
ಒಂದು ಕಾಲದಲ್ಲಿ ಭೂಮಿಯ ಸುತ್ತ ಇಡೀ ವಿಶ್ವವೇ ಸುತ್ತುತ್ತಿದೆ ಎಂದು ಜನರು ನಂಬಿದ್ದರು. ಜನರೇ ಅಲ್ಲ ವಿಜ್ಞಾನಿಗಳೇ ನಂಬಿದ್ದರು. 

3. ವಿದ್ಯುತ್ಕಾಂತೀಯ  ಶಕ್ತಿ
ಭೂಮಿಯನ್ನು ಬಲವಾದ ವಿದ್ಯುತ್ಕಾಂತೀಯ ಶಕ್ತಿ ಆವರಿಸಿದೆ. ಇದು ಸೂರ್ಯನ ಅಪಾಯಕಾರಿ ಸೌರಗಾಳಿಯಿಂದ ನಮ್ಮನ್ನು ರಕ್ಷಿಸುತ್ತದೆ. 

4.ಭೂಮಿಯ ನಾಮಕರಣ

ಸೌರಮಂಡಲದ ಎಲ್ಲಾ ಗ್ರಹಗಳ ಹೆಸರುಗಳು ದೇವರ ಹೆಸರಿನಿಂದ ಪ್ರಭಾವಿತಗೊಂಡಿದೆ. ಇದಕ್ಕೆ ಅಪವಾದದಂತಿರುವ ಏಕೈಕ ಗ್ರಹ ಭೂಮಿ. ಮರ್ಕುÂರಿ, ವೀನಸ್‌, ಮಾರ್, ಜುಪೀಟರ್‌ ಮತ್ತು ಶನಿ- ಈ ಗ್ರಹಗಳ ಹೆಸರನ್ನು ರೋಮನ್‌ ಪುರಾಣದ ಪ್ರಕಾರ ಇಡಲಾಗಿದೆ. ಯುರೇನಸ್‌ ಮತ್ತು ನೆಪೂcನ್‌ ಗ್ರಹಗಳ ಹೆಸರು ಗ್ರೀಕ್‌ ಪುರಾಣದಿಂದ ಬಂದಿವೆ. ಅರ್ತ್‌ (ಭೂಮಿ) ಹೆಸರು ಬಂದಿದ್ದು “ಎರ್ಡಾ’ ಎನ್ನುವ ಅÂಂಗ್ಲೊ ಸ್ಯಾಕ್ಸನ್‌ ಪದದಿಂದ.

5. 1 ದಿನದಲ್ಲಿ 24 ಗಂಟೆಗಳಿಲ್ಲ!
ಜನರು ಒಂದು ದಿನದಲ್ಲಿರುವ 24 ಗಂಟೆಗಳ ಸಮಯ ಕಡಿಮೆಯೇ ಎಂದು ದೂರುವುದನ್ನು ನೋಡಿರಬಹುದು. ಆದರೆ  ನಮ್ಮ ಒಂದು ದಿನದಲ್ಲಿ ಇರುವುದು 24 ಗಂಟೆಗಳಲ್ಲ ಎಂಬ ಸಂಗತಿ ನಿಮಗೆ ಗೊತ್ತೇ. ಒಂದು ದಿನದಲ್ಲಿರುವುದು 23 ಗಂಟೆ 56 ನಿಮಿಷಗಳು.

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.