ಜಗತ್ತಿನ ಮಿಂಚುಗಳ ರಾಜಧಾನಿ


Team Udayavani, Jul 20, 2017, 5:20 AM IST

vismaya1.jpg

ಮೆಶಿನ್‌ಗನ್‌ ಎಂದರೇನೆಂದು ನಿಮಗೆ ಗೊತ್ತೇ ಇರುತ್ತೆ. ಒಂದು ಬಾರಿ ಟ್ರಿಗರ್‌ ಒತ್ತಿದರೆ ಒಂದರ ಹಿಂದೊಂದರಂತೆ ಹತ್ತಿಪ್ಪತ್ತು ಬುಲೆಟ್ಟುಗಳನ್ನು ಸಿಡಿಸುವ ಅವುಗಳ ರಣರಂಗದಲ್ಲಿ ರಕ್ತದ ಕೋಡಿಯನ್ನೇ ಹರಿಸಬಲ್ಲವು. ಇಲ್ಲಿ ಬುಲೆಟ್ಟುಗಳು ಬಂದೂಕಿನಿಂದ ಸಿಡಿಯುವ ವೇಗದಲ್ಲಿ ಮಿಂಚುಗಳ ಆಕಾಶದಿಂದ ಸಿಡಿಯತೊಡಗಿದರೆ ಹೇಗಿರುತ್ತೆ? ಅದೇ ವೆನಿಝುವೆಲಾದ ಮರಕಾಯಿಬೋ ಸರೋವರದ ವಿಶೇಷತೆ.

ಕಟಟಂಬೊ ಮಿಂಚು
ಮರಕಾಯಿಬೋ ಸರೋವರ ಧರೆಗಿಳಿಸುವ ಸರಣಿ ಮಿಂಚುಗಳಿಗೆ ಹೆಸರುವಾಸಿ. ಇಲ್ಲಿ ವರ್ಷದ 260 ದಿನಗಳ ಕಾಲ, ದಿನದ 10 ಗಂಟೆ ಅವಧಿಯಲ್ಲಿ 280 ಬಾರಿ ಮಿಂಚುಗಳು ಹೊಡೆಯುತ್ತವೆ. ವಿಶೇಷವೆಂದರೆ ಈ ಅಪರೂಪದ ವಿದ್ಯಮಾನ ಜನಪ್ರದೇಶದಿಂದ ದೂರ ಅಂದರೆ ಸರೋವರದ ಮಧ್ಯದಲ್ಲಿ ಘಟಿಸುತ್ತದೆ. ಅಲ್ಲಿನ ಜನರ ಪ್ರಕಾರ ಈ ಸರಣಿ ಮಿಂಚುಗಳು ವರ್ಷದಿಂದ ವರ್ಷಕ್ಕೆ ಭಿನ್ನವಾಗಿರುತ್ತವೆ. ಕಡಿಮೆಯಾಗಲೂಬಹುದು, ಹೆಚ್ಚಾಗಲೂಬಹುದು.

ಇತಿಹಾಸದಲ್ಲಿ ಉಲ್ಲೇಖ
ಹಳೆಯ ಕಾಲದಲ್ಲಿಯೇ ಅಲ್ಲಿನ ಜನರು ಈ ವಿದ್ಯಮಾನವನ್ನು ದಾಖಲಿಸಿದ್ದರು. ಆಗಿನ ಕಾಲದಲ್ಲಿ ಆ ಮಿಂಚಿಗೆ “ಮರಕಾಯಿಬೋನ ದೀಪ’ ಎಂದು ಕರೆಯುತ್ತಿದ್ದರು. ರಾತ್ರಿ ಸರೇವರದಲ್ಲಿ ದಿಕ್ಕು ತಪ್ಪಿದ ನಾವಿಕರಿಗೆ ಅದು ಬೆಳಕು ತೋರುತ್ತಿದ್ದಿದ್ದು ಅದಕ್ಕೆ ಕಾರಣ. ಅದ್ಕೆ ಸಣ್ಣ ಧ್ವಜವನ್ನೂ ತಯಾರು ಮಾಡಿದ್ದರು.

ಸರಣಿ ಮಿಂಚಿನ ರಹಸ್ಯ
ಈ ವಿದ್ಯಮಾನದ ಹಿಂದೆ ಮಂತ್ರ ತಂತ್ರಗಳಂಥ ನಿಗೂಢ ಸಕ್ತಿಗಳ ಕೈವಾಡ ಏನೂ ಇಲ್ಲ. ಸರೋವರ ನೆಲೆನಿಂತಿರುವ ಭೌಗೋಳಿಕ ಪ್ರದೇಶವೇ ಇದಕ್ಕೆ ಕಾರಣ. ಉತ್ತರದಿಂದ ಬೀಸುವ ಕೆರೆಬಿಯನ್‌ ಸಮುದ್ರದ ಬಿಸಿ ಗಾಳಿಯು ದಕ್ಷಿಣದ ಆ್ಯಂಡೀಸ್‌ ಪರ್ವತ ಶ್ರೇಣಿಯ ಕಡೆಯಿಂದ ಬೀಸುವ ತಂಪುಗಾಳಿಯ ಜತೆ ಘರ್ಷಿಸಿದಾಗ ಮಿಂಚುಗಳು ಉತ್ಪತ್ತಿಯಾಗುತ್ತವೆ.

ಈ ವಿದ್ಯಮಾನದಿಂದಾಗಿ ಮೀನುಗಾರರು ಸರೋವರಕ್ಕೆ ಇಳಿಯುವುದೇ ದುಸ್ತರವಾಗಿದೆ. ವರ್ಷಕ್ಕೆ ಕಡಿಮೆಯೆಂದರೂ ಮೂರರಿಂದ ನಾಲ್ಕು ಮಂದಿ ಈ ಮಿಂಚುಗಳಿಗೆ ಬಲಿಯಾಗುತ್ತಿದ್ದಾರೆ. ಈ ತೀವ್ರತೆಯಿಂದಾಗಿ ಮೀನುಗಾರರು ಈ ವಿದ್ಯಮಾನ ಜರುಗುವ ಸಂದರ್ಭದಲ್ಲಿ ಸರೋವರದಿಂದ ದೂರವೇ ಉಳಿಇಡುತ್ತಾರೆ.

ಚಿನ್ನಿ ಮೈಸೂರು

ಟಾಪ್ ನ್ಯೂಸ್

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.