ಲೀನವಾಗುತ್ತಿದೆ ಅಮೂಲ್ಯ ಶಿಲಾ ಶಾಸನಗಳು


Team Udayavani, Apr 22, 2017, 3:05 PM IST

22-BIG-9.jpg

ತೆಕ್ಕಟ್ಟೆ: ಇಲ್ಲಿನ ಬೇಳೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಉಗ್ರಾಣಿಬೆಟ್ಟು  ಸುತ್ತಮುತ್ತಲ ಪರಿಸರದಲ್ಲಿದೆ ಪುರಾತನ ಜೈನರ ಕಾಲದ ಶಾಸನ. ಇಲ್ಲಿನ ಕೃಷಿ ಭೂಮಿ ಹಾಗೂ ಮಠದ ಕೆರೆಯ ಮಧ್ಯದಲ್ಲಿ ಶತಮಾನದ ಜೈನರ ಕಾಲದ ಶಿಲಾ ಶಾಸನಗಳು ಕಾಲನ ಭೂ ಗರ್ಭ ಸೇರುತ್ತಿದ್ದು  ಜೈನರ ಆಳ್ವಿಕೆಯ ವೈಭವವನ್ನು ಸಾರಿ ಹೇಳುತ್ತಿದೆ.

ಈ ಶಿಲಾ ಶಾಸನಗಳಲ್ಲಿ ಏನಿದೆ ?
ಇಲ್ಲಿನ ಉಗ್ರಾಣಿಬೆಟ್ಟು  ಸುತ್ತಮುತ್ತಲ ಪರಿಸರದ ಫಲವತ್ತಾದ ಕೃಷಿ ಭೂಮಿಯ ನಡುವೆ ಆಳೆತ್ತರದಲ್ಲಿ ನಿಂತಿರುವ ಶತಮಾನಕ್ಕೂ ಹಳೆಯದಾದ ಜೈನರ ಅತ್ಯಮೂಲ್ಯ ಈ ಶಿಲಾಶಾಸನದ ನಡುವೆ  ಆಕರ್ಷಕ ಬಲರಾಮ ಮೂರ್ತಿ  ಹಾಗೂ ಬಲಭಾಗದಲ್ಲಿ  ಸೂರ್ಯ ಮತ್ತು ಎಡಭಾಗದಲ್ಲಿ ಚಂದ್ರನ  ಚಿತ್ರವನ್ನು ಕೆತ್ತಲಾಗಿದ್ದು ಕೆಲವೊಂದು ಚಿತ್ರಗಳು ಅಸ್ಪಷ್ಟವಾಗಿ ಗೋಚರವಾಗುತ್ತಿವೆ ಅಲ್ಲದೆ ಇಲ್ಲಿಗೆ ಸಮೀಪದ  ಮಠದ ಕೆರೆಯ ಮಧ್ಯದಲ್ಲಿರುವ  ಆಳೆತ್ತರದ ಶಿಲಾ ಶಾಸನದ ನಡುವೆ ಶಿವಲಿಂಗ, ಬಸವ, ದೀಪ , ಸೂರ್ಯ , ಚಂದ್ರ ಹಾಗೂ ಕೈಯಲ್ಲಿ  ಕತ್ತಿ ಹಿಡಿದು ನಿಂತಿರುವಂತಹ ವ್ಯಕ್ತಿ  ಚಿತ್ರಣ ಕೆತ್ತಲ್ಪಟ್ಟಿದೆ  ಹಾಗೂ ಇದರ ಸಮೀಪದಲ್ಲಿಯೇ  ಮರದ ಬುಡದಲ್ಲಿ ಜೈನರ ಕಾಲಕ್ಕೆ ಸೇರಿದ ನಾಗನ ಶಿಲೆಗಳು ಜೈನರ ಪುರಾತನ ಹಿನ್ನೆಲೆಯನ್ನು ಹೊಂದಿರುವಂತೆ ಕೆಲವೊಂದು  ಕುರುಹುಗಳು ಕಾಣಸಿಗುತ್ತವೆ .

ರಕ್ಷಿಸಬೇಕಾಗಿದೆ  ಶಾಸನ !
ಅತ್ಯಮೂಲ್ಯ ಮಾಹಿತಿಗಳು ಅಡಕವಾಗಿರುವ ಇಂತಹ ಶಾಸನವನ್ನು ಪ್ರಾಚ್ಯ ಇಲಾಖೆಯವರು ಅಧಿಕಾರಿಗಳು ಅಧ್ಯಯನಗೈದು ಮಹತ್ವದ ಮಾಹಿತಿಯನ್ನು  ಕ್ರೋಢೀಕರಿಸುವ ಮೂಲಕ ಇಂತಹ ಶಾಸನದ ರಕ್ಷಣೆಯ ಬಗ್ಗೆ ಗ್ರಾಮಸ್ಥರಲ್ಲಿ  ಜಾಗೃತಿ ಮೂಡಿಸಬೇಕಾದ ಅನಿವಾರ್ಯತೆ ಇದೆ.

ನಿರ್ಲಕ್ಷಕ್ಕೆ ಒಳಗಾದ ಕೆರೆ !
ಅಪಾರ ಪ್ರಮಾಣದ ನೀರಿನ ಸೆಲೆಯನ್ನು ಹೊಂದಿದ್ದ  ಪ್ರಸಿದ್ಧ ಕೆರೆ ಹಿಂದೆ ನೂರಾರು ಎಕರೆ ಕೃಷಿಕರ ಪಾಲಿಗೆ ವರವಾಗಿದ್ದು  ಪ್ರಸ್ತುತ ಸಂಪೂರ್ಣ ನಿರ್ಲಕ್ಷéಕ್ಕೆ ಒಳಗಾಗಿದೆ.  ಸುಮಾರು 19 ಸೆಂಟ್ಸ್‌  ವಿಸ್ತೀರ್ಣದಲ್ಲಿರುವ  ಪುರಾತನ ಮಠದ ಕೆರೆ  ಮಾಯವಾಗುವ ಸ್ಥಿತಿಯಲ್ಲಿದ್ದು ಸಂಬಂಧಪಟ್ಟ ಅಧಿಕಾರಿಗಳು ಕೆರೆಯ ರಕ್ಷಣೆಗೆ ಮುಂದಾಗುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಆರಾಧಿಸುವ ಸಂಪ್ರದಾಯ
ಉಗ್ರಾಣಿಬೆಟ್ಟನ ಪರಿಸರದಲ್ಲಿ ಶತಮಾನಕ್ಕೂ ಹಳೆಯದಾದ ಜೈನರ ಅತ್ಯಮೂಲ್ಯ ಶಿಲಾಶಾಸನಗಳು ಗದ್ದೆಯ ಮಧ್ಯದಲ್ಲಿವೆ. ಅಲ್ಲದೆ  ಈ ಶಿಲಾ ಶಾಸನದಲ್ಲಿ ಕೆತ್ತಲಾಗಿರುವ ಬಲರಾಮ ಮೂರ್ತಿಗೆ  ಇಲ್ಲಿನ ಕೃಷಿಕರು  ನಂಬಿಕೆಯಂತೆ ಕೃಷಿ ಕಾಯಕ ಆರಂಭವಾಗುವ ಮೊದಲು  ಭತ್ತದ ಸಸಿ (ಕುಂದಾಪ್ರ ಕನ್ನಡದಲ್ಲಿ ಅಗೆ)ಯನ್ನು ಶಾಸನದ ಮೇಲೆ ಹೂವಿನಂತಿರಿಸಿ ಆರಾಧಿಸುವ ಸಂಪ್ರದಾಯ ಇಂದಿಗೂ ನಡೆದುಕೊಂಡು ಬಂದಿರುವುದೇ ಇಲ್ಲಿನ ವಿಶೇಷ.
ಸುಧಾಕರ ಶೆಟ್ಟಿ ಉಗ್ರಾಣಿಬೆಟ್ಟು ಬೇಳೂರು, ಕೃಷಿಕ

ಟಿ.ಲೋಕೇಶ್‌ ಆಚಾರ್ಯ ತೆಕ್ಕಟ್ಟೆ
ಚಿತ್ರಗಳು: ಅನಂತ ತೆಕ್ಕಟ್ಟೆ

ಟಾಪ್ ನ್ಯೂಸ್

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

Kota: ಬೈಕ್‌ ಅಪಘಾತ; ಯುವಕ ಸಾವು

Kota: ಬೈಕ್‌ ಅಪಘಾತ; ಯುವಕ ಸಾವು

12

Theft; ಕೊಲ್ಲೂರು: ಮಹಿಳೆಯ ಚಿನ್ನ, ನಗದು ಕಳವು

11-udyavara

Sand Mining; ಉದ್ಯಾವರ: ಚುನಾವಣ ಚೆಕ್‌ಪೋಸ್ಟ್‌ ಬಳಿ ಅಕ್ರಮ ಮರಳು ಸಾಗಾಟ ಪತ್ತೆ

10-shirva

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.