ಭರದಿಂದ ಸಾಗುತ್ತಿದೆ ಮಂಗಳೂರಿಗನ ಟ್ರಾನ್ಸಿಟ್‌ ಒನ್‌ ಮಾಲ್‌ ಕಾಮಗಾರಿ


Team Udayavani, May 17, 2017, 12:36 PM IST

66589.jpg

ಮಂಗಳೂರು: ಪ್ರತೀ ಮಂಗಳೂರಿಗನ ನಿರೀಕ್ಷೆಯಾಗಿದ್ದ ಭವಿಷ್ಯದ ಯೋಜನೆಗಳ ಸಮರ್ಥನೀಯ ಸಂಯೋಜನೆ ಆಧಾರಿತ ಟ್ರಾನ್ಸಿಟ್‌ ಒನ್‌ ಮಾಲ್‌ ಕಾಮಗಾರಿ ಭರದಿಂದ ಸಾಗುತ್ತಿದೆ. 

ಇಕಾಲಾಜಿಕ್‌ ಹ್ಯಾಬಿಟೇಟ್ಸ್‌ ತಂಡ ತನ್ನ ಮಹತ್ವದ ಯೋಜನೆಗಳಲ್ಲಿ ಒಂದಾಗಿ  ತೊಕ್ಕೊಟ್ಟುವಿನಲ್ಲಿ ವಿನೂತನ ಮಾದರಿಯಲ್ಲಿ ನಿರ್ಮಾಣ ಮಾಡುತ್ತಿರುವ ಈ ಮಾಲ್‌ ಹಲವು ಅತ್ಯಾಧುನಿಕ ವಿಶೇಷತೆಗಳಿಂದ ಕೂಡಿದೆ. 

ಈಗಾಗಲೇ ಕಟ್ಟಡದ ರಚನಾತ್ಮಕ ಕಾಮಗಾರಿ ಪೂರ್ಣಗೊಂಡಿದ್ದು,ನೆಲಹಾಸು ಹಾಸುವಿಕೆ ಮತ್ತು 
ಇನ್ನಿತರ ಸಣ್ಣ ಕೆಲಸಗಳೊಂದಿಗೆ ಕಾಮಗಾರಿ ಪೂರ್ಣಗೊಳ್ಳುವತ್ತ ಸಾಗಿದೆ. 

ಈಗಾಗಲೇ ಇಕಾಲಾಜಿಕ್‌ ಹ್ಯಾಬಿಟೇಟ್ಸ್‌ ತಂಡ ಉತ್ತಮ ಉದ್ದಿಮೆದಾರರ ಸಂಪರ್ಕದಲ್ಲಿದ್ದು, ಉತ್ತಮ  ಪ್ರಾಜೆಕ್ಟ್ ಗಳ ಮೂಲಕ ಗ್ರಾಹಕರನ್ನು ಸೆಳೆಯುವಲ್ಲಿ ಮುಂದಾಗಿದೆ. 

ಉತ್ತಮ ಗುಣಮಟ್ಟದಿಂದ ಕಟ್ಟಡ ನಿರ್ಮಾಣ ಮಾಡಿದ ಸಂತೃಪ್ತಿ ಇಕಾಲಾಜಿಕ್‌ ಹ್ಯಾಬಿಟೇಟ್ಸ್‌ ಹೊಂದಿದ್ದು, ಮುಂದಿನ ಪ್ರಮುಖ ಕೆಲಸಗಳಾದ ಛಾವಣಿ,ಮುಂಭಾಗದ ಮೆರುಗು ನೀಡುವ ಕೆಲಸಗಳು, ವಿದ್ಯುತ್‌ ಮತ್ತು ಒಳಾಂಗಣ ನಿರ್ಮಾಣದಂತಹ ಕೆಲಸಗಳು ಮಾತ್ರ ಉಳಿದುಕೊಂಡಿದ್ದು ಭರದಿಂದ ಸಾಗುತ್ತಿವೆ. 

ವಿನ್ಯಾಸ, ಗುಣಮಟ್ಟ ಈಗಾಗಲೇ 60 % ಪೂರ್ಣಗೊಂಡಿದ್ದು, ಮಳಿಗೆಗಳ ಮಾರಾಟವಾಗಲು ಸಹಕಾರಿಯಾಗಿದೆ. ಇದಕ್ಕಾಗಿ ಇಕಾಲಾಜಿಕ್‌ ಹ್ಯಾಬಿಟೇಟ್ಸ್‌ ತಂಡ ಧನ್ಯವಾದಗಳನ್ನು ಹೇಳಿದೆ.

ಇಕಾಲಾಜಿಕ್‌ ಹ್ಯಾಬಿಟೇಟ್ಸ್‌ ಸರಿಯಾದ ಬಾಡಿಗೆದಾರರನ್ನು ಆಯ್ಕೆ ಮಾಡಿಕೊಳ್ಳುವುದರಲ್ಲಿ ಸೂಕ್ಷ್ಮತೆಯನ್ನು ತೋರಿದೆ. ಗ್ರಾಹಕರ ಹಿತದೃಷ್ಟಿ ಪ್ರಮುಖವಾಗಿದ್ದು ಇಲ್ಲಿ ವಿಶೇಷ ಅಚ್ಚರಿಗಳು ಸಿಗಲಿದೆ ಎಂದು ತಿಳಿಸಿದೆ. 

ಆಫ‌ರ್‌ಗಳು ನಿಮಗಾಗಿ 

ಆಯ್ದ ಉತ್ಪನ್ನದ ಮೇಲೆ ಆಕರ್ಷಕ ರಿಯಾಯಿತಿಗಳು ಮತ್ತು ಬಾಡಿಗೆ ಭರವಸೆ ನೀಡುವಿಕೆ ಇದೆ.

ಸೀಮಿತ ಅವಧಿಗೆ 18 ಲಕ್ಷ ರೂ.ನಿಂದ ಪ್ರಾರಂಭವಾಗುವ ಕೆಲವು ಮಳಿಗೆಗಳು.

ಗ್ರಾಹಕರನ್ನು ನೀಡಿ  ಮತ್ತು ಆಕರ್ಷಕ ಬೋನಸ್ ಪಡೆಯಿರಿ

ಕೆಳಗಿರುವ ವಿಳಾಸವನ್ನು ಸಂಪರ್ಕಿಸುವ ಮೂಲಕ ನಿಮ್ಮ ಎಲ್ಲಾ ರಿಯಲ್ ಎಸ್ಟೇಟ್ ಅವಶ್ಯಕತೆಗಳಿಗೆ ಅತ್ಯುತ್ತಮ ಕೊಡುಗೆಗಳು ಮತ್ತು ಪರಿಹಾರಗಳನ್ನು ಪಡೆದುಕೊಳ್ಳಿ.

www.ecologichabitats.com

write to enquiries @ecologichabitats.com

To book your space contact: +91 97410 70000 / +91 824 6066 666 

ಇಕಾಲಾಜಿಕ್‌ ಹ್ಯಾಬಿಟೇಟ್ಸ್‌ನ ಇನ್ನೂ ಕೆಲವು ಅತ್ಯಾಕರ್ಷಕ ಹೊಸ ಯೋಜನೆಗಳು ಬರಲಿದ್ದು, ಶೀಘ್ರದಲ್ಲೇ ಹೆಚ್ಚಿನ ವಿವರಗಳು ಲಭ್ಯವಾಗಲಿವೆ.


ಟಾಪ್ ನ್ಯೂಸ್

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.