ಕಾನ್ಪುರ-ಭಿವಾನಿ ಕಾಲಿಂದಿ ಎಕ್ಸ್ಪ್ರೆಸ್ ಗೂಡ್ಸ್ ಟ್ರೈನಿಗೆ ಢಿಕ್ಕಿ
Team Udayavani, Feb 20, 2017, 12:15 PM IST
ತುಂಡ್ಲಾ (ಉತ್ತರ ಪ್ರದೇಶ) : ಇಂದು ಸೋಮವಾರ ನಸುಕಿನ ವೇಳೆ ದಿಲ್ಲಿಗೆ ಹೋಗುತ್ತಿದ್ದ ಕಾನ್ಪುರ-ಭಿವಾನಿ ಕಾಲಿಂದಿ ಎಕ್ಸ್ಪ್ರೆಸ್ ರೈಲು ಉತ್ತರ ಪ್ರದೇಶದ ತುಂಡ್ಲಾ ಜಂಕ್ಷನ್ನಲ್ಲಿ ಸರಕು ಸಾಗಣೆ ರೈಲಿಗೆ ಢಿಕ್ಕಿಯಾಗಿ ಹಳಿ ತಪ್ಪಿದೆ.
ನಸುಕಿನ 2 ಗಂಟೆಯ ಸುಮಾರಿಗೆ 14723 ನಂಬರ್ನ ಕಾನ್ಪುರ ಭಿವಾನಿ ಕಾಲಿಂದಿ ಎಕ್ಸ್ಪ್ರೆಸ್ ರೈಲು ಆಗ್ರಾ ಸಮೀಪದ ಕ್ರಾಸಿಂಗ್ನಲ್ಲಿ ಸರಕು ರೈಲಿಗೆ ಢಿಕ್ಕಿಯಾಯಿತು. ಇದರಿಂದಾಗಿ ದಿಲ್ಲಿ – ಹೌರಾ ನಡುವಿನ ರೈಲು ಸಂಚಾರಕ್ಕೆ ಅಡಚಣೆ ಉಂಟಾಯಿತು ಎಂದು ರೈಲ್ವೆ ಮೂಲಗಳು ತಿಳಿಸಿವೆ.
ಈ ಅವಘಡದಲ್ಲಿ ಯಾವುದೇ ಜೀವ ಹಾನಿ, ಗಾಯ, ಸೊತ್ತು ನಷ್ಟ ಉಂಟಾಗಿಲ್ಲ ಎಂದು ಮೂಲಗಳು ಹೇಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ
Delhi: ಬ್ಯಾಂಕ್ ಮ್ಯಾನೇಜರ್ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು