ರೈಫಲ್ಗಳೊಂದಿಗೆ ಪರಾರಿಯಾಗಿದ್ದ ಕಾನ್ಸ್ಟೆಬಲ್ ಹಿಜ್ಬುಲ್ಗೆ
Team Udayavani, May 22, 2017, 7:19 PM IST
ಶ್ರೀನಗರ : ಎರಡು ದಿನಗಳ ಹಿಂದೆ ಕಾಶ್ಮೀರದ ಬಡಗಾಂವ್ ಜಿಲ್ಲೆಯಿಂದ ನಾಲ್ಕು ಸರ್ವಿಸ್ ರೈಫಲ್ಗಳೊಂದಿಗೆ ಪರಾರಿಯಾಗಿದ್ದ ಜಮ್ಮು ಕಾಶ್ಮೀರ ಪೊಲೀಸ್ ಕಾನ್ಸ್ಟೆಬಲ್, ಹಿಜ್ಬುಲ್ ಮುಜಾಹಿದೀನ್ ಉಗ್ರ ಸಂಘಟನೆಯನ್ನು ಸೇರಿಕೊಂಡಿದ್ದಾನೆ ಎಂದು ವರದಿಯಾಗಿದೆ.
ಭಾರತೀಯ ಆಹಾರ ನಿಗಮ – ಎಫ್ ಸಿ ಐ – ಇದರ ಗೋದಾಮಿನ ಕಾವಲಿಗಾಗಿ ನಿಯೋಜಿಸಲ್ಪಟ್ಟಿದ್ದ ಜಮ್ಮು ಕಾಶ್ಮೀರ ಪೊಲೀಸ್ ಕಾನ್ಸ್ಟೆಬಲ್ ಸೈಯದ್ ನವೀದ್ ಮುಷ್ತಾಕ್ ಚಾಂದ್ಪುರ ಪ್ರದೇಶದಿಂದ ನಾಲ್ಕು ಇನ್ಸಾಸ್ ರೈಫಲ್ಗಳೊಂದಿಗೆ ಪರಾರಿಯಾಗಿದ್ದ.
“ನಾವು ಸೈಯದ್ ನವೀದ್ (ಮುಷ್ತಾಕ್) ಶಾ ನನ್ನು ನಮ್ಮ ಸಂಘಟನೆಗೆ ಸ್ವಾಗತಿಸುತ್ತೇವೆ’ ಎಂದು ಹಿಜ್ಬುಲ್ ಮುಜಾಹಿದೀನ್ ವಕ್ತಾರ ಬುರ್ಹಾನ್ ಉದ್ ದಿನ್ ಹೇಳಿರುವುದನ್ನು ಉಲ್ಲೇಖೀಸಿ ಸಳೀಯ ಮಾಧ್ಯಮಗಳು ವರದಿ ಮಾಡಿವೆ.
ಮುಷ್ತಾಕ್ 2012ರಲ್ಲಿ ಜಮ್ಮು ಕಾಶ್ಮೀರ ಪೊಲೀಸ್ ಪಡೆಯನ್ನು ಸೇರಿಕೊಂಡಿದ್ದ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್