ಮಹಾರಾಷ್ಟ್ರದ ವಿಧಾನ ಭವನ, ಸಚಿವಾಲಯ ಉಗ್ರರ ಟಾಪ್ ಟಾರ್ಗೆಟ್ ?
Team Udayavani, Jul 24, 2017, 3:47 PM IST
ಮುಂಬಯಿ : ಮಹಾರಾಷ್ಟ್ರದ ವಿಧಾನ ಭವನ, ಸಚಿವಾಲಯ ಕಟ್ಟಡ ಉಗ್ರರ ಟಾಪ್ ಟಾರ್ಗೆಟ್ಗಳಾಗಿವೆ ಎಂದು ಮಹಾರಾಷ್ಟ್ರ ವಿಧಾನ ಪರಿಷತ್ ಅಧ್ಯಕ್ಷ ರಾಮರಾಜೆ ನಿಂಬಾಳ್ಕರ್ ಶಾಸಕರನ್ನು ಹಾಗೂ ಸಚಿವರನ್ನು ಎಚ್ಚರಿಸಿದ್ದಾರೆ.
ಮಹಾರಾಷ್ಟ್ರ ವಿಧಾನ ಭವನ ಮತ್ತು ಸಚಿವಾಲಯ ಕಟ್ಟಡಗಳಿಗೆ ಉಗ್ರ ಬೆದರಿಕೆ ಇರುವುದರಿಂದ ಗರಿಷ್ಠ ಭದ್ರತಾ ವ್ಯವಸ್ಥೆಯನ್ನು ಕೈಗೊಳ್ಳಲಾಗುತ್ತಿದೆ. ಆದರೆ ಸಚಿವರು, ಶಾಸಕರು ತಮ್ಮ ಸಿಬಂದಿಗಳು ಮತ್ತು ಸಹಾಯಕರ ಹಾಗೂ ತಮ್ಮನ್ನು ಕಾಣಲು ಬರುವ ಪಕ್ಷ ಕಾರ್ಯಕರ್ತರ ಭದ್ರತಾ ತಪಾಸಣೆಗೆ ಅಡ್ಡಿ ಪಡಿಸದೆ ಸಹಕರಿಸಬೇಕು ಎಂದವರು ಹೇಳಿದ್ದಾರೆ.
ಮಹಾರಾಷ್ಟ್ರ ವಿಧಾನಸಭೆಯ ಮುಂಗಾರು ಅಧಿವೇಶನ ಇಂದು ಆರಂಭಗೊಂಡ ಸಂದರ್ಭದಲ್ಲಿ ಅವರು ಈ ವಿಷಯ ತಿಳಿಸಿದರು.
ವಿಧಾನ ಭವನ ಮತ್ತು ಮಂತ್ರಾಲಯ ಕಟ್ಟಡಗಳಿಗೆ ಗರಿಷ್ಠ ಭದ್ರತೆ ಒದಗಿಸಲು ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗಿದೆ ಎಂದವರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…