ಅಮಾಯಕರನ್ನು ಕೊಲ್ಲುವವರು ಮುಸ್ಲಿಮರೇ ಅಲ್ಲ : ಇರಾಕ್ ವಿದೇಶ ಸಚಿವ
Team Udayavani, Jul 27, 2017, 11:18 AM IST
ಮುಂಬಯಿ : ”ಇಸ್ಲಾಂ ಹೆಸರಲ್ಲಿ ಅಮಾಯಕರನ್ನು ಕೊಲ್ಲುವ ಭಯೋತ್ಪಾದಕರು ಮುಸ್ಲಿಮರೇ ಅಲ್ಲ” ಎಂದು ಪ್ರಕೃತ ಐದು ದಿನಗಳ ಭಾರತ ಭೇಟಿಯಲ್ಲಿರುವ ಇರಾಕ್ ಗಣರಾಜ್ಯದ ವಿದೇಶ ಸಚಿವ ಇಬ್ರಾಹಿಂ ಅಲ್ ಜಾಫರಿ ಹೇಳಿದ್ದಾರೆ.
“ಭಯೋತ್ಪಾದಕರ ಕೆಲವು ಸಮೂಹಗಳಿವೆ. ಆ ಸಮೂಹಗಳಿಗೆ ಸೇರಿದ ಉಗ್ರರು ಇಸ್ಲಾಂ ಹೆಸರಿನಲ್ಲಿ ಘೋಷಣೆಗಳನ್ನು ಕೂಗುತ್ತಾರೆ. ಅವರು ಅಮಾಯಕ ಮಹಿಳೆಯರು ಮತ್ತು ಮಕ್ಕಳನ್ನು ಕೊಲ್ಲುತ್ತಾರೆ. ಅವರು ಇಸ್ಲಾಂ ನ ನಿಜವಾದ ಅರ್ಥದಲ್ಲಿ ಮುಸ್ಲಿಮರೇ ಅಲ್ಲ’ ಎಂದು ಅಲ್ ಜಾಫರಿ ಹೇಳಿದರು.
ಜಾಫರಿ ಅವರು ದಾವೂದಿ ಬೋಹರಾ ಸಮುದಾಯದ ಮುಸ್ಲಿಮರ ಆಹ್ವಾನದ ಮೇರೆಗೆ ಮುಂಬಯಿಗೆ ಭೇಟಿಕೊಟ್ಟಿದ್ದಾರೆ.
”ಮುಸ್ಲಿಮರಲ್ಲಿ ಹಲವು ಪಂಥಗಳಿವೆ; ಹಲವು ಸಮುದಾಯಗಳಿವೆ. ಎಲ್ಲ ಬಗೆಯ ಧಾರ್ಮಿಕ ಭಿನ್ನಮತಗಳನ್ನು ಮರೆತು ಮುಸ್ಲಿಮರೆಲ್ಲರೂ ಹೃದಯವಂತಿಕೆಯಿಂದ ಒಗ್ಗೂಡಿದರೆ ವಿಶ್ವ ಶಾಂತಿಯನ್ನು ಸಾಧಿಸಬಹುದಾಗಿದೆ” ಎಂದು ಜಾಫರಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ
Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ
ಬಿಲ್ ಗೇಟ್ಸ್ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ
Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು
Banda; ಗ್ಯಾಂಗ್ಸ್ಟರ್ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ
MUST WATCH
ಹೊಸ ಸೇರ್ಪಡೆ
RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ
Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ
Belagavi: ಕಣಕುಂಬಿ ಚೆಕ್ ಪೋಸ್ಟ್’ನಲ್ಲಿ ದಾಖಲೆಯಿಲ್ಲದ 7.98 ಲಕ್ಷ ರೂ ವಶಕ್ಕೆ
Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ
Sandalwood: ಸ್ಟಾರ್ ಸಿನ್ಮಾಗಳ ರಿಲೀಸ್ ಟೆನ್ಶನ್: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ