ಮಾವೋ ಸಿದ್ಧಾಂತದಿಂದ ಭ್ರಮನಿರಸನ: 6 ನಕ್ಸಲರ ಶರಣಾಗತಿ
Team Udayavani, Jul 27, 2017, 4:56 PM IST
ರಾಯಪುರ, ಛತ್ತೀಸ್ಗಢ : ತನ್ನ ತಲೆಗೆ ಮೂರು ಲಕ್ಷ ರೂ. ಇನಾಮು ಹೊಂದಿದ್ದ ಓರ್ವ ಸೆಕ್ಷನ್ ಕಮಾಂಡರ್ ಸಹಿತ ಆರು ಮಂದಿ ನಕ್ಸಲರು ಇಂದು ಛತ್ತೀಸ್ಗಢದ ಬಿಜಾಪುರ ಜಿಲ್ಲೆಯಲ್ಲಿ ಶರಣಾಗಿದ್ದು ಟೊಳ್ಳು ಮಾವೋವಾದಿ ಸಿದ್ಧಾಂತಗಳಿಂದ ತಾವು ನಿರಾಶರಾಗಿರುವುದರಿಂದ ಶರಣಾಗತರಾಗಿರುವುದಾಗಿ ಹೇಳಿದ್ದಾರೆ.
ಶರಣಾಗತರಾಗಿರುವ ಆರು ಮಂದಿ ನಕ್ಸಲರ ಪೈಕಿ ಹಪ್ಕಾ ಪಾಯ್ಕು 25 ಎಂಬಾತ ಮಾವೋ ಉಗ್ರರ 13ನೇ ಪ್ಲಟೂನ್ ಮಿಲಿಟರಿಯ ಸೆಕ್ಷನ್ ಕಮಾಂಡರ್ ಆಗಿ ಕ್ರಿಯಾಶೀಲನಾಗಿದ್ದ. ಈತನ ತಲೆಗೆ 3 ಲಕ್ಷ ರೂ. ಇನಾಮು ಇತ್ತು ಎಂದು ಬಿಜಾಪುರದ ಎಸ್ಪಿ ಕೆ ಎಲ್ ಧ್ರುವ ತಿಳಿಸಿದ್ದಾರೆ.
ಶರಣಾಗಿರುವ ಇತರ ನಕ್ಸಲರೆಂದರೆ ಮಾದ್ವೀ ಸೋನು 27, ಕಡ್ತಿ ಭೀಮಾ 25, ರಾಜು ರಾಮ ಮೋದಿಯಾಂ 22, ಪೋದಿಯಾಂ ಮೋದಿ 27 ಮತ್ತು ವೆಕೋ ಅಯ್ತು 27.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
Amit Shah: 2024ರ ಚುನಾವಣೆಯಲ್ಲಿ ಎನ್ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್ ನಲ್ಲಿ ಬಂಧನ
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
MUST WATCH
ಹೊಸ ಸೇರ್ಪಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ