ಭಾರತ ಶಾಂತಿ ಬಯಸುತ್ತದೆ; ಯುದ್ಧ ಅಲ್ಲ: ರಾಜನಾಥ್ ಸಂದೇಶ
Team Udayavani, Aug 21, 2017, 12:19 PM IST
ಹೊಸದಿಲ್ಲಿ : ಭಾರತವು ಶಾಂತಿಯನ್ನು ಬಯಸುತ್ತದೆ ಎಂದು ನಾನು ನಮ್ಮ ಎಲ್ಲ ನೆರೆಹೊರೆಯ ದೇಶಗಳಿಗೆ ಸಂದೇಶ ನೀಡಬಯಸುತ್ತೇನೆ’ ಎಂದು ಕೇಂದ್ರ ಗೃಹ ವ್ಯವಹಾರಗಳ ಸಚಿವ ರಾಜನಾಥ್ ಸಿಂಗ್ ಇಂದು ಹೇಳಿದ್ದಾರೆ.
“ಚೀನದೊಂದಿಗಿನ ಗಡಿ ಬಿಕ್ಕಟ್ಟಿಗೆ ಶೀಘ್ರವೇ ಪರಿಹಾರ ಲಭಿಸಲಿದೆ; ಚೀನ ಈ ದಿಶೆಯಲ್ಲಿ ಇತ್ಯಾತ್ಮಕ ಹೆಜ್ಜೆಯನ್ನು ಇರಿಸುವುದೆಂಬ ವಿಶ್ವಾಸ ನನಗಿದೆ’ ಎಂದು ರಾಜನಾಥ್ ಸಿಂಗ್ ಹೇಳಿದರು.
ಭಾರತದೊಂದಿಗಿನ ಗಡಿಯಲ್ಲಿ ಚೀನ ಜೂನ್ 16ರ ಪೂರ್ವ ಸ್ಥಿತಿಯನ್ನು ಕಾಯ್ದುಕೊಂಡು ಶಾಂತಿ ಮಾತುಕತೆ ಹಾಗೂ ಗಡಿ ಬಿಕ್ಕಟ್ಟು ಪರಿಹಾರಕ್ಕೆ ಮುಂದಾಗಬೇಕು ಎಂದವರು ಹೇಳಿದರು.
ಈ ನಡುವೆ ಅಂತಾರಾಷ್ಟ್ರೀಯ ಬಾಂಧವ್ಯಗಳ ವಿಶ್ಲೇಷಕರು, ಚೀನಕ್ಕೆ ಯುದ್ಧದಿಂದ ಯಾವುದೇ ಲಾಭವಾಗುವುದಿಲ್ಲ; ಗಡಿಯಲ್ಲಿ ಅದಕ್ಕೆ ಯಾವುದೇ ಹೊಸ ನೆಲ ದಕ್ಕುವುದಿಲ್ಲ. ಯುದ್ಧಾನಂತರ ಕೂಡ ಯುದ್ಧಕ್ಕೆ ಮೊದಲಿನ ಸ್ಥಿತಿಯೇ ಮುಂದುವರಿಯುವುದು ಅನಿವಾರ್ಯವಾದೀತು ಎಂದು ಚೀನಕ್ಕೆ ಬುದ್ಧಿಮಾತು ಹೇಳಿದ್ದಾರೆ.
ಭಾರತ – ಚೀನ ಯುದ್ಧವಾದರೆ ಅಸಮಾನರ ನಡುವಿನ ಸಮರ ಅದಾದೀತು ಎಂಬ ಚೀನೀ ಲೆಕ್ಕಾಚಾರ ಸುಳ್ಳಾದೀತು; ಒಟ್ಟಾರೆಯಾಗಿ ಯುದ್ಧದಿಂದ ಎರಡೂ ದೇಶಗಳು ಅಪಾರ ನಾಶ-ನಷ್ಟ, ಜೀವ ಹಾನಿಯನ್ನು ಎದುರಿಸಬೇಕಾಗುವುದು ಎಂದು ವಿಶ್ಲೇಷಕರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು
Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್
UV Fusion: ಭಕ್ತಿಯ ಜಾತ್ರೆ ನೋಡುವುದೇ ಚೆಂದ
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ