ಪೆಟ್ರೋಲ್ ಬದಲು ನೀರು ತುಂಬಿದ ಬಂಕ್ಗೆ ಬೀಗ ಜಡಿದರು!
Team Udayavani, Aug 23, 2017, 12:08 PM IST
ಪುಣೆ: ನಗರದ ಪೆಟ್ರೋಲ್ ಪಂಪ್ನಲ್ಲಿ ಚಿಪ್ ಹಾಕಿ ಪೆಟ್ರೋಲ್ ಕಳ್ಳತನ ಮಾಡುವ ಪ್ರಕರಣಗಳು ಅಧಿಕ ಗೊಳ್ಳುತ್ತಿರುವ ಸಂದರ್ಭದಲ್ಲೇ ಪ್ರಸ್ತುತ ಪೆಟ್ರೋಲ್ ಬದಲಿಗೆ ನೀರನ್ನು ತುಂಬುತ್ತಿರುವ ಪ್ರಕರಣ ಬೆಳಕಿಗೆ ಬರುತ್ತಿದೆ.
ಪುಣೆಯ – ನಗರ ಹೈವೆಯ ನಡುವೆ ಶಿರೂರ ಪೆಟ್ರೋಲ್ ಪಂಪ್ನಲ್ಲಿ ಈ ಘಟನೆ ನಡೆದಿದೆ. ಯುವಕನೋರ್ವ ತನ್ನ ದ್ವಿಚಕ್ರ ವಾಹನಕ್ಕೆ ಪೆಟ್ರೋಲ್ ತುಂಬಿಸಿಕೊಂಡು ನಗರದ ಕೋರ್ಟ್ಗೆ ಹಿಂದಿರುಗಿದಾಗ ಅವನ ವಾಹನ ರಸ್ತೆಯ ಮಧ್ಯ ದಲ್ಲಿಯೇ ನಿಂತಿದೆ. ಆ ಸಂದರ್ಭದಲ್ಲಿ ವಾಹನದ ಪೆಟ್ರೋಲ್ ಟಾಂಕಿಯನ್ನು ಪರೀಕ್ಷಿಸಿದಾಗ ನೀರು ತುಂಬಿದ ವಿಷಯ ಬೆಳಕಿಗೆ ಬಂದಿದೆ. ಈ ಬಗ್ಗೆ ಯುವಕ ಶಿರೂರ ತಹಶೀಲ್ದಾರರಿಗೆ ದೂರು ನೀಡಿದ್ದು ಅವರು ತತ್ಕ್ಷಣ ಪೆಟ್ರೋಲ್ ಪಂಪ್ಗೆ ಬೀಗ ಜಡಿದಿದ್ದಾರೆ.
ಹಿಂದೆ ಅನೇಕರು ಈ ಪೆಟ್ರೊಲ್ ಪಂಪ್ನ ಬಗ್ಗೆ ದೂರು ನೀಡಿದ್ದು, ಅದಕ್ಕಾಗಿ ಕ್ರಮ ಕ್ಯೆಗೊಳ್ಳಲಾಗಿದೆ ಎಂದು ಶಿರೂರ ತಹಶೀಲ್ದಾರ ರಂಜಿತ್ ಭೋಸ್ಲೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ
PM Modi:ನನ್ನ 90 ಸೆಕೆಂಡ್ ಭಾಷಣ ಕಾಂಗ್ರೆಸ್, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ
ಕೇಜ್ರಿವಾಲ್, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್
Mumbai Airport: ನ್ಯೂಡಲ್ಸ್ ಪ್ಯಾಕೇಟ್ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!
MUST WATCH
ಹೊಸ ಸೇರ್ಪಡೆ
Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್
Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ
Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ