ಜಂತಕಲ್ ಪ್ರಕರಣ ತನಿಖೆ ಎದುರಿಸಲು ಸಿದ್ಧ: ಕುಮಾರಸ್ವಾಮಿ
Team Udayavani, May 17, 2017, 10:44 AM IST
ಯಾದಗಿರಿ: ಜಂತಕಲ್ ಎಂಟರ್ಪ್ರೈಸಸ್ಗೆ ಗಣಿ ಗುತ್ತಿಗೆ ನವೀಕರಣ ಹಾಗೂ ಅದಿರು ಸಾಗಣೆಗೆ ಅನುಮತಿ ನೀಡಿದ ಪ್ರಕರಣದ ತನಿಖೆ ಎದುರಿಸಲು ಸಿದ್ಧ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದರು. ತಾಲೂಕಿನ ಸೈದಾಪುರ ಗ್ರಾಮದ ಕೂಡೂÉರ್ ಕ್ರಾಸ್ನಲ್ಲಿ ನಡೆದ ‘ಜೆಡಿಎಸ್ ನಡಿಗೆ ಬದಲಾವಣೆ ಕಡೆಗೆ’ ಪಾದಯಾತ್ರೆ ಸಮಾರೋಪ ಸಮಾರಂಭ ಹಾಗೂ ಬೃಹತ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.