ಪುರಾಣ ಕತೆ: ಮುಚುಕುಂದ 


Team Udayavani, May 4, 2017, 3:45 AM IST

03-CHINNARY-1.jpg

ಕೃಷ್ಣನು ಮಥುರೆಗೆ ಹಿಂದಿರುಗಿದ. ಬಲರಾಮನನ್ನು ನಗರದ ರಕ್ಷಣೆಗೆ ಬಿಟ್ಟು ತಾನು ಊರ ಹೆಬ್ಟಾಗಿಲಿಗೆ ಬಂದ. ಆ ಹೊತ್ತಿಗೆ ಕಾಲಯವನನು ಅಲ್ಲಿ ಬೀಡುಬಿಟ್ಟಿದ್ದ. ಅವನು ಕೃಷ್ಣನನ್ನು ನೋಡಿರಲಿಲ್ಲವಾದರೂ ಅವನ ರೂಪದಿಂದ ಗುರುತು ಹಿಡಿದ. ಅವನನ್ನು ಕಂಡು ಕೃಷ್ಣನು ಹೆದರಿಕೊಂಡವನಂತೆ ಓಡಲಾರಂಭಿಸಿದ. ಕಾಲಯವನನು ಅಟ್ಟಿಸಿಕೊಂಡು ಬಂದ. ಕೃಷ್ಣನು ಬೆಟ್ಟಗಳಲ್ಲಿ ಒಂದು ಗುಹೆಯನ್ನು ಹೊಕ್ಕ. ಕಾಲಯವನನೂ ಗುಹೆಗೆ ನುಗ್ಗಿದ. ಗುಹೆಯಲ್ಲಿ ಕಗ್ಗತ್ತಲು. ಕಾಲಯವನನಿಗೆ ಯಾರೋ ಮಲಗಿರುವುದು ಅಸ್ಪಷ್ಟವಾಗಿ ಕಂಡಿತು. ಕೃಷ್ಣನೇ ಇರಬೇಕೆಂದು ಮಲಗಿದ್ದವನನ್ನು ಒದ್ದ. 

ಮಲಗಿದ್ದವನು ಎದ್ದು ಕೋಪದಿಂದ ಅವನನ್ನು ನೋಡಿದ. ಕಾಲಯವನನು ಸುಟ್ಟು ಬೂದಿಯಾದ. ಆಗ ಕೃಷ್ಣನು ಅವನಿಗೆ ಕಾಣಿಸಿಕೊಂಡ. ಕೃಷ್ಣನ ದಿವ್ಯಮಂಗಲ ರೂಪವನ್ನು ಕಂಡು, ಮಲಗಿ ಎದ್ದಾತನಲ್ಲಿ ಭಕ್ತಿ ಉಕ್ಕಿತು. ತಾನು ಯಾರೆಂದು ಹೇಳಿಕೊಂಡ. ಅವನು “ಮುಚುಕುಂದ’ ಎಂಬ ರಾಜ. ದೇವತೆಗಳಿಗೆ ರಾಕ್ಷಸರಿಂದ ಕಾಟ ಹೆಚ್ಚಾದಾಗ ಅವರ ನೆರವಿಗೆ ಹೋದ. ಬಹಳ ಕಾಲ ನಿದ್ರೆ ಇರಲಿಲ್ಲ. ಅಲ್ಲಿಂದ ಬಂದವನು ನಿರಾತಂಕವಾಗಿ ನಿದ್ರೆ ಮಾಡುತ್ತಿದ್ದ. ತನ್ನ ಮುಂದೆ ಇರುವುದು ಕೃಷ್ಣ ಎಂದು ತಿಳಿಯುತ್ತಲೇ ಅವನು ನಮಸ್ಕರಿಸಿ ತನಗೆ ಮೋಕ್ಷವನ್ನು ಅನುಗ್ರಹಿಸಬೇಕೆಂದು ಬೇಡಿದ. ಕೃಷ್ಣನು ಅವನು ಮುಂದಿನ ಜನ್ಮದಲ್ಲಿ ಬ್ರಹ್ಮಜ್ಞಾನಿಯಾಗಿ ಮೋಕ್ಷವನ್ನು ಪಡೆಯುವನೆಂದು ಭರವಸೆಯನ್ನು ಕೊಟ್ಟ.

ಕಾಲಯವನು ಸತ್ತ ಮೇಲೆ ಮಥುರೆಯ ಹೊರಗೆ ಬೀಡುಬಿಟ್ಟಿದ್ದ ಅವನ ಸೈನ್ಯವನ್ನು ಸೋಲಿಸುವುದು ಕೃಷ್ಣನಿಗೆ ಕಷ್ಟವಾಗಲಿಲ್ಲ. ಆ ಸೈನ್ಯವನ್ನು ಸೋಲಿಸಿದಾಗ ಅವನಿಗೆ ಬೇಕಾದಷ್ಟು ಧನವು ಸಿಕ್ಕಿತು. ಅದನ್ನು ಮಥುರೆಗೆ ಸಾಗಿಸುತ್ತಿದ್ದಾಗ ಜರಾಸಂಧನು ತನ್ನ ಇಪ್ಪತ್ತಮೂರು ಅಕ್ಷೋಹಿಣಿ ಸೈನ್ಯದೊಂದಿಗೆ ಮಥುರೆಯನ್ನು ಮುತ್ತಿದ. ಈ ಬಾರಿ ಬಲರಾಮ ಕೃಷ್ಣರು ಅವನೊಡನೆ ಯುದ್ಧಮಾಡಲಿಲ್ಲ. ಸಾಗಿಸುತ್ತಿದ್ದ ಧನವನ್ನು ಬಿಟ್ಟು ಓಡಿಹೋದರು. ಜರಾಸಂಧ ಅಟ್ಟಿಸಿಕೊಂಡು ಬಂದ. ರಾಮ, ಕೃಷ್ಣರು ಒಂದು ಬೆಟ್ಟವನ್ನು ಹತ್ತಿದರು. ಜರಾಸಂಧನು ಬೆಟ್ಟದ ಸುತ್ತ ಸೌದೆಯನ್ನು ಒಟ್ಟಿಸಿ ಬೆಂಕಿಹಾಕಿಸಿದ. ರಾಮ, ಕೃಷ್ಣರು ತಪ್ಪಿಸಿಕೊಂಡು ದ್ವಾರಕೆಗೆ ಹೋದರು. ಜರಾಸಂಧನು ಅವರಿಬ್ಬರೂ ಬೆಂಕಿಯಲ್ಲಿ ಹತರಾಗಿರಬೇಕೆಂದು ಯೋಚಿಸಿ, ಮಗಧ ದೇಶಕ್ಕೆ ಹಿಂದಿರುಗಿದ.

ಎಲ್‌. ಎಸ್‌ ಶೇಷಗಿರಿ ರಾವ್‌
(“ಕಿರಿಯರ ಭಾಗವತ’ ಪುಸ್ತಕದಿಂದ)

ಟಾಪ್ ನ್ಯೂಸ್

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

Sathish Ninasam- Rachita Ram: ಮ್ಯಾಟ್ನಿಯಲ್ಲಿ ಹಾರರ್‌ ಶೋ

Sathish Ninasam- Rachita Ram: ಮ್ಯಾಟ್ನಿಯಲ್ಲಿ ಹಾರರ್‌ ಶೋ

17

ಕೋರ್ಟ್‌ ಮೇಲೆ ಪಟ್ಟಭದ್ರರ ಒತ್ತಡ: ವಕೀಲರ ಪತ್ರ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

16-

ನಟ, ಕಾಂಗ್ರೆಸ್‌ ಮಾಜಿ ಸಂಸದ ಗೋವಿಂದ “ಶಿಂಧೆ ಸೇನೆ’ ಸೇರ್ಪಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.