ಒಳ್ಳೆಯವರ ಕಧೆ; ಮಳೆಗಾಗಿ ಒಂದು ವರ್ಷ ಕಾದ


Team Udayavani, Jun 23, 2017, 12:13 PM IST

Suchitra-page-4-1.jpg

ಈ ಚಿತ್ರದ ಮೇಲೆ ಕೋಟಿ ಕನಸು ಕಟ್ಟಿಕೊಂಡಿದ್ದೇನೆ. ನನಗೀಗ ಭಯ ಮತ್ತು ಖುಷಿ ಎರಡೂ ಆಗುತ್ತಿದೆ. ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಚೆನ್ನಾಗಿದ್ದರೆ ಜನ ಮೆಚ್ಚಲಿ, ಇಲ್ಲವಾದರೆ ಬಿಡಲಿ…’

– ಹೀಗೆ ಹೇಳಿ ಹಾಗೊಂದು ನಗೆ ಬೀರಿದರು “ನಾನೊಬ್ನೆ ಒಳ್ಳೆಯವನು’ ನಿರ್ದೇಶಕ ಕಮ್‌ ನಟ ವಿಜಯ್‌ ಮಹೇಶ್‌. ಮತ್ತೆ ಮಾತು ಮುಂದುವರೆಸಿದರು. “ಚಿತ್ರ ತಡವಾಗಿದೆ. ಕಾರಣ ಮಳೆ. ಒರಿಜಿನಲ್‌ ಮಳೆಗಾಗಿಯೇ ಕಾದು ಸಿನಿಮಾ ಮಾಡಿದ್ದೇನೆ. ಮಳೆ ಎಫೆಕ್ಟ್‌ನಲ್ಲೇ ಸಾಂಗ್‌ ಮಾಡಲು ಅಣಿಯಾಗಿದ್ದಾಗ, ಮಳೆ ಬರಲಿಲ್ಲ. ಕೊನೆಗೆ ಇನ್ನೊಂದು ಮಳೆಗಾಲಕ್ಕೆ ಕಾದು ಸಾಂಗ್‌ ಮಾಡಲಾಗಿದೆ. ಇಲ್ಲಿ ಎಲ್ಲರೂ ಒಳ್ಳೇವೆ. ಸಿನಿಮಾ ನೋಡಿದ ಮೇಲೆ ಒಂದಷ್ಟು ಬದಲಾವಣೆ ಆಗುತ್ತೆ ಹೊರತು, ಯಾವುದೇ ಕೆಡಕಾಗುವುದಿಲ್ಲ ಎಂಬ ಭರವಸೆ ಕೊಟ್ಟರು ವಿಜಯ್‌ ಮಹೇಶ್‌.ನಾಯಕಿ ಸೌಜನ್ಯಗೆ ಈ ಚಿತ್ರದಲ್ಲಿ ಅವಕಾಶ ಸಿಕ್ಕಿದ್ದೇ ಅಚ್ಚರಿಯಂತೆ. “ಪಾತ್ರಕ್ಕೆ ನೂರು ಜನರ ಆಡಿಷನ್‌ ಆಗಿತ್ತು. ಆದರೆ, ನನ್ನ ನೋಡಿಮೇಲೆ ಆಡಿಷನ್‌ ಕೈ ಬಿಟ್ಟು, ಸೈನ್‌ ಮಾಡಿಸಿಕೊಂಡು ಫಿಕ್ಸ್‌ ಮಾಡಿಬಿಟ್ಟರು’ ಅಂತ ಖುಷಿಯಿಂದ ಹೇಳಿಕೊಂಡರು ಸೌಜನ್ಯ. “ಇದು ಹೊಸ ಅನುಭವ ಕೊಟ್ಟಿದೆ. ನಾಯಕಿ ಅಂದರೆ ಕೇವಲ ಗ್ಲಾಮರ್‌ಗೆ, ಮರಸುತ್ತೋಕೆ ಸೀಮಿತ ಎಂಬ ಮಾತಿದೆ. ಆದರೆ, ಇಲ್ಲಿ ಬೇರೆ ರೀತಿಯದ್ದೇ ಪಾತ್ರ ಸಿಕ್ಕಿದೆ’ ಅಂದರು ಸೌಜನ್ಯ. ರವಿತೇಜ ಕೂಡ ನಾಯಕರಾಗಿ ನಟಿಸಿದ್ದಾರಂತೆ. “ಪಾರ್ವತಿ ಪರಮೇಶ್ವರ’ ಧಾರಾವಾಹಿ ವೇಳೆಯೇ ಅವಕಾಶ ಬಂದಿದ್ದಾಗ, ಕಥೆ ಸೆಳೆದಿದ್ದರಿಂದ ಒಪ್ಪಿ, ನಟಿಸಿದ್ದಾಗಿ ಹೇಳಿದರು. “ಟೈಟಲ್‌ ಕೇಳಿದಾಗ, ಏನೋ ಅನಿಸಬಹುದು.

ಆದರೆ, ಪ್ರತಿಯೊಬ್ಬರ ಲೈಫ್ಗೂ ಹತ್ತಿರವಾಗುವ ವಿಷಯ ಇಲ್ಲಿದೆ’ ಅಂದರು ರವಿತೇಜ. ಆ್ಯನಿ ಪ್ರಿನ್ಸಿ ಎಂಬ ಮತ್ತೂಬ್ಬ ನಾಯಕಿಗೆ ಈ ಚಿತ್ರದ ಮೇಲೆ ಎಲ್ಲಿಲ್ಲದ ವಿಶ್ವಾಸ. “ಸಿಕ್ಕ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದೇನೆ. ಕನ್ನಡ ಭಾಷೆ ಗೊತ್ತಿಲ್ಲ. ಆದರೆ, ಸಿನಿಮಾ ಮುಗಿಯೋ ಹೊತ್ತಿಗೆ ಕನ್ನಡ ಸ್ವಲ್ಪ ತಿಳಿದುಕೊಂಡೆ. ಇಲ್ಲಿ ಗಟ್ಟಿನೆಲೆ ಕಾಣುವ ನಂಬಿಕೆ ನನಗಿದೆ’ ಎಂದರು ಆ್ಯನಿಪ್ರಿನ್ಸಿ. ಸುಧೀರ್‌ ಶಾಸಿŒ ಅವರಿಗೆ ಇದು ಮೊದಲ ಸಂಗೀತ ನಿರ್ದೇಶನದ ಚಿತ್ರವಂತೆ. ಅವರಿಲ್ಲಿ, ಸುಮಾರು 75 ವರ್ಷದ ಮುದುಕನ ಪಾತ್ರ ಮಾಡಿದ್ದಾಗಿ ಹೇಳಿಕೊಂಡರು. ಟಿ.ಎಂ.ಬಸವರಾಜ್‌ ಚಿತ್ರದ ನಿರ್ಮಾಣ
ಮಾಡಿದ್ದಾರೆ. ವಿಲಿಯಂ ಡೇವಿಡ್‌ ಕ್ಯಾಮೆರಾ ಹಿಡಿದಿದ್ದಾರೆ.

ಟಾಪ್ ನ್ಯೂಸ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kundapur: ಕುಸಿದು ಬಿದ್ದು ಸಾವು

Kundapur: ಕುಸಿದು ಬಿದ್ದು ಸಾವು

Electric shock: ಯುವಕನ ಸಾವು

Electric shock: ಯುವಕನ ಸಾವು

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.