ಮಳೆಹನಿ 


Team Udayavani, Jul 16, 2017, 2:50 AM IST

DROP.jpg

ಹೂವಿನ ದಳದ ಮೇಲೆ ಕುಳಿತ ಹನಿ ವ್ಯರ್ಥವಾಗುವುದಿಲ್ಲ. ಒಂದೋ ಅದು ನದಿಗೆ ಬಿದ್ದು ಸಾಗರ ಸೇರುತ್ತದೆ ಅಥವಾ ನೆಲಕ್ಕೆ  ಬಿದ್ದು ಬೀಜ ಮೊಳಕೆಯೊಡೆಯಲು ಪ್ರೇರಣೆಯಾಗುತ್ತದೆ ಅಥವಾ ಆವಿಯಾಗಿ ಮುಗಿಲು ಸೇರಿ ಮತ್ತೆ ಮಳೆಹನಿ ಕನಸು ಕಾಣುತ್ತದೆ.
.
ಮೋಡಕ್ಕೆ ಭಾರ ತಡೆಯಲು ಕಷ್ಟವಾದಾಗ ಮಳೆ ಬೀಳುತ್ತದೆ; ಹೃದಯಕ್ಕೆ ಭಾರ ಆಧರಿಸಲು ಅಶಕ್ಯವಾದರೆ ಕಣ್ಣೀರು ಬರುತ್ತದೆ. ಎರಡನ್ನೂ ತಡೆಯುವುದು ಅಸಾಧ್ಯ.
.
ಬಿಸಿಲಿನ ವೇಳೆಯಲ್ಲಿ ಸುರಿಯುವ ಮಳೆ ಸಂತೋಷದಲ್ಲಿ ಬರುವ‌ ಕಣ್ಣೀರಿನಂತೆ. ಬರಲಿ ಬಿಡಿ !
.
ಕೆಲವರು ಬೇಸರದಿಂದ ಹೇಳುತ್ತಾರೆ, “ಮಳೆ ಬಂದರೆ ನೀರು ಹರಿದು ಎಲ್ಲೆಲ್ಲೂ ಕೆಸರಾಗುತ್ತದೆ’
ಆದರೆ, ಕೆಸರಿನಲ್ಲಿ ಹೂವಿನ ಗಿಡ ಚಿಗುರುವುದನ್ನು , ತಾವರೆ ಹೂವು ಅರಳುವುದನ್ನು ಅವರು ನೋಡಿರುವುದಿಲ್ಲ.
.
ಮಳೆಯ ಸದ್ದಿನಲ್ಲೊಂದು ನಾದವಿರುತ್ತದೆ. ಆ ನಾದವನ್ನು ಆಲಿಸಲಾಗದವರು ಯಾವ ಸಂಗೀತ ಕಛೇರಿಯನ್ನೂ ಆನಂದಿಸಲಾರರು.
.
ಬಿಸಿಲು ಬೀಳುವ ವೇಳೆಯಲ್ಲಿ ಮಳೆಯ ಕುರಿತ ಕವನಗಳನ್ನು ಬರೆಯುವುದು ಒಳ್ಳೆಯದು. ಏಕೆಂದರೆ, ಮಳೆ ಬೀಳುವ ಕಾಲದಲ್ಲಿ ಮಳೆಯೇ ಇದೆಯಲ್ಲ ; ಕವನ ಎಂಥದಕ್ಕೆ !
.
ಆಶಾವಾದಿಯ ಉವಾಚ, “ಮಳೆ ಬರುತ್ತಿದೆ. ಊರಿಡೀ ಛಾವಣಿ ಹೊದಿಸಲು ಸಾಧ್ಯವಿಲ್ಲ, ಆದರೆ, ನನ್ನ ತಲೆಯ ಮೇಲೆ ಕೊಡೆ ಹಿಡಿಯುತ್ತೇನೆ !’
.
ಪ್ರೇಯಸಿಯೊಬ್ಬಳು ಪ್ರಿಯಕರನಿಗೆ ದೂರವಾಣಿಯಲ್ಲಿ ಹೇಳುತ್ತಾಳೆ, “ಇಲ್ಲಿ ಮಳೆ ಬರುತ್ತಿದೆ. ನಿನಗಾಗಿ ಮಳೆಯ ನೀರನ್ನು ತೆಗೆದಿಡಬಲ್ಲೆ. ಆದರೆ, ಮಳೆಯ ಸದ್ದನ್ನು ಸಂಗ್ರಹಿಸಿಡುವುದು ಹೇಗೆ?’
.
ಮಳೆ ಬಂದಾಗ ಬಿರುಗಾಳಿ ಬೀಸುತ್ತದೆ, ಗುಡುಗು ಬರುತ್ತದೆ ಎಂದು ಕೆಲವರು ಹೆದರುತ್ತಾರೆ. ಇನ್ನು ಕೆಲವರು ಮಳೆ ಬಂದಾಗ  ಹೂವು ಅರಳುತ್ತದೆ ಎಂದು ಸಂತೋಷಪಡುತ್ತಾರೆ.

– ಅಪ್ಸರಾ

ಟಾಪ್ ನ್ಯೂಸ್

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.