“ನನ್ನ ಮಕ್ಕಳನ್ನೇ ಕಂಡಂಗಾಯ್ತು’, ಕಷ್ಟ ಬಂದಾಗ ಕೃಷ್ಣ ಎನಬಾರದೇ?


Team Udayavani, Jan 18, 2017, 3:45 AM IST

kan.jpg

ಕೃಷ್ಣಾ ಪೂನಿಯಾ ಡಿಸ್ಕಸ್‌ ಥ್ರೋ ಕ್ರೀಡಾಪಟು. ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಆಟಗಾರ್ತಿ. ಇತ್ತೀಚೆಗೆ ರಾಜಕೀಯಕ್ಕೂ ಪ್ರವೇಶಿಸಿದ್ದಾರೆ. ಸದ್ಯಕ್ಕೀಗ ರಾಜಸ್ತಾನದೆಲ್ಲೆಡೆ ಆಕೆಯ ಹೀರೋಯಿಸಂದೇ ಮಾತು. ಅಷ್ಟಕ್ಕೂ ಆಕೆ ಮಾಡಿದ್ದೇನು ಗೊತ್ತಾ?

ಆ ದಿನ ಕೃಷ್ಣಾ ರಾಜಸ್ತಾನ ಚುರು ಜಿಲ್ಲಾಕೇಂದ್ರದಲ್ಲಿ ನ್ಪೋಟ್ಸ್‌ ಮುಗಿಸಿಕೊಂಡು ಬಂದವರು ಕಾರ್‌ಗಾಗಿ ಕಾಯುತ್ತಿದ್ದರು.

ಅಷ್ಟರಲ್ಲಿ ಕಿರಿಚಾಟ ಕೇಳಿದಂತಾಯ್ತು. ನೋಡಿದರೆ ಮೂವರು ದಾಂಡಿಗರು ಟೀನೇಜ್‌ ಹುಡುಗಿಯರನ್ನ ಎಳೆದಾಡುತ್ತಿದ್ದದ್ದು ಕಾಣಿಸಿತು. ಅಷ್ಟೊತ್ತಿಗೆ ಸರಿಯಾಗಿ ಈಕೆಯ ಕಾರೂ ಬಂತು. ತಾನೇ ಡ್ರೈವರ್‌ ಸೀಟ್‌ನಲ್ಲಿ ಕೂತು ಆ ಹುಡುಗರಿದ್ದ ಕಡೆ ಕಾರು ಚಲಾಯಿಸಿದರು ಕೃಷ್ಣಾ. ಆರಡಿ ಒಂದಿಂಚು ಉದ್ದದ ಈಕೆಯನ್ನು ಕಂಡಿದ್ದೇ ಆ ಹುಡುಗರು ಹುಡುಗಿಯರನ್ನು ಬಿಟ್ಟು ಬೈಕ್‌ನ್ನು ಫಾಸ್ಟಾಗಿ ಮೂವ್‌ ಮಾಡಿ ತಪ್ಪಿಸಿಕೊಳ್ಳಲು ನೋಡಿದರು. ಅವರನ್ನು ಹಿಂಬಾಲಿಸಿದ ಕೃಷ್ಣಾ ಗ್ಲಾಸ್‌ ಹೊರಗೆ ಕೈಚಾಚಿ ಒಬ್ಬ ಒಬ್ಬನನ್ನು ಕೆಳಗೆ ಬೀಳಿಸಿದರು. ಇಷ್ಟರಲ್ಲಾಗಲೇ ಅಲ್ಲಿ ಜನ ಗುಂಪು ಕೂಡಲಾರಂಭಿಸಿದ್ದರು. ಆ ಇಬ್ಬರ ಬೈಕರ್‌ಗಳೂ ಸಿಕ್ಕಿಬಿದ್ದರು. ಮೂವರನ್ನೂ ಪೊಲೀಸ್‌ ಸ್ಟೇಶನ್‌ ಮೆಟ್ಟಿಲು ಹತ್ತಿಸಲಾಯಿತು. ಜನ ಕೃಷ್ಣಾ ಹೀರೋಯಿಸಮ್ಮನ್ನ ಪ್ರಶಂಸಿಸಿದರು. 

” ಆ ದಾಂಢಿಗರ ಕೈಯಲ್ಲಿ ಸಿಕ್ಕಿ ಒದ್ದಾಡುತ್ತಿದ್ದ ಆ ಹುಡುಗಿಯರನ್ನು ನೋಡಿದಾಗ ನನ್ನ ಮಕ್ಕಳನ್ನೇ ಕಂಡಹಾಗಾಯ್ತು. ರೌಡಿಗಳನ್ನು ಹಿಂಬಾಲಿಸಲು ಇದೇ ಪ್ರೇರಣೆ’ ಎನ್ನುತ್ತಾರೆ ಕೃಷ್ಣಾ. 

ಇದಾಗಿ ಆ ಹುಡುಗಿಯರ ಜೊತೆಗೆ ಪೊಲೀಸ್‌ ಸ್ಟೇಶನ್‌ಗೆ ಹೋದ ಕೃಷ್ಣಾ ಅವರ ವಿರುದ್ಧ ಕಂಪ್ಲೇಂಟ್‌ ದಾಖಲಿಸಿದರು. ಹುಡುಗಿಯರನ್ನು ಸೇಫಾಗಿ ಮನೆಗೆ ಕಳುಹಿಸಿದ ಬಳಿಕವೇ ಅವರು ಅಲ್ಲಿಂದ ಹೊರಟಿದ್ದು. 

“ನಮ್ಮಲ್ಲಿ ಹೆಣ್ಮಕ್ಕಳನ್ನು ಬಹಳ ಸೂಕ್ಷ್ಮವಾಗಿ ಬೆಳೆಸುತ್ತಾರೆ. ಇದರಿಂದಾಗಿ ಇಂಥ ಸನ್ನಿವೇಶಗಳಲ್ಲಿ ಅವರು ಅಸಹಾಯಕರಾಗಿ ಬಿಡುತ್ತಾರೆ. ನಮ್ಮ ಮನೆ ಹೆಣ್ಣು ಮಕ್ಕಳನ್ನು ಸ್ವಲ್ಪ ಸ್ಟ್ರಾಂಗ್‌ ಆಗಿ ಬೆಳೆಸೋಣ, ದೈಹಿಕತೆವಾಗಿ ಅಲ್ಲದಿದ್ದರೂ ಮಾನಸಿಕವಾಗಿಯಾದರೂ ಗಟ್ಟಿಗೊಳಿಸೋಣ’ ಅನ್ನುತ್ತಾರೆ ಕೃಷ್ಣಾ. 
ಕೃಷ್ಣಾ ಮಾತನ್ನ ಎಲ್ಲರೂ ಒಪ್ಪುತ್ತಾರೆ, ಒಪ್ಪಲೇ ಬೇಕಾದ ಅನಿವಾರ್ಯತೆಯೂ ಇದೆ.

ಟಾಪ್ ನ್ಯೂಸ್

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

8-ptr

Puttur: ಶ್ರೀ ಮಹಾಲಿಂಗೇಶರ ದೇವರ ಅವಭೃಥ ಸವಾರಿ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

jagadish shettar

Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.