ರಂಗು ರಂಗಿನ ಮದರಂಗಿ ದುನಿಯಾ…


Team Udayavani, Oct 11, 2017, 12:28 PM IST

11-31.jpg

ಅಲ್ನೋಡೇ ಎಷ್ಟು ಚೆನ್ನಾಗಿ ಕಾಣಿಸುತ್ತಿದೆ ಅವಳ ಕೈ….ಯಾರ ಕೈಯಲ್ಲಾದ್ರೂ ಮದರಂಗಿ ನೋಡಿದಾಗ ಮೊದಲು ಬರುವ ಉದ್ಗಾರವಿದು. ಮೆಹಂದಿ/ ಮದರಂಗಿ ಎಂದಾಕ್ಷಣ, ಹಬ್ಬ-ಹರಿದಿನ, ಸಂತೋಷ, ಸಂಭ್ರಮದ ವಾತಾವರಣ ಮನಸ್ಸಲ್ಲಿ ಮೂಡುತ್ತದೆ. ಒಂದು ಡಿಸೈನ್‌ ಮತ್ತೂಂದಕ್ಕಿಂತ ಉತ್ತಮ, ಸುಂದರ, ಸುಮಧುರ ಎಂದೆನಿಸುತ್ತದೆ. ತಮ್ಮ ಕೈಗೂ ಅಂಥದ್ದನ್ನು ಹಾಕಿಸಿಕೊಳ್ಳಬೇಕೆಂದು ಹೆಂಗಳೆಯರು ಇಷ್ಟಪಡುತ್ತಾರೆ.

ಮದರಂಗಿಯ ರಂಗಿಲ್ಲದೆ ಯಾವ ಶುಭ ಸಮಾರಂಭವೂ ಪೂರ್ಣವಾಗುವುದಿಲ್ಲ. ಕೈ ಮೇಲೆ ಮದರಂಗಿಯ ರಂಗು ಮೂಡಿಸುವ ಕಲೆ ಈಗ ನಮ್ಮ ದೇಶದಲ್ಲಿ ದೊಡ್ಡ ಉದ್ಯಮವಾಗಿಯೂ ಬೆಳೆಯುತ್ತಿದೆ. ಈ ಬಗೆಯ ಸೃಜನಾತ್ಮಕತೆಯಲ್ಲಿ ಆಸಕ್ತಿ ಉಳ್ಳವರು ಮೆಹೆಂದಿ ಡಿಸೈನಿಂಗ್‌ನಲ್ಲೇ ಪ್ರೊಫೆಷನಲಿಸ್ಟ್‌ಗಳಾಗಲು ಅವಕಾಶಗಳಿದ್ದು, ಅದಕ್ಕಾಗಿ ಹಲವಾರು ಟ್ರೇನಿಂಗ್‌ ಸೆಂಟರ್‌ಗಳಿವೆ.

 ವಿವಾಹ ಸಮಾರಂಭದಲ್ಲಂತೂ ಮೆಹಂದಿ ಬಿಡಿಸುವುದೇ ಒಂದು ಶಾಸ್ತ್ರ. ಮದುವೆಗಿಂತ ಒಂದೆರಡು ದಿನಗಳ ಮೊದಲೇ ವಧುವಿಗೆ ಹಾಗೂ ಕುಟುಂಬದ ಉಳಿದ ಮಹಿಳೆಯರಿಗೆ ಮೆಹಂದಿ ಬಿಡಿಸುವುದಕ್ಕೇ ಒಂದು ಸಮಾರಂಭ ಏರ್ಪಡಿಸಲಾಗುತ್ತಿದೆ. ಉತ್ತರ ಭಾರತೀಯರಲ್ಲಿ ಈ ಸಂಪ್ರದಾಯ ಹೆಚ್ಚು ಪ್ರಚಲಿತದಲ್ಲಿದೆ. ವಧುವಿನ ಕೈಯಲ್ಲಿ ವರನ ಹೆಸರನ್ನು ಕಂಡೂ ಕಾಣಿಸದಂತೆ ಬರೆದು, ಅದನ್ನು ಹುಡುಕಲು ಹೇಳುವ ಆಟಗಳನ್ನೂ ನಡೆಸುತ್ತಾರೆ. ಮೆಹಂದಿ ಡಿಸೈನ್‌ನ ಮಧ್ಯದಲ್ಲಿರುವ ವರನ ಹೆಸರನ್ನು ಆಕೆ ಹುಡುಕಬೇಕು. ಮದರಂಗಿಯ ರಂಗು ಎಷ್ಟು ಗಾಢವಾಗಿ ಮೂಡುತ್ತದೋ ಅಷ್ಟು ಗಾಢವಾಗಿ ಪತಿ ಆಕೆಯನ್ನು ಪ್ರೀತಿಸುತ್ತಾನೆ ಎಂದು ಹೇಳುವುದೂ ಒಂದು ನಂಬಿಕೆ. 

ಮೊದಲೆಲ್ಲಾ ಮದರಂಗಿ ಗಿಡದ ಎಲೆಗಳನ್ನು ಅರೆದು ಅದನ್ನು ಕೈಗೆ ಹಚ್ಚಲಾಗುತ್ತಿತ್ತು. ಆದರೆ ಈಗ ವಿವಿಧ ಕಂಪನಿಗಳ ಮೆಹಂದಿ ಕೋನ್‌, ಇನ್‌ಸ್ಟಂಟ್‌ ಕಲರ್‌ ಫ‌ುಲ್‌ ಮೆಹಂದಿಗಳು ಮಾರ್ಕೆಟ್‌ನಲ್ಲಿ ಲಭ್ಯ. 

ರುಬಿನಾ ಅಂಜುಂ, ಮೈಸೂರು

ಟಾಪ್ ನ್ಯೂಸ್

15

ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ

Bommai BJP

Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

1-wqqwqwe

West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqwewq

Congress ನಿಂದ ಬದುಕು; ಬಿಜೆಪಿಯದ್ದು ಭಾವನೆಗಳ ಚೆಲ್ಲಾಟ: ಡಾ| ಭಂಡಾರಿ

15

ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ

Bommai BJP

Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.