ಈಗ ಕೃತಿ ವಿಮರ್ಶೆ


Team Udayavani, Aug 18, 2017, 6:30 AM IST

Kriti-Sanon-aa.jpg

ಬಾಲಿವುಡ್‌ನ‌ ಕೆಲವು ಖ್ಯಾತ ಸರ್‌ನೆಮ್‌ಗಳು ಇಲ್ಲದಿದ್ದರೆ ಇಲ್ಲಿ ಗಮನ ಸೆಳೆಯುವುದು ಬಹಳ ಕಷ್ಟ ಎನ್ನುವುದು ಕೃತಿ ಸನೊನ್‌ ಕಂಡುಕೊಂಡಿರುವ ಸತ್ಯ. ಒಂದೋ ಖಾನ್‌, ಕಪೂರ್‌ ಸರ್‌ನೆàಮ್‌ ಇರಬೇಕು, ಇಲ್ಲವೇ ಬಾಲಿವುಡ್‌ಗೆ ಸಂಬಂಧಪಟ್ಟವರಾಗಿರಬೇಕು. ಇವೆರಡೂ ಇಲ್ಲದಿದ್ದರೆ ಕನಿಷ್ಠ ಒಬ್ಬ ಗಾಡ್‌ಫಾದರ್‌ ಆದರೂ ಇರಬೇಕು. ಇದು ಯಾವುದೂ ಇಲ್ಲದಿದ್ದರೆ ಎಷ್ಟೇ ಪ್ರತಿಭೆಯಿದ್ದರೂ ಯಾರೂ ಕರೆದು ಅವಕಾಶ ಕೊಡುವುದಿಲ್ಲ. 

ಇಂಥವರು ತಮ್ಮ ಸರದಿಗಾಗಿ ಬಹಳ ಸಮಯ ಕಾಯಬೇಕಾಗುತ್ತದೆ ಎನ್ನುವುದು ಕೃತಿಯ ಅನುಭವದ ಮಾತು. ಇದಕ್ಕೆ ಕಾರಣವುಂಟು. ಹೀರೊಪಂತಿಯಲ್ಲಿ ಟೈಗರ್‌ಶ್ರಾಫ್ಗೆ ನಾಯಕಿಯಾಗಿ ಬಾಲಿವುಡ್‌ ಅರಂಗೇಟ್ರಂ ಮಾಡಿದ್ದಲ್ಲದೆ ಮೊದಲ ಚಿತ್ರಕ್ಕೆ ಪ್ರಶಸ್ತಿಯನ್ನು ಗಳಿಸಿದರೂ ಕೃತಿಗೆ ಅನಂತರ ಹೇಳಿಕೊಳ್ಳುವಂತಹ ಅವಕಾಶಗಳು ಸಿಗಲಿಲ್ಲ. ಆಗ ಬಾಲಿವುಡ್‌ಗಿಂತ ತೆಲುಗು, ತಮಿಳಿನಂತಹ ಪ್ರಾದೇಶಿಕ ಚಿತ್ರರಂಗವೇ ಲೇಸು ಅನ್ನಿಸುತ್ತಿದೆಯಂತೆ. ಕೃತಿ ಚಿತ್ರರಂಗಕ್ಕೆ ಬಂದಿರುವುದು ತೆಲುಗು ಚಿತ್ರದ ಮೂಲಕ. ಹೀಗಾಗಿ ಈ ಭಾಗದ ಚಿತ್ರರಂಗದ ಮೇಲೆ ಅವಳಿಗೆ ವಿಶೇಷವಾದ ಪ್ರೀತಿ ಇದೆ. ಹೀರೊಪಂತಿಯ ಬಳಿಕ ರಾಬಾr ಎನ್ನುವ ಇನ್ನೊಂದು ಚಿತ್ರದಲ್ಲಿ ನಟಿಸಿದರೂ ಚಿತ್ರ ಹಿಟ್‌ ಆಗಲಿಲ್ಲ. 

ಚಿತ್ರದ ನಾಯಕ ಸುಶಾಂತ ಸಿಂಗ್‌ ರಜಪೂತ್‌ ಜತೆಗೆ ಡೇಟಿಂಗ್‌ ಮಾಡುತ್ತಿದ್ದಾಳೆ ಎಂಬ ಗಾಸಿಪ್‌ ಹರಡಿದ್ದೊಂದೇ ಅವಳಗೆ ಈ ಚಿತ್ರದಿಂದಾಗಿರುವ ಲಾಭ. ಇದೀಗ ಬರೇಲಿ ಕಿ ಬರ್ಫಿ ಎಂಬ ಇನ್ನೊಂದು ಚಿತ್ರದಲ್ಲಿ ಕೃತಿ ಬಹಳ ಭರವಸೆ ಇರಿಸಿಕೊಂಡಿದ್ದಾಳೆ. ಇದಕ್ಕೆ ಹಲವು ಕಾರಣವಿದೆ. ಮೊದಲನೆಯದಾಗಿ ಬರೇಲಿ ಕಿ ಬರ್ಫಿ ಒಂದು ತ್ರಿಕೋನ ಪ್ರೇಮ ಕತೆ. ಕೃತಿ ಇದರಲ್ಲಿ ಸಣ್ಣ ನಗರವೊಂದರ ಗಂಡುಬೀರಿ ಹುಡುಗಿಯಾಗಿ ಕಾಣಿಸಿಕೊಳ್ಳಲಿದ್ದಾಳೆ. ಇದೆಲ್ಲ ಅವಳಿಗೆ ಹೊಸ ಅನುಭವವಂತೆ. ಆಯುಷ್ಮಾನ್‌ ಖುರಾನ, ರಾಜ್‌ಕುಮಾರ್‌ ರಾವ್‌ ಅವರಂತಹ ಬಿ ಗ್ರೇಡ್‌ ಹೀರೊಗಳಿರುವ ಸಣ್ಣ ಬಜೆಟ್‌ನ ಚಿತ್ರವಾಗಿದ್ದರೂ ಬರೇಲಿ ಕಿ ಬರ್ಫಿ ಹಿಟ್‌ ಆಗಲಿದೆ ಎಂಬ ವಿಶ್ವಾಸದಲ್ಲಿದ್ದಾಳೆ ಕೃತಿ. 

ಟಾಪ್ ನ್ಯೂಸ್

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

12–uv-fusion

Village Life: ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.