Kannada
English
ಸದಸ್ಯರಿಗಾಗಿ
|
ಇ ಪೇಪರ್
ಮುಖಪುಟವನ್ನಾಗಿಸು
ವಾರ್ತಾ ಪತ್ರ
ಜಾಹೀರಾತು
ಚಂದಾದಾರರಾಗಿ
Wednesday, May 22, 2013
Last Updated: 6:07:02 AM IST
ಮುಖಪುಟ
ಪ್ರಾದೇಶಿಕ
ರಾಜ್ಯ
ರಾಷ್ಟ್ರೀಯ
ಜಗತ್ತು
ಕ್ರೀಡೆ
ಮನೋರಂಜನೆ
ಗ್ಯಾಲರಿ
ಅಭಿಪ್ರಾಯ
ಪುರವಣಿಗಳು
ಹಿಂದಿನ ವಾರ್ತೆಗಳು
IPL-6
Apps
ಕನ್ನಡ ಚಿತ್ರ ವಿಮರ್ಶೆ
ಬಾಲಿವುಡ್ ವಾರ್ತೆಗಳು
ಸ್ಯಾಂಡಲ್ವುಡ್ ವಾರ್ತೆಗಳು
ಆಡಿಯೋ
ಚಿತ್ರ
ವಿಡಿಯೋ
ನಾಗರಿಕ ಪತ್ರಿಕೋದ್ಯಮ
ಬ್ಲಾಗ್ಗಳು
ಸಂದೇಶವಾಣಿ
ಅಂಕಣ
ಅವಳು
ಆರೋಗ್ಯವಾಣಿ
ಐಸಿರಿ
ಕಲಾವಿಹಾರ
ಚಿನ್ನಾರಿ
ಜೋಶ್
ಬಹುಮುಖಿ
ಮಹಿಳಾ ಸಂಪದ
ಸಾಪ್ತಾಹಿಕ ಸಂಪದ
Android
iPad
iPhone
Other mobiles
ನಾನೆಲ್ಲಿರುವೆ:
ಮುಖಪುಟ
ವೈವಾಹಿಕ
ಉದಯವಾಣಿ
ವೆ ಬ್
ಹುಡುಕಿ
Comment
USER LOGIN
Email-ID
Password
Not a member yet? Please
Change Password
Forgotten Password?
ವೈವಾಹಿಕ
/udayavani_cms/gall_content/2013/5/2013_5$largeimg215_May_2013_182117427.jpg
/udayavani_cms/gall_content/2013/5/2013_5$largeimg215_May_2013_181957460.jpg
/udayavani_cms/gall_content/2012/2/2012_2$largeimg213_Feb_2012_153041600.jpg
/udayavani_cms/gall_content/2011/12/2011_12$largeimg212_Dec_2011_163832870.jpg
/udayavani_cms/gall_content/2011/12/2011_12$largeimg212_Dec_2011_163805607.jpg
/udayavani_cms/gall_content/2011/12/2011_12$largeimg203_Dec_2011_164457423.jpg
ವೈವಾಹಿಕ
ಜೀವನ್ ಸಂತೋಷ್- ಫ್ಲಾವಿಯಾ
ಕಯ್ನಾರ್ ಕನ್ನಡಜಾಲ್ನ ಬ್ಯಾಪ್ಟಿಸ್ಟ್ ಕ್ರಾಸ್ತಾ ಅವರ ಪುತ್ರ ಜೀವನ್ ಸಂತೋಷ್ ಅವರ ವಿವಾಹವು ಬೇಳ ಪೀಟರ್ ಡಿ''ಸೋಜಾ ಅವರ ಪುತ್ರಿ ಫ್ಲಾವಿಯಾ ಅವರೊಂದಿಗೆ ಮೇ 16ರಂದು ಕಯ್ನಾರ್ ಕ್ರೈಸ್ಟ್ದ ಕಿಂಗ್ ಚರ್ಚ್ ನಲ್ಲಿ ನಡೆಯಿತು.
ಸಂದೀಪ-ಶಾಲ್ಮಲಿ
ಉಡುಪಿ ಕೆನರಾ ಬ್ಯಾಂಕ್ ಉದ್ಯೋಗಿ ಯು.ಮಧುಸೂದನ ಪುತ್ರಾಯರ ಪುತ್ರಿ ಶಾಲ್ಮಲಿ ಅವರ ವಿವಾಹವು ಮೈಸೂರಿನ ಶಂಕರನಾರಾಯಣ ರಾವ್ ಅವರ ಪುತ್ರ ಸಂದೀಪ ಕೆ.ಎಸ್. ಅವರೊಂದಿಗೆ ಮೇ 20ರಂದು ಉಡುಪಿ ಶಾರದಾ ಕಲ್ಯಾಣ ಮಂಟಪದಲ್ಲಿ ಜರಗಿತು.
ರವೀಂದ್ರ-ಸರಿತಾ
ಕನ್ನಾರು ಹೊಸಮನೆ ಮುಂಡಾಡಿ ತೆಂಕುಮನೆ ಕುಷ್ಠಪ್ಪ ಶೆಟ್ಟಿ ಅವರ ಪುತ್ರ ರವೀಂದ್ರ ಅವರ ವಿವಾಹವು ಹೊರ್ಲಾಳಿ ಕಂಚುಗಾರಡಿ ಸುಧಾಕರ ಶೆಟ್ಟಿ ಅವರ ಪುತ್ರಿ ಸರಿತಾ ಅವರೊಂದಿಗೆ ಮೇ 13ರಂದು ಬ್ರಹ್ಮಾವರ ಹೊಟೇಲ್ ಆಶ್ರಯದ ಚಂದಮ್ಮ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಜರಗಿತು.
ಉದಯ-ವಿದ್ಯಾ
ಸುಭಾಸ್ನಗರ ಸರಕಾರಿಗುಡ್ಡೆ ಅಪ್ಪು ಆಚಾರ್ಯ ಅವರ ಪುತ್ರ ಉದಯ ಅವರ ವಿವಾಹವು ಕಲ್ಲಡು³ ದಾಸಪ್ಪ ಆಚಾರ್ಯ ಅವರ ಪುತ್ರಿ ವಿದ್ಯಾ ಅವರೊಂದಿಗೆ ಮೇ 20ರಂದು ಕಿನ್ನಿಗೋಳಿ ರಾಜರತ್ನಪುರ ಅಣ್ಣಯ್ಯ ಆಚಾರ್ಯ ಸಭಾಭವನದಲ್ಲಿ ಜರಗಿತು.
ಹರೀಶ-ವಾಣಿ
ಗೇರುಕಟ್ಟೆ ಮೋನಪ್ಪ ಆಚಾರ್ಯ ಅವರ ಪುತ್ರ ಹರೀಶ ಅವರ ವಿವಾಹವು ಶಿವಪುರ ಎಡಂಬಳ್ಳಿ ಗೋಪಾಲ ಆಚಾರ್ಯ ಅವರ ಪುತ್ರಿ ವಾಣಿ ಅವರೊಂದಿಗೆ ಮೇ 20ರಂದು ಕಾರ್ಕಳ ಶ್ರೀ ಶಾರದಾ ಮಂಜುನಾಥ ಪೈ ಸಭಾಭವನದಲ್ಲಿ ಜರಗಿತು.
ಪ್ರಕಾಶ-ಸುಮಲತಾ
ಹೊರ್ಲಾಳಿ ಕಂಚುಗಾರಡಿ ಸುಧಾಕರ ಶೆಟ್ಟಿ ಅವರ ಪುತ್ರ ಪ್ರಕಾಶ ಅವರ ವಿವಾಹವು ಕನ್ಯಾನ ಕಳೇಬೈಲು ಶೇಖರ ಶೆಟ್ಟಿ ಅವರ ಪುತ್ರಿ ಸುಮಲತಾ ಅವರೊಂದಿಗೆ ಮೇ 16ರಂದು ಬ್ರಹ್ಮಾವರ ಹೊಟೇಲ್ ಆಶ್ರಯದ ಚಂದಮ್ಮ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಜರಗಿತು.
About Us
|
Contact Us
|
Privacy Policy
|
Terms Of Use