Thursday, May 17, 2012
Last Updated: 12:59:19 PM IST
  • ನಾನೆಲ್ಲಿರುವೆ:
  • ಮುಖಪುಟ ಹೊರನಾಡು ಕನ್ನಡಿಗ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಪುರಂದರದಾಸರ ಆರಾಧನೋತ್ಸವ
      • Udayavani | Feb 05, 2012

        ಮುಂಬಯಿ: ಮುಂಬಯಿ ಕನ್ನಡ ಸಂಘ 448ನೇ ಶ್ರೀ ಪುರಂದರದಾಸರ ಆರಾಧನೋತ್ಸವ ಹಮ್ಮಿಕೊಂಡಿದೆ.

        ಫೆ.12ರಂದು ಮೈಸೂರು ಅಸೋಸಿಯೇಶನ್‌ ಕಿರು ಸಭಾಗೃಹದಲ್ಲಿ ಅಪರಾಹ್ನ 2ರಿಂದ 5.30 ಗಂಟೆ ತನಕ ಶ್ರೀ ಪುರಂದರದಾಸರ ದೇವರ ನಾಮಗಳ ಗಾಯನ ಸ್ಪರ್ಧೆ, ಸಂಜೆ 6ರಿಂದ 7ರ ತನಕ ಶ್ರೀಮತಿ ವಿದುಷಿ ಶ್ಯಾಮಲಾ ಪ್ರಕಾಶ್‌ ಮುಂಬಯಿ ಇವರಿಂದ ಕರ್ನಾಟಕ ಸಂಗೀತ ಕಾರ್ಯಕ್ರಮ ಎಚ್‌.ಎಸ್‌. ಅಡೂರ್‌ ಮುಂಬಯಿ ಇವರ ಸಹಪ್ರಾಯೋಜಕತ್ವದಲ್ಲಿ ನಡೆಯುವುದು.

        ಸಭಾಸಮಾರಂಭದಲ್ಲಿ ಯಕ್ಷ ಮಾನಸ ಅಧ್ಯಕ್ಷ ಶೇಖರ ಆರ್‌. ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಸಂಘದ ಪ್ರಕಟನೆಯಲ್ಲಿ ತಿಳಿಸಲಾಗಿದೆ.


      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      picಸಭೆಯು ಮೇ 12 ರಂದು ಬ್ಯಾಂಕ್‌ನ ಪ್ರಧಾನ ಕಚೇರಿ ಕಾಂದಿವಲಿ ಪೂರ್ವದ ಸ್ವಪ್ನಾಸಿದ್ಧಿ ಕಾರ್ಯಾಲಯದಲ್ಲಿ ನಡೆಯಿತು.
      • ಈ ವಿಭಾಗದಲ್ಲಿಯೂ ಇದೆ
      • Copyright @ 2009-2010 Udayavani.All rights reserved.
      • Designed & Hosted By 4cplus