Thursday, June 20, 2013
Last Updated: 10:01:54 AM IST
  • ನಾನೆಲ್ಲಿರುವೆ:
  • ಮುಖಪುಟ ಪ್ರಾದೇಶಿಕ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಬಲಾತ್ಕಾರದ ಬಂದ್‌ ಬೇಡ: ಸುಳ್ಯ ಕಾಂಗ್ರೆಸ್‌
      • Udayavani | May 30, 2012

        ಸುಳ್ಯ : ಭಾರತ್‌ ಬಂದ್‌ ವೇಳೆ ಬಲಾತ್ಕಾರದ ಬಂದ್‌ ನಡೆಸದಂತೆ, ಒಂದೊಮ್ಮೆ ಅಹಿತಕರ ಘಟನೆ ನಡೆದರೆ ಇದಕ್ಕೆ ಬಂದ್‌ ಕರೆ ನೀಡಿದವರನ್ನೇ ಹೊಣೆ ಮಾಡಬೇಕೆಂದು ಸುಳ್ಯ ಬ್ಲಾಕ್‌ ಕಾಂಗ್ರೆಸ್‌ ಮನವಿ ಮಾಡಿದೆ.

        ನಿಯೋಗದ ಮೂಲಕ ಸುಳ್ಯ ಠಾಣೆಗೆ ತೆರಳಿ ಮನವಿಯನ್ನು ಸುಳ್ಯ ಠಾಣಾಧಿಕಾರಿ ಅವರಿಗೆ ನೀಡಿ, ಈ ಬಗ್ಗೆ ಗಮನ ಹರಿಸುವಂತೆ ಆಗ್ರಹಿಸಿದರು.

        ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ. ವೆಂಕಪ್ಪ ಗೌಡ, ಎನ್‌. ಜಯಪ್ರಕಾಶ್‌ ರೈ, ಪಿ.ಎಸ್‌. ಗಂಗಾಧರ್‌, ಕೆ.ಎಂ. ಮುಸ್ತಾಫ, ಡಾ| ರಘು, ದಿನೇಶ್‌ ಅಂಬೆಕಲ್ಲು, ಜಯರಾಮ ಬೆಟ್ಟ, ಆರ್‌.ಕೆ. ಮಹಮ್ಮದ್‌, ಜಿ.ಕೆ. ಹಮೀದ್‌, ಸುಧೀರ್‌ ರೈ ಮೇನಾಲ, ಹರಿಪ್ರಸಾದ್‌ ಕೆ.ಕೆ. ಮೊದಲಾದವರು ಭಾಗವಹಿಸಿದ್ದರು.


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • ಈ ವಿಭಾಗದಲ್ಲಿಯೂ ಇದೆ
      image
      • Copyright @ 2009 Udayavani.All rights reserved.
      • Designed & Hosted By 4cplus