Thursday, May 23, 2013
Last Updated: 5:22:14 PM IST
  • ನಾನೆಲ್ಲಿರುವೆ:
  • ಮುಖಪುಟ ಪ್ರಾದೇಶಿಕ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಕೆಂಪು ಕಲ್ಲಿನ ಅಕ್ರಮ ಕೋರೆಗೆ ತಹಶೀಲ್ದಾರ್‌ ಭೇಟಿ
      • Udayavani | Jul 09, 2012

        ಮೂಡಬಿದಿರೆ : ಪುತ್ತಿಗೆ ಗ್ರಾಮದ ಸಂಪಿಗೆ ಎಂಬಲ್ಲಿನ ಸ.ನಂ. 511ರಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕೆಂಪು ಕಲ್ಲಿನ ಕೋರೆಗೆ ಮೂಡಬಿದಿರೆ ತಹಶೀಲ್ದಾರ್‌ ಕೆ. ಮುರಳೀಧರ ಅವರು ಸೋಮವಾರ ಧಾಳಿ ನಡೆಸಿ ಕೋರೆಯಲ್ಲಿ ನಡೆಯುತ್ತಿದ್ದ ಕಲ್ಲು ಕಡಿಯುವ ಕೆಲಸವನ್ನು ನಿಲ್ಲಿಸಿದರು.

        ಸಂಪಿಗೆಯ ನಾಗೇಶ್‌, ಭಾಸ್ಕರ ಕೋಟ್ಯಾನ್‌ ಮತ್ತು ಕುಟ್ಟಿ ಮೂಲ್ಯ ಅವರು ಈ ಕಲ್ಲಿನ ಕೋರೆಯು ಕೆಲವು ಸಮಯದಿಂದ ನಡೆಯುತ್ತಿತ್ತೆನ್ನಲಾಗಿದೆ. ಕೋರೆಯ ಜಮೀನು ಮತ್ತು ಕಲ್ಲು ಕಡಿವ ಕುರಿತಾದ ದಾಖಲೆಪತ್ರಗಳನ್ನು ಐದು ದಿನಗಳ ಒಳಗಾಗಿ ತಮಗೆ ಸಲ್ಲಿಸಬೇಕು ಎಂದು ಸಂಬಂಧಿತರಿಗೆ ತಹಶೀಲ್ದಾರ್‌ ನೋಟೀಸು ಮಾಡಿದ್ದಾರೆ ಎಂದು ತಿಳಿದುಬಂದಿದೆ.


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009 Udayavani.All rights reserved.
      • Designed & Hosted By 4cplus