Saturday, May 25, 2013
Last Updated: 1:49:19 PM IST
  • ನಾನೆಲ್ಲಿರುವೆ:
  • ಮುಖಪುಟ ರಾಜ್ಯ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಜಿಲ್ಲಾ ಉಸ್ತುವಾರಿ ಸಚಿವರ ನೇಮಕ
    • ನೂತನ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕಗೊಂಡಿದ್ದಾರೆ.

      • Udayavani | Jul 15, 2012

        ಬೆಂಗಳೂರು: ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ನೇತೃತ್ವದ ನೂತನ ಸಚಿವ ಸಂಪುಟದಲ್ಲಿ ಖಾತೆಗಳ ಹಂಚಿಕೆಗಾಗಿ ಕಸರತ್ತು ಮುಂದುವರಿದಿರುವಂತೆಯೇ, ಜಿಲ್ಲಾ ಉಸ್ತುವಾರಿ ಸಚಿವರುಗಳನ್ನು ನೇಮಕ ಮಾಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರುಗಳ ಪಟ್ಟಿ ಇಂತಿದೆ:

         ಜಗದೀಶ್‌ ಶೆಟ್ಟರ್‌- ಧಾರವಾಡ

         ಕೆ.ಎಸ್‌. ಈಶ್ವರಪ್ಪ- ಶಿವಮೊಗ್ಗ

         ಗೋವಿಂದ ಕಾರಜೋಳ- ಬಾಗಲಕೋಟೆ

         ಸಿ.ಎಂ. ಉದಾಸಿ- ಹಾವೇರಿ

         ಉಮೇಶ್‌ ಕತ್ತಿ- ಬೆಳಗಾವಿ

         ಮುರುಗೇಶ್‌ ನಿರಾಣಿ- ಕೊಪ್ಪಳ

         ವಿಶ್ವೇಶ್ವರ ಹೆಗಡೆ ಕಾಗೇರಿ- ಉತ್ತರ ಕನ್ನಡ

         ಬಚ್ಚೇಗೌಡ-ಬೆಂಗಳೂರು ಗ್ರಾಮಾಂತರ

         ಎಸ್‌.ಎ. ರವೀಂದ್ರನಾಥ್‌- ದಾವಣಗೆರೆ

         ರೇವುನಾಯಕ ಬೆಳಮಗಿ- ಗುಲ್ಬರ್ಗ

         ಎಸ್‌.ಎ. ರಾಮದಾಸ್‌- ಮೈಸೂರು

         ರಾಜೂಗೌಡ- ಯಾದಗಿರಿ

         ವರ್ತೂರು ಪ್ರಕಾಶ್‌- ಕೋಲಾರ

         ಸೊಗಡು ಶಿವಣ್ಣ- ತುಮಕೂರು

         ಸಿ.ಟಿ. ರವಿ- ದಕ್ಷಿಣ ಕನ್ನಡ

         ಡಿ.ಎನ್‌. ಜೀವರಾಜ್‌- ಚಿಕ್ಕಮಗಳೂರು

         ಶ್ರೀನಿವಾಸ್‌ ಪೂಜಾರಿ- ಉಡುಪಿ

         ಸುನೀಲ್‌ ವಲ್ಯಾಪುರೆ- ಬೀದರ್‌

         ಅಪ್ಪಚ್ಚುರಂಜನ್‌- ಕೊಡಗು

         ಸಿ.ಪಿ. ಯೋಗೇಶ್ವರ್‌- ಮಂಡ್ಯ

         ವಿ. ಸೋಮಣ್ಣ- ಚಾಮರಾಜನಗರ

         ಎಸ್‌.ಕೆ. ಬೆಳ್ಳುಬ್ಬಿ- ಬಿಜಾಪುರ

         ಅರವಿಂದ ಲಿಂಬಾವಳಿ- ಲಿಂಬಾವಳಿ

         ಆನಂದ್‌ ಅಸ್ನೋಟಿಕರ್‌- ರಾಯಚೂರು

         ಎ. ನಾರಾಯಣಸ್ವಾಮಿ- ಚಿಕ್ಕಬಳ್ಳಾಪುರ

         ಬಿ.ಜೆ. ಪುಟ್ಟಸ್ವಾಮಿ-ಚಿತ್ರದುರ್ಗ

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009 Udayavani.All rights reserved.
      • Designed & Hosted By 4cplus