Thursday, May 23, 2013
Last Updated: 12:04:15 AM IST
  • ನಾನೆಲ್ಲಿರುವೆ:
  • ಮುಖಪುಟ ಪ್ರಾದೇಶಿಕ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಕಾಡಿನ ಅಂಚಿಂದ ಬಂದೆ. . . .
    • ಕಾಡಿನಿಂದ ದಾರಿತಪ್ಪಿ ಬಂದು ಬಾವಿಗೆ ಬಿದ್ದ ಚಿರತೆ

      • Udayavani | Jul 15, 2012

        ಬೆಳ್ತಂಗಡಿ: ಮಡಂತ್ಯಾರು ಸಮೀಪದ ಪಾರೆಂಕಿಯಲ್ಲಿ ಕಾಡಿನಿಂದ ದಾರಿತಪ್ಪಿ ಬಂದ ಚಿರತೆ ಬಾವಿಗೆ ಬಿದ್ದಿತು.



        ಬೆಳ್ತಂಗಡಿ ಅರಣ್ಯ ಇಲಾಖೆಯವರ ಸಹಯೋಗದಲ್ಲಿ ಇದನ್ನು ಮೇಲೆತ್ತಿ 24 ತಾಸಿನ ಬಳಿಕ ಚಿರತೆಗೆ ಜಲವಾಸದಿಂದ ಮೋಕ್ಷ ಸಿಕ್ಕಿತು. ಚಿರತೆಯನ್ನು ಪಿಲಿಕುಳ ನಿಸರ್ಗಧಾಮಕ್ಕೆ ಕೊಂಡೊಯ್ಯಲಾಗಿದೆ. ಈ ಸಂದರ್ಭ ಕುತೂಹಲಿಗಳು ಸೇರಿದ್ದರು. ಶನಿವಾರ ರಾತ್ರಿವರೆಗೆ ಕಾರ್ಯಾಚರಣೆ ನಡೆದಿದೆ.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      • Copyright @ 2009 Udayavani.All rights reserved.
      • Designed & Hosted By 4cplus