Sunday, May 19, 2013
Last Updated: 6:33:48 PM IST
  • ನಾನೆಲ್ಲಿರುವೆ:
  • ಮುಖಪುಟ ಪ್ರಾದೇಶಿಕ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಕಾರು ಮರಕ್ಕೆ ಢಿಕ್ಕಿ : ಓರ್ವ ಸಾವು
      • Udayavani | Aug 06, 2012

        ಪಡುಬಿದ್ರಿ : ನಿನ್ನೆ ಮಧ್ಯರಾತ್ರಿ 12.30 ರ ವೇಳೆಗೆ ಉಚ್ಚಿಲ ತುಂಬೆ ಆಡಿಟೋರಿಯಂ ಎದುರು ಮಂಗಳೂರಿನಿಂದ ಕುಂದಾಪುರ ಕಡೆಗೆ ಹೋಗುತ್ತಿದ್ದ ಕಾರೊಂದು ರಸ್ತೆಯ ತೀರ ಬಲಬದಿಗೆ ಸಾಗಿ ಮರವೊಂದಕ್ಕೆ ಢಿಕ್ಕಿಯಾಗಿ ಕುಂದಾಪುರ ವಿಜಯ ಸ್ಟೋರ್‌ ಮಾಲಕ ವಿಜಯ ಮೂರ್ತಿ ಕಾಮತ್‌ ಯಾನೆ ರಾಕೇಶ್‌ ಕಾಮತ್‌(24) ಎನ್ನುವವರು ತೀವ್ರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾರೆ.

        ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇತರ 4 ಮಂದಿ ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.

         


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      • Copyright @ 2009 Udayavani.All rights reserved.
      • Designed & Hosted By 4cplus