Wednesday, June 19, 2013
Last Updated: 8:38:27 AM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಕಲಾವಿಹಾರ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ವಿಠಲ ಶಾಸ್ತ್ರಿ ಜನ್ಮಶತಮಾನೋತ್ಸವ ಕಾರ್ಯಕ್ರಮ
    • ಡಾ| ಭಾಸ್ಕರಾನಂದ ಕುಮಾರರ ಅಭಿನಯ ಕೌಶಲವನ್ನು ಬೆರಗಿನಿಂದ ದಿಟ್ಟಿಸುತ್ತಿರುವ ಶ್ರೀಕೃಷ್ಣ ಪಾತ್ರಧಾರಿ ಗುರು ಬನ್ನಂಜೆ ಸಂ

      • Udayavani | Dec 14, 2012

        ಕುರಿಯ ವಿಠಲ ಶಾಸ್ತ್ರಿ ಮೆಮೋರಿಯಲ್‌ ಚಾರಿಟೆಬಲ್‌ ಟ್ರಸ್ಟ್‌ ನವರು ಇತ್ತೀಚೆಗೆ ಪದ್ಯಾಣ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಂಯೋಜಿಸಿದ ಕುರಿಯ ವಿಠಲ ಶಾಸ್ತ್ರಿ ಜನ್ಮಶತಮಾನೋತ್ಸವ ಸರಣಿ ಕಾರ್ಯಕ್ರಮದಲ್ಲಿ  ಉಡುಪಿ ಯಕ್ಷಗಾನ ಕೇಂದ್ರದ ಸದಸ್ಯರು  ಮತ್ತು ಅತಿಥಿ ಕಲಾವಿದರು ಪ್ರಸ್ತುತ ಪಡಿಸಿದ "ಜಾಂಬವತಿ ಕಲ್ಯಾಣ' ಆಖ್ಯಾನದಲ್ಲಿ ರಸಿಕರನ್ನು ರಂಜಿಸಿದ  ಕಲಾತ್ಮಕ ಕ್ಷಣಗಳಿವು. ಈ ಸಂದರ್ಭದಲ್ಲಿ ಹಿರಿಯ ಮದೆಗಾರರಾದ ಮಾಂಬಾಡಿ ಸುಬ್ರಹ್ಮಣ್ಯ ಭಟ್‌ ಮತ್ತು ಪದ್ಯಾಣ ಶಂಕರನಾರಾಯಣ ಭಟ್‌ರನ್ನು ಕುರಿಯ ವಿಠಲ ಶಾಸ್ತ್ರಿ ಜನ್ಮ ಶತಮಾನೋತ್ಸವ ಪ್ರಶಸ್ತಿಯನ್ನಿತ್ತು ಗೌರವಿಸಲಾಯಿತು.

        ಫೊಟೊಗಳು : ಜನಾರ್ದನ ಹಾವಂಜೆ,   ಕಾರ್ತಿಕ ಸುಬ್ರಹ್ಮಣ್ಯ ಕರ್ಗಲ್ಲು


         

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • ಈ ವಿಭಾಗದಲ್ಲಿಯೂ ಇದೆ
      image
      • Copyright @ 2009 Udayavani.All rights reserved.
      • Designed & Hosted By 4cplus