Thursday, June 20, 2013
Last Updated: 10:32:30 AM IST
  • ನಾನೆಲ್ಲಿರುವೆ:
  • ಮುಖಪುಟ ಹೊರನಾಡು ಕನ್ನಡಿಗ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಸಿಎ ಯತಿನ್‌ ಗಣಪತಿ ಗೈತೊಂಡೆ
      • Udayavani | Feb 18, 2013

        ಮುಂಬಯಿ: ಯತಿನ್‌ ಗಣಪತಿ ಗೈತೊಂಡೆ ಅವರು ಇತ್ತೀಚೆಗೆ ನಡೆದ ಸಿಎ ಅಂತಿಮ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲಿ ಉತ್ತಿರ್ಣರಾಗಿದ್ದಾರೆ.

        ಇವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕಾಸರಕೋಡಿನ ಶೈಲಾ ಮತ್ತು ಗಣಪತಿ ಗೈತೊಂಡೆ ದಂಪತಿಯ ಪುತ್ರರಾಗಿರುವ ಇವರನ್ನು ವಾಲ್ಕೇಶ್ವರ ಕವಳೆ ಮಠದ ಸ್ಥಳೀಯ ಪದಾಧಿಕಾರಿಗಳು, ಹಿತೈಷಿಗಳು, ಸಮಾಜಬಾಂಧವರು ಅಭಿನಂದಿಸಿದ್ದಾರೆ.


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image image
      • Copyright @ 2009 Udayavani.All rights reserved.
      • Designed & Hosted By 4cplus