ನಿಲ್ಲಲು ಚೂರು ಜಾಗ ಎತ್ತಿ ಹಿಡಿಯಲೊಂದು ಕೋಲುಇಷ್ಟಿದ್ದರೆ ಸಾಕುಪೃಥ್ವಿಯನ್ನೇ ಎತ್ತ ಬಲ್ಲೆ ಎಂದ ಅರ್ಕಿಮಿಡಿಸ್ ವಿಜ್ಞಾನಿ.
ಎತ್ತಿಕೊಂಬ ಎರಡು ಕೈ ಅಕ್ಕರದ ಒಂದು ಸ್ಪರ್ಶಇಷ್ಟಿದ್ದರೆ ಸಾಕು, ವಾತ್ಸಲ್ಯ ವಿಶ್ವವನ್ನೇ ತುತ್ತಬಲ್ಲೆಎನ್ನುತ್ತದೆಪುಟ್ಟನ ಕಣ್ಣ ಮಿಂಚಿನ ಬನಿ.
ಇದೀಗ ಅರಳುತ್ತಿರುವ ಜೀವದ ಬದುಕಿಗೆ, ಭವಿಷ್ಯಕ್ಕೆ ಒಂದು ಸುರಕ್ಷಿತ,ಭಧ್ರ ಬುನಾದಿಯೇ ಇದು ಎನ್ನುತ್ತಿದೆ ಜಯಂತ ಕಾಯ್ಕಿಣಿಯವರ ವಿಶಾಲ ಹೆಗಲು. ಹಾಗೇ ಫೋಟೋ ಎತ್ತಿ ಹಿಡಿದಿದೆ ಕವನವನ್ನು.
ದೇಶಪಾಂಡೆ ಕವನವು ಚನ್ನಾಗಿದೆ ಜಯಂತ್ ಕಾಯ್ಕಿಣಿ ಅವರ ಮಗುವನ್ನು ಹೊತ್ತುಕೊಂಡಿರುವ ಚಿತ್ರವೂ ಚನ್ನಾಗಿದೆ.