ಕೋವಿಡ್ ಲಾಕ್ ಡೌನ್ ವೇಳೆ ಜತೆಯಾಗಿದ್ದು ಸಾಹಿತ್ಯ, ಸಿನಿಮಾ ಮತ್ತು ಅಡುಗೆ…

ಪುಸ್ತಕ ಓದಲು ಸ್ವಾತಂತ್ರ್ಯ, ನನ್ನದೇ ಸಮಯ ಬಯಸುವವಳು ನಾನು. ಈ ರಜೆ ಇದಕ್ಕೆ ಪೂರಕವಾಯಿತು.

Team Udayavani, May 4, 2020, 3:09 PM IST

ಕೋವಿಡ್ ಲಾಕ್ ಡೌನ್ ವೇಳೆ ಜತೆಯಾಗಿದ್ದು ಸಾಹಿತ್ಯ, ಸಿನಿಮಾ ಮತ್ತು ಅಡುಗೆ…

ಕೋವಿಡ್ ಹಾಗೂ ಹಾಗೂ ಲಾಕ್ ಡೌನ್ ಎರಡು ಮುಂದುವರೆಯುತ್ತಲೇ ಇದೆ. ಇಷ್ಟು ಸುದೀರ್ಘ ರಜೆ ಎಂದು ಸಿಕ್ಕಿರಲಿಲ್ಲ ಹಾಗೇಯೇ ರಜೆ ಸಿಕ್ಕರೂ ಏನು ಮಾಡಬೇಕೇಂಬುದನ್ನು ಎಂದೂ ಯೋಚಿಸಿರಲಿಲ್ಲ. ಕಾಲೇಜಿಗೆ ಹೋಗುವಾಗ ರಜೆ ಬೇಕು ಅಂದರೂ ಸಿಗುತ್ತಿರಲಿಲ್ಲ, ಆದರೆ ಈಗ ಸಿಕ್ಕಿರುವ ರಜೆಯಲ್ಲಿ ಕಾಲ ಕಳೆಯುವುದು, ಸಮಯ ದೂಡುವುದು ಹೇಗೆ ಎಂಬುದು ಪ್ರಶ್ನೆಯಾಗಿದೆ. ಈ ಲಾಕ್ ಡೌನ್ ಸಮಯ ಕಳೆಯಲು ನನಗೆ ಜೊತೆಯಾಗಿದ್ದು ಸಾಹಿತ್ಯ, ಸಿನೆಮಾ, ಹಾಗೂ ಅಡುಗೆ.

ಪುಸ್ತಕ ಓದಲು ಸ್ವಾತಂತ್ರ್ಯ, ನನ್ನದೇ ಸಮಯ ಬಯಸುವವಳು ನಾನು. ಈ ರಜೆ ಇದಕ್ಕೆ ಪೂರಕವಾಯಿತು. ನನ್ನನ್ನ ನಾನು ಹೊಸ ಓದಿಗೆ, ಹೊಸ ಕತೆಗಳಿಗೆ, ಬರಹಗಳಿಗೆ, ಸಾಹಿತ್ಯಕ್ಕೆ ಪರಿಚಯಿಸಿಕೊಂಡಿದ್ದೇನೆ. ಓದುತ್ತಾ ಓದುತ್ತಾ ಅಲ್ಲಿನ ಪಾತ್ರಗಳ ಭಾವನೆಯನ್ನು ಅನುಭವಿಸಿದ್ದೇನೆ. ಸಾಹಿತ್ಯದ ನಂತರ ಸಮಯ ಕಳೆಯಲು ಸಹಾಯವಾಗಿದ್ದು ಸಿನೆಮಾ. ಭಾಷೆಯ ಮಿತಿಯಿಲ್ಲದೇ ನೋಡಿದ್ದೇನೆ. ಕೆಲವು ಸಿನೆಮಾಗಳ ಸಂಭಾಷಣೆಗಳು ಅರ್ಥವಾಗದಿದ್ದರೂ ನಟನೆಯಿಂದ ತಿಳಿದುಕೊಂಡಿದ್ದು ಇದೆ.

ಆಸ್ಕರ್ ವಿಜೇತ ಚಿತ್ರವಾದ ಪ್ಯಾರಾಸೈಟ್, ಅನಿಮೇಷನ್ ಚಿತ್ರ ಟಾಯ್ ಸ್ಟೋರಿ 4, ದಿಯಾ, ವಿಕೃತಿ ಹೀಗೆ ಮತ್ತಿಷ್ಟು. ಕೆಲವು ಚಿತ್ರಗಳು ಭಾರಿ ಖುಷಿ ನೀಡಿ ಮತ್ತೊಮ್ಮೆ ನೋಡ ಬೇಕೆಂದೆನಿಸಿದ್ದು ಇದೆ. ಸಾಹಿತ್ಯ, ಸಿನೆಮಾ ನಂತರ ನನ್ನನ್ನ ನಾನು ತೊಡಗಿಸಿಕೊಂಡಿರುವುದು ಅಡುಗೆಯಲ್ಲಿ. ಮೊದಲಿನಿಂದಲೂ ಅಡುಗೆ ಮಾಡುವುದರಲ್ಲಿ, ಹೊಸ ಹೊಸ ರುಚಿಯನ್ನು ಕಲಿಯುವುದರಲ್ಲಿ ಆಸಕ್ತಿ ಬೆಳಸಿಕೊಂಡವಳು. ಓದಿಗಾಗಿ ಹಾಸ್ಟೆಲ್ ನಲ್ಲಿ ಇರುವ ನನಗೆ ಈಗ ಮನೆಗೆ ಬಂದು ಮತ್ತೆ ನನ್ನನ್ನು ಈ ರುಚಿಯ ಪ್ರಯೋಗದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದೆ. ಒಟ್ಟಾರೆ ಈ ಲಾಕ್ ಡೌನ್ ರಜೆ ಬೇಸರ ಮೂಡಿಸುತ್ತಲೇ ನಮ್ಮ ಹವ್ಯಾಸಗಳಿಗೆ ಮರಳುವಂತೆ ಮಾಡಿದೆ. ಓದುವುದು, ನೋಡುವುದು ಹಾಗೂ ಪ್ರಯೋಗಕ್ಕೆ ಒಡ್ಡುವ ಮೂಲಕ ಹೊಸ ಕಲಿಕೆಯನ್ನು ನೀಡಿದೆ.

ವಿಧಾತ್ರಿ ಭಟ್, ಉಪ್ಪುಂದ
ಪತ್ರಿಕೋದ್ಯಮ ವಿದ್ಯಾರ್ಥಿನಿ
ಎಸ್.ಡಿ.ಎಂ ಕಾಲೇಜು ಉಜಿರೆ

ಟಾಪ್ ನ್ಯೂಸ್

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Stones Pelted: ಪಶ್ಚಿಮ ಬಂಗಾಳ: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

5-

ಸಮುದಾಯ ಪ್ರಜ್ಞೆ ಬಿತ್ತಲು ಮನೆಯೇ ಪ್ರಶಸ್ತ

1-sadsdsa

Children ಹದಿಹರೆಯ -ತಾಯಿಯ ಕರ್ತವ್ಯ

1-sadsdsad

Emotion-language-life; ಭಾವ-ಭಾಷೆ-ಬದುಕು

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Stones Pelted: ಪಶ್ಚಿಮ ಬಂಗಾಳ: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

5-congress

Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್‌ರಾಜ್‌ ಮೌರ್ಯ

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.