ಸಾಹಿತ್ಯದ ಸಸಿಗೆ ನೀರೆರೆದವಳು

ನಮ್ಮ ಉದಯವಾಣಿ, ನಮ್ಮ ಹೃದಯವಾಣಿ

Team Udayavani, Feb 22, 2020, 5:02 AM IST

kala-41

ಓದುಗರ ಭಾವನಾತ್ಮಕ ಸಂಬಂಧ ತಿಳಿಸುವ ಪತ್ರಗಳ ಸರಣಿ

ಬಾಲ್ಯ ಜೀವನದಲ್ಲಿ ವಾರ್ತಾಪತ್ರಿಕೆಗಳ ಓದುವುದು, ಬರೆಯುವ ಹವ್ಯಾಸಗಳಿರಲಿಲ್ಲ. ಸಾಫ್ಟ್ವೇರ್‌ ಉದ್ಯೋಗಿಯಾಗಿದ್ದ ನಾನು ಮದುವೆಯಾಗಿ, ಬಳಿಕ ಮನೆಯಲ್ಲೇ ಮಗುವಿನ ಆರೈಕೆಯಲ್ಲಿ ನಿರತನಾದೆ. ನಾನು ಕೆಲಸಕ್ಕೆ ರಾಜೀನಾಮೆ ನೀಡುವಾಗ “ಕೆಲಸ ಬಿಡಬೇಡ’ ಎಂದವರು ಕಡಿಮೆ ಏನಲ್ಲ. ಆದರೆ ಕೆಲಸ ಬಿಟ್ಟಿದ್ದೇ ನಾನು ಮಾಡಿದ ಒಳ್ಳೆಯ ಗಳಿಗೆ. ನನ್ನ ಜೀವನಕ್ಕೆ ಉದಯವಾಣಿ ಬಂದಳು. ನನ್ನ ಓದುವ, ಬರೆಯುವ ಹವ್ಯಾಸ ಅಲ್ಲಿಂದ ಆರಂಭವಾಯಿತು. ಮಾವ ಪತ್ರಿಕೆಗೆ ಲೇಖನ ಕಳುಹಿಸಿ ನೋಡು ಪ್ರಕಟವಾಗಬಹುದು ಎಂದರು.

ಪ್ರತಿ ಯಶಸ್ಸಿನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎನ್ನುವಂತೆಯೇ ನನ್ನ ಸಾಹಿತ್ಯದ ಕೂಸಿನ ಅಂಬೆಗಾಲಿಡುವ ಯಶಸ್ಸಿನ ಶ್ರೇಯಸ್ಸು “ಮಹಿಳಾ ಸಂಪದ’ ದದ್ದು. ಅನಂತರ ಸಣ್ಣ ಸಣ್ಣ ಲೇಖನಗಳನ್ನು ಬರೆದಾಗ ಪೊರೆದವಳು “ಅವಳು’. ನಾಗತಿಹಳ್ಳಿಯವರ “ನನ್ನ ಪ್ರೀತಿಯ ಹುಡುಗಿಗೆ’ ಪುಸ್ತಕ ಓದಿ ಪ್ರೇಮಪತ್ರ ಪ್ರಬಂಧ ಬರೆಯಲು ಶುರುಮಾಡಿದಾಗ “ಜೋಶ್‌’ ಜಾಗ ಮಾಡಿ ಕೊಟ್ಟಿತು. “ಚಿನ್ನಾರಿ’ ಪುಟಕ್ಕೂ ಪ್ರಯತ್ನಿಸಿದ್ದೇನೆ.

ನಾನು ಹೈಸ್ಕೂಲು ಓದುವಾಗ ಗುರುನಾಥ ಎಂಬ ಶಿಕ್ಷಕರು ಬರೆಯುವ ಮನಸ್ಸುಳ್ಳವರು ಸಾಕಷ್ಟು ಓದಬೇಕು ಎನ್ನುತ್ತಿದ್ದರು. ಈಗ ಉದಯವಾಣಿಯ ಪ್ರತಿ ಪುರವಣಿ ಓದುವುದೇ ನನಗೆ ಬಹಳ ಅಚ್ಚುಮೆಚ್ಚು. ಲೇಖನದ ಆಡಿಯೋ ಕೇಳುತ್ತ ಮನೆಕೆಲಸಗಳ ಪೂರ್ತಿಗೊಳಿಸಿದ್ದು ಉಂಟು. “ಉದಯವಾಣಿ ಆ್ಯಫ್’ ಈ ನಿಟ್ಟಿನಲ್ಲಿ ನನಗೆ ಉತ್ತಮ ಗೆಳತಿ.

ಮಗನ ತುಂಟಾಟಗಳನ್ನು ನೋಡುತ್ತ, ನನಗೆ ದೊರೆತ ಸ್ವಲ್ಪ ಸಮಯದಲ್ಲಾದರೂ ಓದಲು ಅವಕಾಶ ಸಿಕ್ಕಿರುವುದು “ಆ್ಯಪ್‌’ ನಿಂದ. ಓದು ಶಬ್ದ ಭಂಡಾರವನ್ನು ಬೆಳೆಸುತ್ತದೆ ಎಂಬ ಮಾತು ಸುಳ್ಳಲ್ಲ.
ನಾನು ಸಾಹಿತ್ಯ ಕ್ಷೇತ್ರದಲ್ಲಿ ಒಂದು ಸಣ್ಣ ಕೂಸು. ಉದಯವಾಣಿಯೆಂಬ ಮಹಾತಾಯಿಯ ಪ್ರೀತಿ 50 ವರುಷಗಳಿಂದ ಪಸರಿಸಿದರೂ, ನನ್ನ ಅವಳ ನಂಟು 2-3 ವರುಷಗಳಿಂದ ಇರಬಹುದು. ಆದರೆ ತಾಯಿಯ
ಪ್ರೀತಿ ತಡವಾಗಿ ಸಿಕ್ಕರೂ ಅಮೃತದಂತಲ್ಲವೇ? ಅವಳ ಪ್ರೀತಿ, ಆಶೀರ್ವಾದ ನನ್ನ ಮೇಲಷ್ಟೇ ಅಲ್ಲ ನಾಡಿನ ಜನತೆಯ ಮೇಲೆ ನಿತ್ಯ ನಿರಂತರವಾಗಿರಲಿ ಎಂಬುದೇ ನನ್ನ ಆಶಯ.

ಸಾವಿತ್ರಿ ಶ್ಯಾನುಭಾಗ್‌, ಕುಂದಾಪುರ

ಟಾಪ್ ನ್ಯೂಸ್

4-dandeli

Dandeli: ಯಂತ್ರದಡಿ ಸಿಲುಕಿದ ಕಾರ್ಮಿಕ: ಕಾಲುಗಳಿಗೆ ಗಂಭೀರ ಗಾಯ

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪ್ರೊ| ಕು.ಶಿ.: ಜ್ಞಾನಕಾಶಿಯಲ್ಲೊಬ್ಬ ಫ‌ಕೀರ

ಪ್ರೊ| ಕು.ಶಿ.: ಜ್ಞಾನಕಾಶಿಯಲ್ಲೊಬ್ಬ ಫ‌ಕೀರ

4-manohar-prasad

ನುಡಿನಮನ- ಪತ್ರಿಕಾರಂಗದ ಮನೋಹರ ಪ್ರಸಾದ್‌ ಕರಾವಳಿಯ ರಾಯಭಾರಿ

1-dasdsad

Yakshagana; ಮಾತಿನ ಜರಡಿ: ಹಿರಿಯ ಕಲಾವಿದ ಐರೋಡಿ ಗೋವಿಂದಪ್ಪ

Women’s Day Special: ನಮ್ಮೊಡನಿದ್ದೂ ನಮ್ಮಂತಾಗದ ನಾರಿಯರು…!

Women’s Day Special: ನಮ್ಮೊಡನಿದ್ದೂ ನಮ್ಮಂತಾಗದ ನಾರಿಯರು…!

Shivratri 2024; ದಕ್ಷಿಣ ಕಾಶಿ, ಸಂಗಮ ಕ್ಷೇತ್ರ ಎನಿಸಿಕೊಂಡ ಶ್ರೀ ಸಹಸ್ತ್ರಲಿಂಗೇಶ್ವರನ ಆಲಯ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

4-dandeli

Dandeli: ಯಂತ್ರದಡಿ ಸಿಲುಕಿದ ಕಾರ್ಮಿಕ: ಕಾಲುಗಳಿಗೆ ಗಂಭೀರ ಗಾಯ

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.