ಅನುಭಾವಿ ಪಯಣಿಗ


Team Udayavani, Apr 24, 2021, 2:40 PM IST

an-experienced-traveler

ಬಾಳ ಸಂಧ್ಯಾಕಾಲಕೆ ಅನುಭಾವಿ ಪಯಣಿಗ|

ಸಿದ್ಧಹಸ್ತನು ತಾನು ಹರೆಯದ ಒಡನಾಟಕೆ || 1 ||

ಸಾಗುತ್ತ ಹೊರಟಿಹ ಎಲ್ಲ ಗೊತ್ತು ಜಗದ ಗಮ್ಮತ್ತು|

ಊರುಗೋಲಿದೆ ಅಂದಿನದೇಸ್ವಾಭಿಮಾನ ಗತ್ತು || 2 ||

ವೃದ್ಧಾಪ್ಯ ದೇಹದ ನೈಜ ಸೊತ್ತು ಮನ ಹಾಡಿತ್ತು|

ಸಚ್ಚಿಟತನಾ ಲಹರಿಯಲಿಸುಶ್ರಾವ್ಯದ ಮುತ್ತು || 3 ||

ನೋಟ ಮಸುಕಾಗಿ ಕೈ ಕೊಂಚ ನಡುಗಿತ್ತು|

ಎಳೆಯರ ಒಂದಿಷ್ಟು ಸಹವಾಸದಿನಡೆ ಸಾಗಿತ್ತು || 4 ||

ನೆರಿಗೆಯ ತೊಗಲಿನ ಸ್ಪರ್ಶದಿ ಆತ್ಮೀಯಧಾರೆ|

ಸ್ಪಂದಿಸಿದ ಎಳೆಯರಿಗೆ ಪುಕ್ಕಟೆ ಸುಜ್ಞಾನಧಾರೆ || 5 ||

ಬಿಚ್ಚಿಟ್ಟು ನಾನಾ ಲೆಕ್ಕಾಚಾರ ಕಲೆಗಳ ತಂತ್ರಗಾರಿಕೆ|

ತೋರ್ಗೊಡದೆ ನೋವ ಹಾಸ್ಯದಿಮಾತುಗಾರಿಕೆ || 6 ||

ದಣಿವರಿಯದೇ ನಡೆಸಿದ್ದ ಶ್ರಮದಿ ಉದ್ದನೆ ಸಾಧನೆ|

ಅಹಂ ಸುಳಿಗೊಡಲಿಲ್ಲ ಮಹಾಶೀಲಸಂವೇದನೆ || 7 ||

ವೃದ್ಧರು ಇರಲಿ ವಿಶಾಲವಾಗಲಿ ಮನದ ಕೊಠಡಿ|

ಪೀಳಿಗೆ ಅಂತರ ಹೆಚ್ಚಾಗಿಸದೆ ಕೆಚ್ಚಾಗಲಿಸ್ಪಂದನೆ || 8 ||

ಆಧ್ಯಾತ್ಮ ಹೆಚ್ಚಾಯ್ತು ತಾತನದು ಕೊನೆಕೊನೆಗೆ|

ರಾಮನಾಮ ತರಂಗಗಳಲಿ ಮಿಂದದ್ದು ಮನೆಮಂದಿಯೆಲ್ಲ || 9 ||

ವೃದ್ಧಾಶ್ರಮದಲ್ಲಾದರೂ ಸೇವೆಗೈದರೆ ಕೊಂಚ ಸಮಯ|

ಅಜ್ಜಿ ತಾತಾ ಇಲ್ಲೆಂಬ ಗೊಣಗಾಟ ಹುಸಿ ಆಗುವುದಲ್ಲ || 10 ||

ಹತ್ತಿಬೆಳಗಲ್‌ ನಾಗರಾಜ ರಾವ್‌, ಜರ್ಮನಿ

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World Theatre Day 2024: ರಂಗಭೂಮಿ ಕಲೆ-ಯುದ್ಧ ಮತ್ತು ಶಾಂತಿ ಪರಸ್ಪರ ವಿರುದ್ಧ ಧ್ರುವ

World Theatre Day 2024: ರಂಗಭೂಮಿ ಕಲೆ-ಯುದ್ಧ ಮತ್ತು ಶಾಂತಿ ಪರಸ್ಪರ ವಿರುದ್ಧ ಧ್ರುವ

ಡೌಟೇ ಬೇಡ, ಜೋಡೆತ್ತುಗಳ ಹಾಗೆ ನಾನು, ಅನಂತ ಹೆಗಡೆ ಇಬ್ಬರೂ ಕೆಲಸ ಮಾಡುತ್ತೇವೆ…

ಡೌಟೇ ಬೇಡ, ಜೋಡೆತ್ತುಗಳ ಹಾಗೆ ನಾನು, ಅನಂತ ಹೆಗಡೆ ಇಬ್ಬರೂ ಕೆಲಸ ಮಾಡುತ್ತೇವೆ…

Book Review;ವಿಶಿಷ್ಟ ರೂಪಕ ಶೈಲಿಯಿಂದ ಚಿತ್ರ ರಸಿಕರ ಮನಗೆದ್ದ ಕಾಸರವಳ್ಳಿಯ “ಬಿಂಬ ಬಿಂಬನ”

Book Review;ವಿಶಿಷ್ಟ ರೂಪಕ ಶೈಲಿಯಿಂದ ಚಿತ್ರ ರಸಿಕರ ಮನಗೆದ್ದ ಕಾಸರವಳ್ಳಿಯ “ಬಿಂಬ ಬಿಂಬನ”

World Water Day: ಜುಳು ಜುಳು ಸದ್ದೇಕೆ ಉರಿ ಮೌನ

World Water Day: ಜುಳು ಜುಳು ಸದ್ದೇಕೆ ಉರಿ ಮೌನ

ಪ್ರೊ| ಕು.ಶಿ.: ಜ್ಞಾನಕಾಶಿಯಲ್ಲೊಬ್ಬ ಫ‌ಕೀರ

ಪ್ರೊ| ಕು.ಶಿ.: ಜ್ಞಾನಕಾಶಿಯಲ್ಲೊಬ್ಬ ಫ‌ಕೀರ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-addasd

Mumbai Indians: ಸೂರ್ಯಕುಮಾರ್‌ ಶೀಘ್ರ ಚೇತರಿಕೆ ಸಾಧ್ಯತೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.