Pak ವಿರುದ್ಧದ ಯುದ್ಧ: ಶತ್ರುರಾಷ್ಟ್ರದ 51ಟ್ಯಾಂಕರ್ ನಾಶಪಡಿಸಿದ ಡೆಲ್ಟಾ ಕಂಪೆನಿ
ಪಾಕ್ ವಿರುದ್ಧದ ಈ ಯುದ್ಧದಲ್ಲಿ ದೇಶಕ್ಕಾಗಿ ಮಿಡಿದ ಕರುನಾಡಿನ ಹೃದಯಗಳ ಅನುಭವ ಚಿತ್ರಣ ಸರಣಿ ಇಲ್ಲಿದೆ..
Team Udayavani
-ಜಿ.ಎಸ್. ಕಮತರ
ಪಾಕಿಸ್ಥಾನದ ವಿರುದ್ಧ ಯುದ್ಧಕ್ಕೆ ಸನ್ನದ್ಧನಾಗಿದ್ದಾಗ ಸಶಸ್ತ್ರ ಸೇನೆಯಲ್ಲಿ ನಾನಿನ್ನೂ ಎಳಸು. ಆದರೆ ನನ್ನ ತಂಡದ ಹಿರಿಯ ಸೇನಾ ಅಧಿಕಾರಿಗಳ ಅನುಭವ ವೈರಿ ಪಡೆಯ ಹೆಡೆಮುರಿ ಕಟ್ಟಿಸಿತ್ತು. ವೈರಿ ರಾಷ್ಟ್ರದ ವಿರುದ್ಧದ ಹೋರಾಟದಲ್ಲಿ ನಮ್ಮವರು ಬಲಿದಾನವಾಗುತ್ತಿದ್ದರೂ ಜೀವದ ಹಂಗು ತೊರೆದು ಹೋರಾಡಿ, ಯುದ್ಧ ಗೆದ್ದೆವು. ಭಾರತೀಯ ಸೇನೆಗೆ ಸೇರಿದ್ದಕ್ಕೆ ನನಗೆ ಸಾರ್ಥಕ ಭಾವ ಮೂಡಿಸಿತು. ದೇಶದ ಗಡಿಯಲ್ಲಿ 50 ವರ್ಷಗಳ ಹಿಂದೆ ಭಾರತದ ವಿರುದ್ಧ ಪಾಕ್ ಸಾರಿದ್ದ ಯುದ್ಧದಲ್ಲಿ ಪಾಲ್ಗೊಂಡಿದ್ದ ನಾರಾಯಣ ಧೋಂಡಿಬಾ ಸೂರ್ಯವಂಶಿ ವೀರ ಸೈನಿಕನ ಪರಾಕ್ರಮದ ಮಾತುಗಳಿವು...
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು
ಸಂಸದ ಡಿ.ಕೆ.ಸುರೇಶ್ ಆಸ್ತಿ ಮೌಲ್ಯ 593 ಕೋಟಿ ರೂ.!
IPL; ಇಂದು ಚಿನ್ನಸ್ವಾಮಿಯಲ್ಲಿ ಆರ್ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?
Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್
Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ
MUST WATCH
ಹೊಸ ಸೇರ್ಪಡೆ
Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು
ಸಂಸದ ಡಿ.ಕೆ.ಸುರೇಶ್ ಆಸ್ತಿ ಮೌಲ್ಯ 593 ಕೋಟಿ ರೂ.!
IPL; ಇಂದು ಚಿನ್ನಸ್ವಾಮಿಯಲ್ಲಿ ಆರ್ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?
Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್
Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ