ರಾಜಧಾನಿಯನ್ನು ಬದಲಾಯಿಸಲಿರುವ ಇಂಡೋನೇಷ್ಯಾ


Team Udayavani, Aug 30, 2019, 5:31 AM IST

f-40

ಮಣಿಪಾಲ: ಇಂಡೋನೇಷ್ಯಾ ತನ್ನ ರಾಜಧಾನಿಯನ್ನು ಬದಲಾಯಿಸಲಿದೆ. ಇತ್ತೀಚಿನ ವರ್ಷಗಳಲ್ಲಿ ರಾಷ್ಟ್ರ ವೊಂದು ತನ್ನ ನೈಸರ್ಗಿಕ ಕಾರಣಕ್ಕೆ ರಾಜಧಾನಿ ಯನ್ನು ಬದಲಾಯಿಸುತ್ತಿರುವುದು ಇದೇ ಮೊದಲು. ಹಾಗಾದರೆ ಏನಿದಕ್ಕೆ ಕಾರಣ? ಇಲ್ಲಿದೆ ಮಾಹಿತಿ.

ಬದಲಾವಣೆ ಏಕೆ?
ಜಕಾರ್ತಾ ಇಂಡೋನೇಷ್ಯಾದ ಸದ್ಯದ ರಾಜಧಾನಿ. ಈ ನಗರದತ್ತ ಸಮುದ್ರ ವಿಸ್ತರಿಸುತ್ತಿದೆ. ಹೀಗಾಗಿ ಮುಳುಗುತ್ತಿರುವ ರಾಜಧಾನಿ ಯಾಗಿದ್ದು ಸ್ಥಳಾಂತರಗೊಳ್ಳಲಿದೆ.

2007
2007ರಲ್ಲಿ ಈ ನಗರ ಮುಳುಗು ತ್ತಿದೆ ಎಂದು ಮೊದಲ ಮುನ್ಸೂಚನೆ ಯನ್ನು ನೀಡಲಾಗಿತ್ತು. ಅತೀ ವೇಗ ವಾಗಿ ಮುಳುಗುತ್ತಿರುವ ನಗರಗಳ ಪೈಕಿ ಇದು ಅಗ್ರಸ್ಥಾನದಲ್ಲಿದೆ.

2.3 ಕೋಟಿ
ಜನಸಂಖ್ಯೆಯನ್ನು ಜಕಾರ್ತಾ ಹೊಂದಿದೆ.

580
ಪ್ರತಿನಿತ್ಯ ಓಡಾಡುವ ರೈಲುಗಳು.

ಶೇ. 20 ಮಂದಿ ಸುರಕ್ಷಿತ
ಶೇ. 80 ಮಂದಿ ಈ ಸಮುದ್ರದ ದಡದಲ್ಲಿ ವಾಸಿಸುತ್ತಿದ್ದಾರೆ. ಕೇವಲ 20 ಶೇ. ಮಂದಿ ಮಾತ್ರ ಸುರಕ್ಷಿತರು.

ಕೊಳಚೆ ಪ್ರದೇಶ
ಈ ಪ್ರದೇಶ ಜಗತ್ತಿನ 3ನೇ ಕೊಳಚೆ ಪ್ರದೇಶವಾಗಿದೆ.

2050
ಈಗಿರುವ ರಾಜಧಾನಿ 2050ರ ಸುಮಾ ರಿಗೆ ಬಹುತೇಕ ಮುಳುಗಡೆ ಯಾಗಲಿದೆ.

ರಾಜಧಾನಿಯನ್ನು ಬದಲಾಯಿಸಲಿರುವ ಇಂಡೋನೇಷ್ಯಾ
ಭಾರತದ ರಾಜಧಾನಿ ಹೊಸ ದಿಲ್ಲಿಯೂ ಸಮಸ್ಯೆಯನ್ನು ಎದುರಿಸುತ್ತಿದೆ. ತೀವ್ರ ವಾಹನ ದಟ್ಟನೆ ಎದುರಿಸುತ್ತಿರುವ ಈ ನಗರ ಭಾರಿ ಧೂಳು ಹೊಂದಿದೆ.

150 ಸೆ.ಮೀ.
ಕಳೆದ 10 ವರ್ಷದಲ್ಲಿ ಜಕಾರ್ತಾ ಮುಳುಗಿದ ಪ್ರಮಾಣ.

ಶೇ. 95
ಈಗಾಗಲೇ ವಿಜ್ಞಾನಿಗಳು ನಿಗದಿಪಡಿಸಿರುವಂತೆ 2050ರ ವೇಳೆಗೆ ಜಕಾರ್ತಾದ ಶೇ. 95ರಷ್ಟು ಭಾಗ ಜಲಾವೃತಗೊಳ್ಳಲಿದೆ.

ಅಭಿವೃದ್ಧಿಗೆ ಅಡ್ಡಿ
ಈ ಪ್ರದೇಶ ಅತೀ ಹೆಚ್ಚು ಪ್ರಾಕೃತಿಕ ವಿಕೋಪಗಳನ್ನು ಕಂಡಿದೆ. ಇದು ಭೂಕಂಪದ ವಲಯವೂ ಹೌದು. ಈ ಒಂದು ಕಾರಣಕ್ಕೆ ಅಭಿವೃದ್ಧಿ ಯಿಂದ ಹಿಂದುಳಿದಿದೆ.

ಟಾಪ್ ನ್ಯೂಸ್

1-wewqewqe

candlelight march ಕುಸ್ತಿ ಪಟುಗಳನ್ನು ಬೆಂಬಲಿಸಿ ಬೃಹತ್ ಪ್ರತಿಭಟನೆ

rahul gandhi

ದೇವರಿಗೇ ಪಾಠ ಮಾಡಬಲ್ಲರು ಪಿಎಂ ಮೋದಿ: Rahul Gandhi 

BBMP ಚುನಾವಣೆಗೆ ತಯಾರಿ; ಬಿಡದಿ ತೋಟದಲ್ಲಿ ಮುಖಂಡರ ಸಭೆ ನಡೆಸಿದ HDK

BBMP ಚುನಾವಣೆಗೆ ತಯಾರಿ; ಬಿಡದಿ ತೋಟದಲ್ಲಿ ಮುಖಂಡರ ಸಭೆ ನಡೆಸಿದ HDK

1-wqe-wqe

Coast Guard ಕಾರ್ಯಾಚರಣೆ; 20 ಕೋಟಿ ರೂ. ಚಿನ್ನ ವಶಕ್ಕೆ; Video

ಅಮೇರಿಕ-ಭಾರತ ಬಾಂಧವ್ಯದಿಂದ ಯುವಕರಿಗೆ ಒಳಿತು: ಜುಡಿತ್‌ ರೇವಿನ್

ಅಮೇರಿಕ-ಭಾರತ ಬಾಂಧವ್ಯದಿಂದ ಯುವಕರಿಗೆ ಒಳಿತು: ಜುಡಿತ್‌ ರೇವಿನ್

ಮಹಾಲಿಂಗಪುರದಲ್ಲಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆ, ಆಸ್ತಿ ಪಾಸ್ತಿ ನಷ್ಟ

ಮಹಾಲಿಂಗಪುರದಲ್ಲಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆ, ಆಸ್ತಿ ಪಾಸ್ತಿ ನಷ್ಟ

1wwwqe

Writer ಬಂಜಗೆರೆ ಜಯಪ್ರಕಾಶ್ ಅವರಿಗೆ ಮತ್ತೊಂದು ಜೀವ ಬೆದರಿಕೆ ಪತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

DAIRY FARMING

ಸರಕಾರದ ನೆರವಿನ ನಿರೀಕ್ಷೆಯಲ್ಲಿ ಹೈನುಗಾರರು

AKHAND BHARATH

ಮಸ್ಕಿ ರಾಯಚೂರಿನದ್ದು; ನಾವುಂದದ್ದಲ್ಲ!

ONDC

ONDC ಡಿಜಿಟಲ್‌ ಸರ್ಕಾರಿ ಕಾಮರ್ಸ್‌ ವ್ಯವಸ್ಥೆ: ಏನಿದು ವ್ಯವಸ್ಥೆ? ಯಾರಿಗೆ ತರಲಿದೆ ಲಾಭ?

CIGERATTE

ತಂಬಾಕು ಸೇವನೆಯ ದುಶ್ಚಟದಿಂದ ದೂರ ಉಳಿಯೋಣ

ipl 2023

16ನೇ IPL ನೊಳಗೊಂದು ಸುತ್ತು

MUST WATCH

udayavani youtube

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

udayavani youtube

ಮಂಡ್ಯ ರಮೇಶ ಅವರ ನಟನದ ರಂಗ ಮಂದಿರ ಹೇಗಿದೆ ನೋಡಿ

udayavani youtube

ಈದ್ಗಾ…ಹಿಂದುತ್ವ…ಅಂದು ಚುನಾವಣೆಯಲ್ಲಿ ಶೆಟ್ಟರ್‌ ವಿರುದ್ಧ ಬೊಮ್ಮಾಯಿ ಪರಾಜಯಗೊಂಡಿದ್ದರು!

ಹೊಸ ಸೇರ್ಪಡೆ

1-wewqewqe

candlelight march ಕುಸ್ತಿ ಪಟುಗಳನ್ನು ಬೆಂಬಲಿಸಿ ಬೃಹತ್ ಪ್ರತಿಭಟನೆ

rahul gandhi

ದೇವರಿಗೇ ಪಾಠ ಮಾಡಬಲ್ಲರು ಪಿಎಂ ಮೋದಿ: Rahul Gandhi 

BBMP ಚುನಾವಣೆಗೆ ತಯಾರಿ; ಬಿಡದಿ ತೋಟದಲ್ಲಿ ಮುಖಂಡರ ಸಭೆ ನಡೆಸಿದ HDK

BBMP ಚುನಾವಣೆಗೆ ತಯಾರಿ; ಬಿಡದಿ ತೋಟದಲ್ಲಿ ಮುಖಂಡರ ಸಭೆ ನಡೆಸಿದ HDK

1-wqe-wqe

Coast Guard ಕಾರ್ಯಾಚರಣೆ; 20 ಕೋಟಿ ರೂ. ಚಿನ್ನ ವಶಕ್ಕೆ; Video

ಅಮೇರಿಕ-ಭಾರತ ಬಾಂಧವ್ಯದಿಂದ ಯುವಕರಿಗೆ ಒಳಿತು: ಜುಡಿತ್‌ ರೇವಿನ್

ಅಮೇರಿಕ-ಭಾರತ ಬಾಂಧವ್ಯದಿಂದ ಯುವಕರಿಗೆ ಒಳಿತು: ಜುಡಿತ್‌ ರೇವಿನ್