ಪಾರ್ಕಿನ್ಸನ್‌ ಬಗ್ಗೆ ಭಯ ಬೇಡ


Team Udayavani, Apr 12, 2022, 4:45 PM IST

ಪಾರ್ಕಿನ್ಸನ್‌ ಬಗ್ಗೆ ಭಯ ಬೇಡ

ಪಾರ್ಕಿನ್ಸನ್‌ ರೋಗವೆಂಬುದು ಒಂದು ನ್ಯೂರೋ ಡಿಜೆನೆರೇಟಿವ್‌ ಡಿಸಾರ್ಡರ್‌. ಕನ್ನಡದಲ್ಲಿ ಹೇಳುವುದಾದರೆ ಚಲನೆಯಲ್ಲಿನ ಅಸ್ವಸ್ಥತೆ. ಕೈ ಮತ್ತು ಕಾಲುಗಳಲ್ಲಿ ನಡುಕ, ಚಲನೆಯಲ್ಲಿ ನಿಧಾನಗತಿ ಕಾಣಿಸುವುದು ಇದರ ಪ್ರಮುಖ ಲಕ್ಷಣ. ಹಾಗಾದರೆ, ಇದು ಯಾವ ರೀತಿ ಬಾಧಿಸುತ್ತದೆ? ಇದಕ್ಕೆ ಚಿಕಿತ್ಸೆ ಹೇಗೆ ಎಂಬುದರ ಮೇಲೊಂದು ನೋಟ.

ಪಾರ್ಕಿನ್ಸನ್‌ ಬಾಧಿಸುವುದೇಕೆ?

ಇದೇ ಕಾರಣದಿಂದ ಬರುತ್ತದೆ ಎಂದು ಹೇಳಲು ಅಸಾಧ್ಯ. ಅನುವಂಶಿಕ ಮತ್ತು ಪರಿಸರ ಅಂಶಗಳು ಕಾರಣವಿರಬಹುದು ಎಂದು ವಿಜ್ಞಾನಿಗಳು ಹೇಳುತ್ತಾರೆ. ಕೆಲವೊಮ್ಮೆ ಈ ಎರಡು ಸಂಯೋಜನೆಯ ಮೂಲಕವು ಬರಬಹುದು. ಈ ಕಾಯಿಲೆಗೆ ತುತ್ತಾದ ವ್ಯಕ್ತಿಯ ಮೆದುಳಿನಲ್ಲಿ ಡೋಪಮೈನ್‌ ನಷ್ಟ ಅನುಭವಿಸುತ್ತಾನೆ. ಡೋಪಮೈನ್‌ ಮುಖ್ಯವಾಗಿ ಚಲನೆ, ಭಾವನಾತ್ಮಕ ಪ್ರತಿಕ್ರಿಯೆಗಳು, ಸಂತೋಷ, ನೋವು ಅನುಭವಿಸುವ ಸಾಮರ್ಥ್ಯವನ್ನು ಹೊಂದಿದೆ. ಡೋಪಮೈನ್‌ ಹಾನಿಯಾದಂತೆ ಚಲನೆ ನಿಧಾನಗೊಳ್ಳುತ್ತದೆ.

ಪಾರ್ಕಿನ್ಸನ್‌ ಬಂದಿದೆ ಎಂದು ತಿಳಿಯುವುದು ಹೇಗೆ?

ನಡುಕ, ಸಣ್ಣ ಕೈಬರಹ, ವಾಸನೆಯ ನಷ್ಟ, ನಿದ್ರೆಗೆ ತೊಂದರೆ, ಓಡಲು ಅಥವಾ ನಡೆಯಲು ತೊಂದರೆ, ಮಲಬದ್ಧತೆ, ಮೃದು ಅಥವಾ ಕಡಿಮೆ ಧ್ವನಿ, ಭಾವನೆ ತೋರ್ಪಡಿಸಲು ಕಷ್ಟವಾಗುವುದು, ತಲೆತಿರುಗುವಿಕೆ, ಮೂಛೆì, ನಿಂತಿರುವಾಗ ಬಗ್ಗುವುದು ಪ್ರಮುಖ ಲಕ್ಷಣಗಳು. ಇವು ಕಾಣಿಸಿಕೊಂಡ ತತ್‌ಕ್ಷಣ ನರವಿಜ್ಞಾನಿ ವೈದ್ಯರನ್ನು ಕಾಣಬೇಕು.

ಪಾರ್ಕಿನ್ಸನ್‌ ಕಾಯಿಲೆ ಇರುವವರಿಗೆ ವ್ಯಾಯಾಮ ಬಹುಮುಖ್ಯ. ದಿನವೂ ತಪ್ಪದೇ ವ್ಯಾಯಾಮ ಮತ್ತು ದೈಹಿಕ ಕಸರತ್ತು ಮಾಡುತ್ತಿದ್ದರೆ ಪಾರ್ಕಿನ್ಸನ್‌ ಕಾಯಿಲೆಯಿಂದ ಗುಣಮುಖರಾಗಬಹುದು. ಜತೆಗೆ ಆಗಾಗ ತಜ್ಞ ವೈದ್ಯರನ್ನು ಭೇಟಿ ಮಾಡಿ ಅಗತ್ಯವಿರುವ ಚಿಕಿತ್ಸೆ ಪಡೆದರೆ, ಪಾರ್ಕಿನ್ಸನ್‌ ಜತೆಯಲ್ಲಿಯೂ ಬಾಳಬಹುದು.

– ಡಾ| ಸಾತ್ವಿಕ್‌ ಆರ್‌.ಶೆಟ್ಟಿ, ಮಣಿಪಾಲ್‌ ಆಸ್ಪತ್ರೆ, ಬೆಂಗಳೂರು.

ಚಿಕಿತ್ಸೆಯುಂಟೇ?

ಚಿಕಿತ್ಸೆ ಇದೆ. ಕೆಲವೊಮ್ಮೆ ಔಷಧಗಳನ್ನು ನೀಡಿ ನಿಯಂತ್ರಿಸಬಹುದು. ಇನ್ನೂ ಕೆಲವೊಮ್ಮೆ ಶಸ್ತ್ರಚಿಕಿತ್ಸೆ ನಡೆಸಿ ನಿವಾರಿಸಬಹುದು. ಹಾಗೆಯೇ, ಲೆಸಿಯೋನಿಂಗ್‌, ಡಿಯುಒಪಿಎ ಚಿಕಿತ್ಸೆ ಮೂಲಕವೂ ನಿಯಂತ್ರಿಸಬಹುದು.

ಟಾಪ್ ನ್ಯೂಸ್

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rama Navami 2024: ಬೇಸಗೆಯಲ್ಲಿ ಆರೋಗ್ಯ ಆಚಾರ; ಆಹಾರ-ವಿಹಾರ ನಿಯಮಗಳೇನು?

Rama Navami 2024: ಬೇಸಗೆಯಲ್ಲಿ ಆರೋಗ್ಯ ಆಚಾರ; ಆಹಾರ-ವಿಹಾರ ನಿಯಮಗಳೇನು?

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

6-thyroid

Thyroid Disease: ಥೈರಾಯ್ಡ್ ಅನಾರೋಗ್ಯ ನಿರ್ಲಕ್ಷಿಸಿದರೆ ಮಾರಕವಾದೀತು ಎಚ್ಚರ!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-aaaa

Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.